-
ಡಿಸೆಂಬರ್ 16 ಈ ರಾಶಿಗಳ ಗೋಲ್ಡನ್ ಡೇಸ್ ಶುರುವಾಗಲಿದೆ.ಧನುರ್ಮಾಸದಲ್ಲಿ ಈ ರಾಶಿಗಳಿಗೆ ಅದೃಷ್ಟದ ಮೇಲೆ ಅದೃಷ್ಟ
ಹದಿನಾರನೇ ತಾರೀಖು 12 ನೇ ತಿಂಗಳು 2023 ರಂದು ಮಧ್ಯಾಹ್ನ 3:00 ಘಂಟೆ 40 ನಿಮಿಷಕ್ಕೆ ಸೂರ್ಯ ತನ್ನ ಸಂಕ್ರಮಣ ಧನಸ್ಸು ರಾಶಿ ಗೆ ಪ್ರವೇಶ ಮಾಡ್ತಾನೆ. ಅದನ್ನ ಧನುರ್ ಸಂಕ್ರಮಣ ಅಂತನೂ ಸಹ ಕರೀತಾರೆ. ಈ ಒಂದು ಧನುರ್ ಸಂಕ್ರಮಣವಾದಾಗ ಧನುರ್ಮಾಸವು ಶುರುವಾಗುತ್ತೆ. ಈ ಧನುರ್ಮಾಸದಲ್ಲಿ ಹಲವು ರೀತಿಯ ದೈವ ಕಾರ್ಯ ಗಳಿಗೆ ದೈವ ಪೂಜೆಗಳಿಗೆ ಮೀಸಲಾಗಿರತಕ್ಕಂತದ್ದು ಇದೇ ಒಂದು ಧನುರ್ಮಾಸದಲ್ಲಿ ನಿಮ್ಮ ಇಷ್ಟಾರ್ಥಗಳು ಸಿದ್ಧಿ ಮಾಡಿಕೊಳ್ಳೋದಕ್ಕೆ ಸ್ವ ತಃ ನಾರಾಯಣ ದೇವರನ್ನ ಪೂಜೆ ಮಾಡೋದರಿಂದ…
-
ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ
ನಾವು ಸರಿಯಾದ ಫಲಗಳನ್ನು ಪಡಿಬೇಕು ಅಂತಂದ್ರೆ ಶಾಸ್ತ್ರದಲ್ಲಿ ಹೇಳಿರುವಂತಹ ಕ್ರಮವನ್ನು ಮಾಡಬೇಕು ಹಾಗಾದ್ರೆ ಶಾಸ್ತ್ರ ಅಂದ್ರೆ ಏನು ಅಂತ ನಿಮಗೆ ಒಂದು ಪ್ರಶ್ನೆ ಕಾಡಬಹುದು ಶಾಸ್ತ್ರ ಅಂದ್ರೆ ಮತ್ತೇನು ಅಲ್ಲ ನಾವು ಯಾವುದು ನಮ್ಮನ್ನು ಧರ್ಮ ಮಾರ್ಗದಲ್ಲಿ ನಡೆಸುತ್ತದೆಯೋ ಅದೇ ಶಾಸ್ತ್ರವಾಗಿರುತ್ತದೆ. ನಾವು ಹಲವಾರು ಕಷ್ಟದಲ್ಲಿರುವಾಗ ಕಾಪಾಡುವುದೇ ಧರ್ಮ ಅದಕ್ಕಾಗಿ ಹೇಳುವುದು ನಾವು ಧರ್ಮದಲ್ಲಿ ನಡೆಯಬೇಕು ಎಂದು ನಮ್ಮ ಹಿರಿಯರು ಹೇಳ್ತಿದ್ರು ಅದು ಯಾಕೆ ಅಂದ್ರೆ ಅದು ಇದಕ್ಕೆ ನಾವು ಧರ್ಮದಲ್ಲಿ ನಡೆದರೆ ದೇವರು ನಮ್ಮನ್ನು ಕೈ…
-
ಹೆಚ್ಚು ಅಕ್ಕಿ ತಿನ್ನೋದ್ರಿಂದ ದೇಹದ ತೂಕ ಜಾಸ್ತಿ ಆಗುತ್ತಾ ? ಅಕ್ಕಿ ನಮಗೆ ಹೇಗೆ ಸಹಕಾರಿ ಗೊತ್ತಾ ?
