ಪ್ರಕೃತಿ ಕಾಯಿಲೆಗೆ ರಾಮಬಾಣ ಕ್ಯಾನ್ಸರ್ ಬಗ್ಗೆ ನಾವು ಮಾತಾಡಲೇಬೇಕು ಕ್ಯಾನ್ಸರ್ ಅನ್ನೋದು ಒಂದು ಮಾರಕ ಕಾಯಿಲೆ ಕ್ಯಾನ್ಸರಿನ ಮೊದಲನೇಹಂತ ಗೊತ್ತಾದರೆ ನಮ್ಮ ಪ್ರಕೃತಿಯಲ್ಲಿ ಔಷಧಿಯನ್ನು ತೆಗೆದುಕೊಳ್ಳಬಹುದು ಆದರೆ ಕೆಲವರು ಅದರ ಬಗ್ಗೆ ತಿಳಿಯದೆ ನಿಧಾನ ಮಾಡುತ್ತಾರೆ ಈಗ ನಮ್ಮ ಬಳಿ ಕ್ಯಾನ್ಸರಿಗೆ ನಮ್ಮ ಪ್ರಕೃತಿಯಲ್ಲಿ ಔಷಧಿ ಇದೆ ಅದು ಯಾವುದೆಂದರೆ. ಕಾಶಿ ಗಣಗಲೆ ಹೂವ ಅಥವಾ ಮಸಣದ ಹೂವು ಅಥವಾ ನಿತ್ಯಕಲ್ಯಾಣಿ ಅಂತಾರೆ ಇಂಗ್ಲಿಷ್ ನಲ್ಲಿ ಪಿಂಕ ರೋಜಾ ಅಂತಾನು ಅಂತಾರೆ.ಇದೇ ನೋಡಿ ನಿತ್ಯಕಲ್ಯಾಣಿ ಅಥವಾ ಕಾಫಿ ಗಣಗಲೆ ಹೋಗುವ ಇಂಗ್ಲಿಷ್ನಲ್ಲಿ ಪಿಂಕ ರೋಜಾ ಇದರಲ್ಲಿ ಎರಡು ಬಣ್ಣ ಬರುತ್ತದೆ ಬಿಳಿ ಬಣ್ಣ ಮತ್ತು ಗುಲಾಬಿ ಬಣ್ಣ ನೀವು ಇದರಲ್ಲಿ ಯಾವುದನ್ನಾದರೂ ಮಾಡಿ 10 ಹೂ ತಗೋಳಿ ನೀರಿನಲ್ಲಿ ಹಾಕಿ ಕುದಿಸಿ ಖಾಲಿ ಹೊಟ್ಟೆಗೆ ಬೆಳಿಗ್ಗೆ ರಾತ್ರಿ ಕುಡಿಯಿರಿ ಕ್ಯಾನ್ಸರ್ ಬರುವುದಿಲ್ಲ ಹಾಗೆ ಓಡಿ ಹೋಗುತ್ತದೆ. ಇದರಲ್ಲಿ
ಸಿಗುತ್ತ ಕಂತ ಔಷಧಿಯನ್ನು ಯೂಸ್ ಮಾಡಿ ಕ್ಯಾನ್ಸರನ್ನು ದೂರಮಾಡಿ.ನಿಮಗೊಂದು ವಿಷಯ ಗೊತ್ತಾ ಇದರಿಂದ ಔಷಧಿ
ತಯಾರು ಮಾಡಿ ತಯಾರಾದ ಔಷಧಿಯನ್ನು ಮತ್ತೆ ನಮಗೆ ಕಳುಹಿಸುತ್ತಾರೆ ನಾವು ನಮ್ಮ ಕಣ್ಣು ಮುಂದೇನೆ ಇದ್ದರು ನಾವು ಇದನ್ನು ನಂಬುವುದಿಲ್ಲ ನಾವು ಬೇರೆಯವರು ಹೇಳುವುದನ್ನು ಮಾತ್ರ ನಂಬುತ್ತೇವೆ ನಮ್ಮನ್ನು ನಾವು ನಂಬುವುದಿಲ್ಲ ಇದರಿಂದ ಕ್ಯಾನ್ಸರ್ ಔಷಧಿಯನ್ನು ಓಡಿಸಬಹುದು ಆದ್ದರಿಂದ ಎಲ್ಲರೂ ಇದನ್ನು ತಿಳಿದುಕೊಳ್ಳಿ ಮುಂದಿನ ಪೀಳಿಗೆಗೆ ಇದನ್ನು ಅಳವಡಿಸಿ ನೀವು ಡಾಕ್ಟರ್ ಹತ್ರ ಹೋಗಿ ಅವರು ಕೊಡುವ ತಿಳುವಳಿಕೆಯನ್ನು ತೆಗೆದುಕೊಳ್ಳಿ ಆದರೆ ನಮ್ಮ ಪ್ರಕೃತಿಯಲ್ಲಿ ಸಿಗುವ ಔಷಧಿಯನ್ನು ತೆಗೆದುಕೊಳ್ಳಿ ಫಸ್ಟ್ ಇದ್ದರೆ ಅದನ್ನು ಕ್ಲಿಯರಾಗಿ ಕಂಡುಹಿಡಿಯಬಹುದು. ಮೊದಲನೇ ಸ್ಟೇಜ್ ಇದ್ದಾಗಲೇ ಬೈಎಫ್ಸಿ ಮಾಡುತ್ತಾರೆ ಆಗಲೇ ನಿಮಗೆ ಗೊತ್ತಾಗುತ್ತದೆ ಆವಾಗ ನೀವು ಪ್ರಕೃತಿಗೆ ಬಂದರೆ ನೀವು ಗುಣಪಡಿಸಿಕೊಳ್ಳಬಹುದು.