ಹೊಸ ವರ್ಷ ಜನವರಿ ತಿಂಗಳಿನಿಂದ ಮುಂದಿನ 10 ವರ್ಷಗಳ ಕಾಲ ಶ್ರೀ ಗುರು ರಾಘವೇಂದ್ರ ಸ್ವಾಮಿಯ ದಿವ್ಯ ದೃಷ್ಟಿಯಿಂದ ಜೀವನದಲ್ಲಿ ತುಂಬ ಬಲಾವಣೆಗಳು ಆಗುತ್ತದೆ. ಫಲನುಭವದ ಆಧಾರದ ಮೇಲೆ ಸ್ಥಿತಿಗತಿಗಳು ಬದಲಾಗುತ್ತದೆ ಅದೇ ರೀತಿಯಾಗಿ ಈಗ ಗುರು ರಾಘವೇಂದ್ರ ಸ್ವಾಮಿಯವರ ದಿವ್ಯ ದೃಷ್ಟಿಯಿಂದ ಈ ರಾಶಿಯವರ ಜೀವನದಲ್ಲಿ ಬದಲಾವಣೆಗಳು ಆಗುತ್ತಿದೆ. ಇವರು ಯಾವುದೇ ಕೆಲಸ ಕಾರ್ಯ ಮಾಡಿದರು ಕೂಡ ಎಲ್ಲಾ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಇವರ ಜೀವನದಲ್ಲಿ ತುಂಬಾನೇ ಬದಲಾವಣೆಗಳು ಆಗುತ್ತದೆ. ನಿಜ ಹೇಳಬೇಕು ಅಂದರೆ ಕೆಲವರು ಹಣಕಾಸಿನ ವಿಚಾರದಲ್ಲಿ ತುಂಬಾನೇ ಕಷ್ಟ ಅನುಭವಿಸುತ್ತಾ ಇರುತ್ತಾರೆ ಆದರೆ ಗುರು ರಾಘವೇಂದ್ರ ಸ್ವಾಮಿಯ ದಿವ್ಯ ದೃಷ್ಟಿಯಿಂದಾಗಿ ನೀವು ಹಣಕಾಸಿನ ವಿಚಾರದಲ್ಲಿ ಒಂದಷ್ಟು ಚೇತರಿಕೆಯನ್ನು ಕಾಣಬಹುದಾಗಿದೆ ಮತ್ತು ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.
ಮತ್ತು ಯಾವುದಾದರೂ ಒಂದು ಹೊಸ ಕೆಲಸಕ್ಕೆ ಕೈ ಹಾಕುವುದಕ್ಕೆ ಇದು ಒಳ್ಳೆಯ ಸಮಯವಾಗಿದೆ. ಅದೇ ರೀತಿಯಾಗಿ ನೀವು ಕೊಟ್ಟಿರುವಂತಹ ಹಣ ವಾಪಸ್ ಬರುತ್ತಿಲ್ಲ ಎಂಬ ಸಮಸ್ಯೆ ಇದ್ದರೂ ಕೂಡ ನೀವು ಕೊಟ್ಟಿರುವ ಹಣ ಮರುಪಾವತಿ ಯಾಗುತ್ತದೆ. ಶ್ರೀ ಗುರು ರಾಘವೇಂದ್ರ ಸ್ವಾಮಿಯ ದಿವ್ಯ ದೃಷ್ಟಿಯಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಬದಲಾವಣೆಗಳು ಆಗುತ್ತದೆ. ಅಂದರೆ ಸಂಸಾರ ಸುಖಕರವಾಗಿರುತ್ತದೆ ಹಿರಿಯರ ಆಶೀರ್ವಾದದಿಂದ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಯಾವುದೇ ಕೆಲಸ ಕಾರ್ಯ ಮಾಡಿದರೂ ಅದರಲ್ಲಿ ಎಲ್ಲೂ ಕೂಡ ಅಡೆತಡೆಗಳು ಬರುವುದಿಲ್ಲ. ಈ ಎಲ್ಲಾ ಫಲಾನುಭವಿಗಳನ್ನು ಅನುಭವಿಸುತ್ತಿರುವ ರಾಶಿಗಳು ಯಾವುದು ಎಂದರೆ ಕುಂಭ ರಾಶಿ, ಮಿಥುನ ರಾಶಿ, ಹಾಗೂ ಮೇಷ ರಾಶಿ.
ಜನವರಿ 1 ರಿಂದ ಈ ಮೂರು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸರಿಯುತ್ತದೆ ಗುರು ರಾಘವೇಂದ್ರ ಸ್ವಾಮಿಯ ಕೃಪೆಯಿಂದಾಗಿ…
People needs
[irp]