ಎಷ್ಟು ವರ್ಷಗಳಿಂದ ಹೇಳ್ತಾನೆ ಇದೀನಿ ಅಕ್ಕಿ ಎಷ್ಟು ತಿನ್ನಬೇಕು, ಯಾವುದು ತಿನ್ನಬೇಕು, ಏನು ತಿನ್ನಬೇಕು ಅಂತ ಅಂದ್ರು ಈ ಪ್ರಶ್ನೆ ಮಾತ್ರ ತಲೆಯಿಂದ ಹೋಗೋದೇ ಇಲ್ಲ. ಅಕ್ಕಿ ತಿನ್ನೋದ್ರಿಂದ ಒಬಿಸಿಟಿ ಜಾಸ್ತಿ ಆಗುತ್ತೆ ಅಂತ ಅದು ಹೇಗೆ ಅಕ್ಕಿ ತಿನ್ನೋದ್ರಿಂದ ಆರೋಗ್ಯ ಒಳ್ಳೆದಾಗಲ್ಲ ಬೆಳವಣಿಗೆ ಸಿಕ್ಕಲ್ಲ ಅಂತ ತಲೆ ಒಳಗೆ ತುಂಬಿದೆಯೋ ಗೊತ್ತಿಲ್ಲ ಅದೇ ರೀತಿ ಅಕ್ಕಿ ತಿನ್ನೋದ್ರಿಂದ ಕೂಡ ನಮ್ಮ ತೂಕ ಜಾಸ್ತಿ ಆಗುತ್ತೆ. ಒಂದು ದೊಡ್ಡ ತಪ್ಪು ಕಲ್ಪನೆ. ಒಳಗೆ ಬ್ರೇಕ್ ಬಿದ್ದಿದೆ. ಆಹಾರ…
-
ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ…
ಇದೊಂದು ಸುವರ್ಣ ಅವಕಾಶ ಅಂತ ಹೇಳಬಹುದು ನೋಡಿ ಇದೊಂದು ಗುಡ್ ನ್ಯೂಸ್ ಅಂತ ಹೇಳ ಬಹುದು. ದಯವಿಟ್ಟು ಇದನ್ನು ಕೊನೆಯವರೆಗೂ ಓದಿ . ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಂದು ಗ್ಯಾರಂಟಿ ಯೋಜನೆ ಅಂತ ಹೇಳ್ತೀನಿ ನೋಡಿ ಏನಪ್ಪಾ ಅದು ಅಂದ್ರೆ ಒಬಿಸಿ ವಿದ್ಯಾರ್ಥಿಗಳಿಗೆ. ಹೌದು, ಇದು ಎಲ್ಲರೂ ಕೂಡ ಒಬಿಸಿ ವಿದ್ಯಾರ್ಥಿಗಳಿಗೆ ಮಾತ್ರ ಇನ್ನೂ 50,000 ಸಿಗುತ್ತೆ ಅಂತ ಹೇಳಿದ್ದಾರೆ.ಹೌದು ನಿಮಗೆ ಸಿಗುತ್ತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಬರುವಂತಹ ವಿದ್ಯಾರ್ಥಿಗಳಿಗೆ ಇದು ಸಿಗುತ್ತೆ .…
-
ಕಲಶದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೋ ಅಶುಭವೋ ಯಾವ ರೀತಿ ಫಲ ನೋಡಿ
ಕಳಸದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೊ ಅಶುಭವೋ ಯಾವ ರೀತಿ ಫಲ… ಬಹಳಷ್ಟು ಜನ ನನಗೆ ಈ ಪ್ರಶ್ನೆಯನ್ನು ಕೇಳಿದ್ದೀರಾ ಕಳಸಕ್ಕೆ ಇಟ್ಟ ಕಾಯಿ ಮೊಳಕೆ ಬಂದರೆ ಅಥವಾ ಕೆಟ್ಟು ಹೋದರೆ ಬಿರುಕು ಬಿಟ್ಟರೆ ದೇವಸ್ಥಾನಕೇ ಹೋದಾಗ ತೆಂಗಿನಕಾಯಿ ನೈವೇದ್ಯಕೆಂದು ಹೊಡೆದಾಗ ತೆಂಗಿನಕಾಯಿ ಮನೆಯಲ್ಲಿ ಆಗಿರಬಹುದು ಅಥವಾ. ದೇವಸ್ಥಾನದಲ್ಲಿ ಆಗಿರಬಹುದು ಕೆಟ್ಟು ಹೋಗಿದ್ದರೆ ಅಥವಾ ಅದರಲ್ಲಿ ಮೊಳಕೆ ಬಂದಿದ್ದಾರೆ ಏನು ಅದಕ್ಕೆ ಫಲಗಳು ಏನಿರುತ್ತದೆ ಎನ್ನುವುದನ್ನು ಈಗ ಪೂರ್ಣ ವಿವರವಾಗಿ…
-
ಮುಂಗೋಪಿ ಆನೆ ಅರ್ಜುನ ಕೋಪಕ್ಕೆ ಮಾವುತನೇ ಒಮ್ಮೆ ಬಲಿಯಾಗಿದ್ದ ..ಅರ್ಜುನನ ಭಯಂಕರ ಲೈಫ್ ಸ್ಟೋರಿ ಇದು..ಆತ ನಿಯತ್ತು-ಕೋಪಕ್ಕೆ ಹೆಸರು..
