ನಮಸ್ತೆ ಸ್ನೇಹಿತರೆ ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ಅಗೌರವ ಸೂಚಿಸಿದ ವ್ಯಕ್ತಿಯ ದಂತಹ ರಂಗರಾಜು ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿರುವಂತಹ ಮಾಹಿತಿಯನ್ನು ತಿಳಿಯೋಣ ಬನ್ನಿ. ಹೌದು ಡಾಕ್ಟರ್ ವಿಷ್ಣುವರ್ಧನ್ ಎಂತಹ ಪ್ರತಿಭಾನ್ವಿತ ಮೇರು ನಟ ಕನ್ನಡ ಕೀರ್ತಿಪ ತಾಕೆಯನ್ನು ಹಾಗೂ ಕನ್ನಡದ ಭಾಷೆಯ ಸಂಪೂರ್ಣವಾದ ಬೆಳವಣಿಗೆಗೆ ಸಾಧಕರ ಸ್ಥಾನದಲ್ಲಿ ಮೊದಲಿಗರಾಗಿರುವರು ನಮ್ಮ ವಿಷ್ಣುದಾದಾ ಅವರು ಇವರ ಮನಸು ಒಂದು ಇರುವೆನು ಕೂಡ ಸಾಯಿಸಬೇಕು ಎಂದು ಮನಸು ಮಾಡಿದವರಲ್ಲ ಇಂತಹ ದೈವ ಸ್ವರೂಪ ಹಾಗೂ ಲಕ್ಷ ಅಂತ ಕೋಟ್ಯಾಂತರ ಜನರ ಆರಾಧ್ಯ ದೈವ ನಮ್ಮ ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ಅಗೌರವ ಸೂಚಿಸಿದ ದುರಾತ್ಮ ನಿಗೆ ಅಭಿಮಾನಿ ಗಳಿಂದ ಕಾಖಡಕ್ ಮಾರ್ನಿಂಗ್ ತಿಳಿಸಿರುವ ಮಾಹಿತಿ ಇವರ ಬಗ್ಗೆ ನಿನಗೇನು ಗೊತ್ತಿದೆ ಅವರ ಜೀವನ ಹೇಗೆ ಬದುಕಿ
ಬಾಳಿದರು ಅದೇರೀತಿ ನಾವು ಬದುಕಿ ಬಾಳುತ್ತೇವೆ ನಾವು ಮಾಡ್ತಾ ಇದ್ದೀವಿ ಕಚ#ಡಾ ಲೋ#ಫರ್ ಕಜ್ಜಿ ನಾಯಿ ನನ್ ಮಗ ವಿಜಯ ರಂಗನ ಗೋಸ್ಕರ ಮಾಡಿರುವುದು ಏನು ಬೊಗಳಿದ್ದೆ ನಮ್ಮ ದಾದಾ ಬಗ್ಗೆ ನಮ್ಮ ದೇವರ ಬಗ್ಗೆ ಏನು ಮಾತನಾಡಿದ್ಯ ಹೆಣ್ಣುಮಕ್ಕಳ ಆರಾಧ್ಯದೈವ ನಮ್ಮದಾದ ನೀನು ಇನ್ನೊಬ್ಬನನ್ನು ತಬ್ಬಿ#ಕೊಂಡರೆ ನಮ್ಮದಾದ ಏನಾಗಬೇಕು ಏನು ಸ್ಟೇಟ್ಮೆಂಟ್ ಕೊಟ್ಟಿದ್ದೀಯಾ ಏನು ಏಕವಚನದಲ್ಲಿ ಮಾತನಾಡಿಸುವುದು ಏನ್ ಯೋಗ್ಯತೆ ಇದೆ ನೀನು ಯಾವನೋ ದಾದರ ಬಗ್ಗೆ ಮಾತನಾಡುವುದಕ್ಕೆ ಅವರು ಸತ್ತಿರಬಹುದು ನಮ್ಮಂತ ಲಕ್ಷ-ಕೋಟಿ ಅಭಿಮಾನಿಗಳು ಬದುಕಿದ್ದಾರೆ ಅವರು ಪರ ನಾವು ನಿಂತಿವೆ ಹೇಗೆ ನಮ್ಮದಾದರೂ ಕಾಪಾಡಿಕೊಳ್ಳಬೇಕು ಅಂತ ನಮಗೆ ಗೊತ್ತಿದೆ ನಿನ್ನಿಂದ ನಾವು ತಿಳಿಯಬೇಕಾಗಿಲ್ಲ ನಾವೇನು ಎಂಬುದು ನನಗೆ ಗೊತ್ತಿದೆ.