ಮೊದಲಿಗೆ 100 ಗ್ರಾಂ ಹಸಿರು ಕಾಳನ್ನು ತೆಗೆದುಕೊಂಡು ಒಂದು ರಾತ್ರಿ ಪೂರ್ತಿ ನೆನೆಹಾಕಿ ನಂತರ ಬೆಳಗ್ಗೆ ಹೆಸರು ಕಾಳುಗಳಲ್ಲಿ ಇರುವಂತಹ ಸಿಪ್ಪೆಯನ್ನು ತೆಗೆಯಿರಿ. ನಂತರ ಕಹಿಬೇವಿನ 21 ಎಲೆಗಳನ್ನು ತೆಗೆದುಕೊಳ್ಳಬೇಕು ಒಂದು ಮಿಕ್ಸಿ ಜಾರಿಗೆ ನೆನೆಸಿದ ಹೆಸರು ಕಾಳು ಮತ್ತು 21 ಕಹಿಬೇವೀನ ಸೊಪ್ಪನ್ನು ಹಾಕಿ ನೀರು ಹಾಕಿದೆ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಪ್ಯಾನ್ ಗೆ ಒಂದು ಕಪ್ ತುಪ್ಪವನ್ನು ಹಾಕಿ ತುಪ್ಪ ಕಾದ ನಂತರ ತಯಾರಿಸಿದ ಮಿಶ್ರಣದಿಂದ 21 ಉಂಡೆಗಳನ್ನು ಮಾಡಿ ಅದನ್ನು ತುಪ್ಪದಲ್ಲಿ ಚೆನ್ನಾಗಿ ಫ್ರೈ ಮಾಡಿ. 21 ದಿನ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಯಾರಿಸಿದ ಈ ಮಿಶ್ರಣವನ್ನು ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ
ಕಡಿಮೆಯಾಗುತ್ತದೆ. ಇದರ ಜೊತೆಗೆ ಮತ್ತೊಂದು ವಿಧಾನವನ್ನು ಅನುಸರಿಸಿ ಅದೇನೆಂದರೆ ಒಣಗಿಸಿದ ಸುವರ್ಣ ಗೆಡ್ಡೆಯನ್ನು ಒಣಗಿಸಿ ಅದರ ಪುಡಿಯನ್ನು ತೆಗೆದುಕೊಂಡು.ಅದಕ್ಕೆ ಸ್ವಲ್ಪ ಪೇಪರ್ ಮತ್ತು ಸ್ವಲ್ಪ ಬೆಲ್ಲವನ್ನು ಹಾಕಿ ಹಾಲಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ನಂತರ ಇದನ್ನು ಕೂಡ ಉಂಡೆಯನ್ನಾಗಿ ಮಾಡಿಕೊಂಡು ಅದನ್ನು ಪ್ರತಿದಿನ ಬೆಳಗಿನ ಸಮಯದಲ್ಲಿ ಸೇವಿಸಿದರೆ ಕ್ರಮೇಣವಾಗಿ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಜೊತೆಗೆ ಹಾಗಲಕಾಯಿ ಎಲೆ ಅಥವಾ ಹಾಗಲ ಕಾಯಿಯ ಬೇರಿನಿಂದ ತಯಾರಿಸಿದ ಕಷಾಯವನ್ನು ಪ್ರತಿ ನಿತ್ಯ ಕುಡಿಯುತ್ತ ಬನ್ನಿ ಇದರಿಂದ ಕೂಡ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ. ಇದರ ಜೊತೆಗೆ ಕಾರ ಪದಾರ್ಥವನ್ನು ಸೇವಿಸುವುದನ್ನು ಆದಷ್ಟು ಬಿಡಬೇಕು ಮತ್ತು ಫೈಬರ್ ಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು.
ಮೂಲವ್ಯಾಧಿಯಿಂದ ನಿಜವಾಗಲೂ ನರಳಿ ಸಾಕಾಗಿದ್ದರೆ ಒಮ್ಮೆ ಈ ಮನೆಮದ್ದನ್ನು ಟ್ರೈ ಮಾಡಿ…
People needs
[irp]