ಭೂತದಿಂದ ಭಕ್ತರನ್ನ ಹನುಮಂತ ದೇವರು ಪ್ರಾಣವನ್ನು ಹೇಗೆ ಕಾಪಾಡಿದರು ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ಭೂತದಿಂದ ಭಕ್ತರನ್ನ ಹನುಮಂತ ದೇವರು ಪ್ರಾಣವನ್ನು ಹೇಗೆ ಕಾಪಾಡಿದರು ನೋಡಿದ್ರೆ ಬೆಚ್ಚಿಬೀಳ್ತಿರಾ…

ಹಾಯ್ ಫ್ರೆಂಡ್ಸ್ ನಮಸ್ತೆ ತನ್ನ ಭಕ್ತರಿಗೆ ಎಂತಹ ಕಷ್ಟ ಬಂದರೂ ಸರಿಯೇ ಓಡೋಡಿ ಬರಬಹುದು ನಮ್ಮ ಮಾರುತಿರಾಯ ನಿಜ ಭಕ್ತರ ಕಾಯುವ ಧರ್ಮರಕ್ಷಕರು ಶ್ರೀರಾಮಚಂದ್ರನ ಪರಮ ದಾಸನ ಮಾತ್ರ ದೇವತೆಯಾಗಿರುವ ಸೀತಾದೇವಿಯ ಕಣ್ಣೀರು ಒರೆಸಿದವನು ಪರಮ ಮಂಗಳಮೂರುತಿ ಯು ನಮ್ಮ ಹನುಮ ಹನುಮಂತ ಪ್ರತ್ಯಕ್ಷವಾಗಿ ಬರದಿದ್ದರೂ ಬೇರೆ ರೂಪದಲ್ಲಿ ಬಂದು ಅವರನ್ನು ಕಷ್ಟದಿಂದ ಪಾರು ಮಾಡುತ್ತಾರೆ ಇವತ್ತಿನ ಈ ವಿಡಿಯೋದಲ್ಲಿ ಅರುಣಾಚಲಪ್ರದೇಶದಲ್ಲಿ ವಾಸ ಮಾಡುತ್ತಿರುವ ಚಿಂತನ್ ಎಂಬ ವ್ಯಕ್ತಿಯ ಜೀವನದಲ್ಲಿ ಅದ್ಭುತ ಪವಾಡವನ್ನು ನಡೆದಿದೆ ನೋಡೋಣ ಬನ್ನಿ ಬೈಕ್ ಮೆಕ್ಯಾನಿಕ್ ಆಗಿ ಇವರು ಕೆಲಸ ಮಾಡುತ್ತಿದ್ದರು ಕನ್ನಡತಿ ಮಕ್ಕಳ ಜೊತೆ ಸಂತೋಷವಾಗಿದ್ದನು ಚಿಂತನ್ ಗ್ಯಾರೇಜಿಗೆ ಬರುತ್ತಿದ್ದಂತಹ ಗಾಡಿಗಳನ್ನು ತುಂಬಾ ಚೆನ್ನಾಗಿ ರಿಪೇರಿ ಮಾಡುತ್ತಿದ್ದರು ಹಾಸಿಗೆಯಲ್ಲಿ ಉತ್ತಮ ಮೆಕಾನಿಕ್ ಎಂಬ ಹೆಸರನ್ನು ಕೂಡ ಪಡೆದಿದ್ದನು ಇವನು ಆಂಜನೇಯನ ಪರಮಭಕ್ತ ನ ತನ್ನ ಗ್ಯಾರೇಜಿಗೆ ಬಳಿಗೆ ಬಂದ

ತಕ್ಷಣವೇ ಬಂದ ತಕ್ಷಣವೇ ಹನುಮನ ಫೋಟೋಕ್ಕೆ ಪೂಜೆ ಮಾಡಿದ ನಂತರವೇ ಮುಂದಿನ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದ ಒಬ್ಬ ಒಂದು ದಿನ ಬೈಕ್ ರಿಪೇರಿ ಮಾಡಿಸುವಾಗ ರಸ್ತೆಯಲ್ಲಿ ಹೋಗ್ಬೇಕಾದ್ರೆ ಆಫ್ ಆಗುತ್ತೆ ರಿಪೇರಿ ಮಾಡಿ ನಮ್ಮ ಮನೆಗೆ ಡೆಲಿವರಿ ಕೊಟ್ಟುಬಿಡಿ ಎಂದರು ಗ್ಯಾರೇಜಿನಲ್ಲಿ ಬಿಟ್ಟು ಹೋದರು ಚಿಂತನ ವ್ಯಕ್ತಿ ಬಿಟ್ಟಂತಹ ಬೈಕನ್ನು ರಿಪೇರಿ ಮಾಡುತ್ತ ಮಾಡುತ್ತ ಸಂಜೆ ಆಯ್ತು ಬೈಕ್ ಡೆಲಿವರಿ ಇಂದು ನನಗೆ ಬೇಕೇ ಬೇಕು ಎಂದು ಹಟ ಹಿಡಿದರು ಸರಿ ಸರಿ ಬೈಕನ್ನು ನಿಮ್ಮ ಮನೆ ಮುಂದೆ ಗೆ ತಂದೆ ಇವತ್ತು ಕೊಡುತ್ತೇನೆ ಎಂದರು ಚಿಂತನ್ ಗಾಡಿ ರಿಪೇರಿ ಮಾಡಿ ಗ್ಯಾರೇಜ್ ಬಾಗಿಲನ್ನು ಮುಚ್ಚುವ ಸಮಯದಲ್ಲಿ ರಾತ್ರಿ ಸಮಯ 10:00 ಆಗಿತ್ತು ಬೆಳಿಗ್ಗೆ ಕೊಡ್ತೀನಿ ಅಂದ್ರೆ ಕಷ್ಟಮರ್ ಒಪ್ಪುತ್ತಿಲ್ಲ ಆಗಿದ್ದಾಗಲಿ ಸರಿ ನೋಡೋಣ ಎಂದು ರಿಪೇರಿ ಮಾಡಿದರು ಮುಂದೆ ನಂತರ ಏನಾಯಿತು ಎಂಬ ಕುತೂಹಲಕಾರಿ ಮಾಹಿತಿಯನ್ನು ಮೇಲೆ ಕಾಣುವಂತಹ ವಿಡಿಯೋದಲ್ಲಿ ನಾವು ಕಾಣಬಹುದು ಅಂತಹ ರಹಸ್ಯ ಕಾರ್ಯತಂತ್ರ ವಿಚಾರವನ್ನು ಹೇಳುವುದಕ್ಕೆ ಸಾಧ್ಯವಿಲ್ಲ ಈಗ ಮಾಹಿತಿಗಾಗಿ ಮತ್ತು ವೀಡಿಯೋಗಾಗಿ ಒಂದು ಲೈಕ್ ಇರಲಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ...


crossorigin="anonymous">