ಈ 3 ರೀತಿಯ ಸ್ತ್ರೀಯರು ಎಂದಿಗೂ ತುಳಸಿ ಪೂಜೆ ಮಾಡಬೇಡಿ ಮನೆ ಉದ್ದಾರ ಆಗೋಲ್ಲ,ಸರ್ವನಾಶ... - Karnataka's Best News Portal

ಈ 3 ರೀತಿಯ ಸ್ತ್ರೀಯರು ಎಂದಿಗೂ ತುಳಸಿ ಪೂಜೆ ಮಾಡಬೇಡಿ ಮನೆ ಉದ್ದಾರ ಆಗೋಲ್ಲ,ಸರ್ವನಾಶ…

ಹಿಂದೂ ಧರ್ಮದಲ್ಲಿ ತುಳಸಿ ಸರ್ವ ಶ್ರೇಷ್ಠವಾದದ್ದು ಇದನ್ನು ಎಲ್ಲಾರೂ ಪೂಜೆ ಮಾಡುತ್ತಾರೆ.ಈ ತುಳಸಿ ಸಾಕ್ಷಾತ್ ಲಕ್ಷ್ಮೀ ದೇವಿಯ ಸ್ವರೂಪವಾಗಿದ್ದು ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ಯಾವ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಅಲ್ಲಿ ನಕಾರಾತ್ಮಕ ಶಕ್ತಿಗಳು ಬರುತ್ತದೆ,ಕಷ್ಟಗಳು ಹೆಚ್ಚುತ್ತದೆ ಅಂತ ಹೇಳುತ್ತಾರೆ. ನಿಜ ಹೇಳಬೇಕು ಅಂದರೇ ತುಳಸಿ ಕೇವಲ ಧಾರ್ಮಿಕ ಕಾರಣಗಳಿಗೆ ಅಲ್ಲ ಬದಲಿಗೆ ವೈಜ್ಞಾನಿಕ ರೂಪದಲ್ಲಿ ಕೂಡ ತುಂಬಾ ಉಪಕಾರಿ ಆಗಿದೆ. ಇದು ಒಂದು ಔಷಧೀಯ ಗಿಡವಾಗಿದೆ ತುಳಸಿಯಲ್ಲಿ ಹಲಾವರು ರೀತಿಯ ಔಷಧೀಯ ಗುಣ ಲಕ್ಷಣಗಳನ್ನು ನಾವು ಕಾಣಬಹುದಾಗಿದೆ.ಈ ತುಳಸಿ ಗಿಡಗಳಲ್ಲಿ ಹಲವಾರು ತಳಿಗಳಿವೆ ಅದರಲ್ಲಿ ರಾಮ ತುಳಸಿ, ಶಾಮ ತುಳಸಿ, ಕೃಷ್ಣ ತುಳಸಿ ಈ ರೀತಿಯ ಹಲವು ವಿಧದ ಸಸ್ಯಗಳಿವೆ. ಆದರೆ ಮನೆಯಲ್ಲಿ ಮುಖ್ಯವಾಗಿ ರಾಮ ತುಳಸಿ ಅಥವಾ ಶಾಮ ತುಳಸಿಯನ್ನು ಹಾಕಲಾಗುತ್ತದೆ.ಕೆಳಗೆ ಕಾಣುವ ವಿಡಿಯೋ ನೋಡಿ.

ಏಕಾದಶಿಯ ದಿನದಂದು ಈ ತುಳಸಿ ವಿವಾಹ ಮಾಡಿದರೆ ಅದನ್ನು ಅತ್ಯಂತ ಶುಭ ಫಲ ಎಂದು ತಿಳಿಸುತ್ತಾರೆ. ಈ ದಿನ ತುಳಸಿಯ ವಿವಾಹ ಮಾಡಿದರೆ ಕೇವಲ ಶುಭಫಲ ಪ್ರಾಪ್ತಿಯಾಗುವಿದಲ್ಲದೆ ಕನ್ಯಾದಾನ ಮಾಡಿದಷ್ಟೇ ಶುಭಫಲಗಳು ಪ್ರಾಪ್ತಿಯಾಗುವುದು. ಆದರೆ ಈ ಮೂರು ಪ್ರಕಾರದ ಮಹಿಳೆಯರು ತುಳಸಿ ಪೂಜೆಯನ್ನು ಎಂದಿಗೂ ಮಾಡಬಾರದು ಹಾಗೇ ಪೂಜೆ ಮಾಡಿದರೆ ತಾಯಿಗೆ ಅಪಮಾನ ಮಾಡಿದಂತೆ ಆಗುತ್ತದೆ ಇದರಿಂದ ತುಳಸಿ ಮಾತಿಗೆ ಸಿಟ್ಟು ಬರಬಹುದು. ಪುರಾತನದಲ್ಲಿ ಹೇಳುವ ಪ್ರಕಾರ ಯಾವಾಗ ದ್ರೌಪದಿ ವಸ್ತ್ರಪರಣವಾಗಿತ್ತು ಆಗ ಯುಧಿಷ್ಠಿರನು ಜೂಜಾಟದಲ್ಲಿ ಎಲ್ಲವನ್ನೂ ಸೋತು ಕುಳಿತುಕೊಂಡಾಗ ದುರ್ಯೋಧನ ದುಶ್ಯಾಸನನ್ನು ಕರೆದು ದ್ರೌಪದಿಯ ಸೀರೆಯನ್ನು ಎಳೆಯಲು ಹೇಳಿದಾಗ ಆ ಸಮಯದಲ್ಲಿ ದ್ರೌಪದಿ.

WhatsApp Group Join Now
Telegram Group Join Now
See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

[irp]


crossorigin="anonymous">