ಮುಂಗುಪಿ ಆನೆ ಅರ್ಜುನ ಕೋಪ ಅಷ್ಟಿಷ್ಟಲ್ಲ… ಎಂಟು ಬಾರಿ ದಸರಾ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತಿ ಮೆರೆದಂತಹ ಎಲ್ಲರ ಮೆಚ್ಚಿನ ಅರ್ಜುನ ಆನೆ ಇನ್ನು ನೆನಪು ಮಾತ್ರ ಮದವೇರಿದ ಕಾಡುನೊಂದಿಗೆ ನಡೆದಂತಹ ಕಾಳಗದಲ್ಲಿ ಅರ್ಜುನ ಕೊನೆ ಉಸಿರು ಬೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ ಅರ್ಜುನನ ಸಾಗು ಕೋಟ್ಯಾಂತರ ಕನ್ನಡಿಗರ ಕಂಗಳಲ್ಲಿ ಕಣ್ಣೀರನ್ನು. ತರಿಸಿದೆ ತನ್ನ ಗಾಂಭೀರ್ಯ ನಡೆ ದೈತ್ಯ ಆಕಾರದಿಂದಲೇ ಎಲ್ಲರ ಗಮನಸೆಳೆದಿದಂತಹ ಅರ್ಜುನನ ಸಾವಿಗೆ ಎಲ್ಲರೂ ಸಂತಾಪವನ್ನು ಸೂಚಿಸುತ್ತ ಇದ್ದಾರೆ ಅರ್ಜುನನ ಅಂತ್ಯ ಕೇವಲ ಸಾವಲ್ಲ ಅದನ್ನು ಪ್ರಾಣತ್ಯಾಗ…
-
ಈ ಮುನ್ಸೂಚನೆಗಳು ನಿಮ್ಮನ್ನು ಧನವಂತರನ್ನಾಗುಸಲಿದೆ 30-60-90 ಇದರ ಸೂಚನೆ ಏನು ನೋಡಿ.ಅದೃಷ್ಟ ಬರುವ ಮುನ್ನ ಹೀಗಾಗುತ್ತೆ
ಪ್ರತಿಯೊಬ್ಬ ಮನುಷ್ಯನೂ ಕೂಡ ಜೀವನದಲ್ಲಿ ಹಣವಂತರಾಗಿರಬೇಕು. ಯಾವುದೇ ರೀತಿಯ ತೊಂದರೆಗಳು ಬರಬಾರದು ಅಂತ ಇರುತ್ತಾರೆ. ನಮಗೆ ಏನಾದರೂ ಧನಾಗಮ ಆಗುತ್ತೆ ಅಂತದ್ದು ಮುನ್ಸೂಚನೆಗಳು ಮುಂಚಿತವಾಗಿ ನಮಗೆ ಕಂಡುಬರುತ್ತೆ. ಅದನ್ನ ನಾವು ಯಾವ ರೀತಿ ಗುರುತಿಸಿ ಕೊಳ್ಳಬೇಕಾಗುತ್ತೆ. ಅದನ್ನು ಹೇಗೆ ನಾವು ಕಂಡುಕೊಳ್ಳುವಂಥದ್ದು ಇದರ ಬಗ್ಗೆ ಇವತ್ತಿನ ಲೇಖನ ಇದು. ನೀವು ಧನವಂತರಾಗಲು ಕೂಡ ಕೆಲವೊಂದು ಯೋಗಗಳು ಇರ ತಕ್ಕಂತದ್ದು ಅವೆಲ್ಲವೂ ಕೂಡ ನಮಗೆ ಗೋಚರ. ಹಾಗಾದ್ರೆ ಹೇಗೆ? ಬಹುಶಃ 1ಹೆಣ್ಣು ಮಗು ಯಾವುದೋ ಚೀಟಿ ಹಣವನ್ನ ಆರು…
-
ಬಿಗ್ ಬಾಸ್ ಹುಟ್ಟಿದ್ದು ಹೇಗೆ..ಬಿಗ್ ಬ್ರದರ್ಸ್ ಬಿಗ್ ಬಾಸ್ ಆಗಿ ಬದಲಾಗಿದ್ದು ಹೇಗೆ ಇಲ್ಲಿದೆ ನೋಡಿ ನೀವು ಅರಿಯದ ಸತ್ಯ
ಬಿಗ್ ಬಾಸ್ ಹುಟ್ಟಿದ್ದು ಹೇಗೆ? ಇದರ ಆರಂಭ ಎಲ್ಲಿ? ಇದು ಇಷ್ಟು ಯಶಸ್ಸು ಸಿಗೋಕೆ ಕಾರಣ ಏನು? ಬಿಗ್ ಬಾಸ್ ಸ್ಕ್ರಿಪ್ಟೆಡ್ ಅಂತ ಕಂಟೆಸ್ಟ್ ಗಳಿಂದ ಎಲ್ಲವನ್ನು ಎಕ್ಸ್ಪ್ರೆಸ್ ಮಾಡುತ್ತೆ. ಈ ರೀತಿಯ ರಿಯಾಲಿಟಿ ಷೋ ಸಮಾಜದಲ್ಲಿ ಯಾವ ರೀತಿ ಪರಿಣಾಮ ಬೀರುತ್ತಿದೆ ನಾವು ನಮ್ಮ ಮಾನಸಿಕ ಸ್ಥಿತಿ ಮಿತಿಯನ್ನು ಕಳಕೊಳ್ಳುತ್ತಿರುವ ಎಲ್ಲ ವನ್ನು ಕೂಡ ಈ ಲೇಖನದಲ್ಲಿ ತಿಳಿಯೋಣ ಬನ್ನಿ, ಬಿಗ್ಬಾಸ್ ನಮ್ಮ ಭಾರತದಲ್ಲಿ ಹುಟ್ಟಿದ್ದಲ್ಲ ಇಂಗ್ಲೆಂಡ್ನ ಖ್ಯಾತ ಲೇಖಕ ಜಾರ್ಜ್ ಆರ್ವೆಲ್ ನ ಬಿಗ್…
-
ಮದುವೆ ಆದ ವಾರಕ್ಕೆ ನನ್ನ ಗಂಡ ಮಿಲಿಟರಿಗೆ ಹೋಗಿ ಯುದ್ದದಲ್ಲಿ ಸತ್ತು ಹೋದ ಮನೆಯವರೆಲ್ಲಾ ಸೇರಿ ಮೈದುನನ ಜೊತೆ ಮದುವೆ ಮಾಡಿದ್ರು..
ನಾನು ಮತ್ತು ನನ್ನ ಗಂಡ ಸುಂದರ್ ತುಂಬಾ ಇಷ್ಟಪಟ್ಟು ಮದುವೆಯಾದರು. ಆದರೆ ಮದುವೆಯಾದ ಮೇಲೆ ತುಂಬಾ ಕಷ್ಟ ಶುರುವಾಯಿತು. ಮದುವೆಯಾದ ವಾರಕ್ಕೆ ಮಿಲಿಟರಿಗೆ ಹೋದರು. ಸುಂದರ್ ಅಲ್ಲಿಂದ ನೇರವಾಗಿ ಬಂದರು. ಮಿಲಿಂದ್ ಒಂದು ಹೊಸ ವಿಷಯ ಬಂದು ಸುಂದರ್ ಸತ್ತು ಹೋಗಿದ್ದಾರೆ ಅಂತ ಆನಂತರ ಮನೆಯವರೆಲ್ಲರೂ ಸೇರಿ ನನ್ನ ಮೈದುನನ ಜೊತೆ ಮದುವೆ ಮಾಡಿದರು. ಸ್ವಲ್ಪ ದಿನದಲ್ಲೇ ನನ್ನ ಸತ್ತು ಹೋಗಿದ್ದ ಗಂಡ ಅಯ್ಯೋ ದೇವರೇ ನನ್ನ ಹೆಸರು ದೀಪ ಅಂತ ಅಪ್ಪ ಅಮ್ಮನ ಒಬ್ಬಳೇ ಮುದ್ದಿನ…
-
2024 ರಲ್ಲಿ ಸೂಪರ್ ಲಕ್ ಹಾಗೂ ಬೇರೆ ಯಾರಿಗೂ ಸಿಗದ ರಾಜಯೋಗ ಸಿಗುವ ರಾಶಿಗಳು ಇದು..ನಿಮ್ಮ ರಾಶಿ ಇದೆಯಾ ನೋಡಿ
2024 ರಲ್ಲಿ ಅತ್ಯಂತ ರಾಜ ಯೋಗವನ್ನ ಅನುಭವಿಸುವಂತಹ ಟಾಪ್ ಫೈವ್ ರಾಶಿಗಳು ಯಾವುದು, ಯಾವ ರಾಶಿಗಳಲ್ಲಿ ಇರುವಂತಹವರಿಗೆ ಒಂದು ರೀತಿಯಾದಂತಹ ಬೇರೆಯವರಿಗೆ ದೊರೆಯದೇ ಇರುವಂತಹ ಭಾಗ್ಯೋದಯ ಯಾವ ರಾಶಿಗಳವರಿಗೆ ಸಿಗುತ್ತೆ ಅನ್ನುವಂತಹ ಮಾಹಿತಿಯನ್ನ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ. 2024 ರಲ್ಲಿ ಬೇರೆ ರಾಶಿಯವರಿಗೆ ಸಿಗದೇ ಇರುವಂತಹ ಯೋಗ ಅಂದ್ರೆ ಹಣಕಾಸಿನದಾಗಿದ್ದು, ವೃತ್ತಿರಂಗದಲ್ಲಿ ಆಗಿದ್ದಿರಬಹುದು. ಅದೇ ರೀತಿಯಾಗಿ ಪರ್ಸನಲ್ ಲೈಫ್ನಲ್ಲಿದಂತಹ ಸಮಸ್ಯೆ ಇರಬಹುದು. ಯಾವ್ಯಾವ ರಾಶಿಯವರಿಗೆ. ನೀಡುತ್ತೆ ಅನ್ನೋದನ್ನು ನೋಡೋಣ. ಈಗಾಗಲೇ ಎಲ್ಲ 12 ರಾಶಿಗಳ 1…
Recent Posts
- ಡಿಸೆಂಬರ್ 16 ಈ ರಾಶಿಗಳ ಗೋಲ್ಡನ್ ಡೇಸ್ ಶುರುವಾಗಲಿದೆ.ಧನುರ್ಮಾಸದಲ್ಲಿ ಈ ರಾಶಿಗಳಿಗೆ ಅದೃಷ್ಟದ ಮೇಲೆ ಅದೃಷ್ಟ
- ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ
- ಹೆಚ್ಚು ಅಕ್ಕಿ ತಿನ್ನೋದ್ರಿಂದ ದೇಹದ ತೂಕ ಜಾಸ್ತಿ ಆಗುತ್ತಾ ? ಅಕ್ಕಿ ನಮಗೆ ಹೇಗೆ ಸಹಕಾರಿ ಗೊತ್ತಾ ?
- ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ…
- ಕಲಶದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೋ ಅಶುಭವೋ ಯಾವ ರೀತಿ ಫಲ ನೋಡಿ
Tags
arogya Bigboss deepavali 2023 deepavali in kannada kannada Bigboss kannada health kannada useful information MRI ಸ್ಕ್ಯಾನ್ Pump sudeep water pump ಅಡುಗೆ ಮನೆ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಬಿಗ್ ವಾಸ್ ಬಿಪಿ ವರ್ತೂರು ಸಂತೋಷ್ ವಾಟರ್ ಶುಗರ್ ಸುದೀಪ್ ಹಣ