ನಮಸ್ತೆ ಗೆಳೆಯರೇ ಸುಮಾರು 900 ವರ್ಷಗಳ ಮಹಾ ಸಂಯೋಗ ನಂತರ ಇಲ್ಲಿ ತಿಳಿಸುವಂತಹ 6 ರಾಶಿಯಲ್ಲಿ ಜನಿಸಿದವರಿಗೆ ರಾಜ ಯೋಗ ಅನ್ನೋದು ಗಜಕೇಸರಿ ಅನ್ನೋದು ಆರಂಭವಾಗುತ್ತಿದೆ ಇದರ ಜೊತೆಗೆ ಈ 6 ರಾಶಿ ಜನಿಸಿದವರ ಮೇಲೆ ಕುಬೇರ ಸ್ವಾಮಿ ಅನುಗ್ರಹ ಕೂಡ ದೊರೆಯುತ್ತಿದೆ.ಸ್ನೇಹಿತರೆ ಈ ಒಂದು ಸಮಯದಿಂದ ಇಲ್ಲಿ ತಿಳಿಸುವ 6 ರಾಶಿಯಲ್ಲಿ ಜನಿಸಿದವರು ಅವರು ಕೆಲಸವನ್ನು ಹುಡುಕುತ್ತಿದ್ದರೆ ಅದರಲ್ಲಿ ಒಳ್ಳೆಯ ಅವಕಾಶಗಳು ನಿಮಗೆ ಕೂಡಿ ಬರುತ್ತದೆ ಹಲವಾರು ವರ್ಷಗಳಿಂದ ನೀವು ಕೆಲಸವನ್ನು ಮಾಡಿತಿದ್ದು ಅದರಲ್ಲಿ ನಿಮಗೆ ಯಾವುದೇ ವಿಧವಾದ ಬಡ್ತಿ ಸಿಗುತ್ತಿಲ್ಲ ಇವತ್ತಿನ ದಿನ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ ಇನ್ನು ನೀವು ಸೌಂದರ್ಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದಾರೆ ಅದರಲ್ಲಿ ನಿಮಗೆ ಒಳ್ಳೆಯ
ಲಾಭವನ್ನು ಕೂಡ ಸಿಗುತ್ತೆ ಇನ್ನು ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೆಲಸವನ್ನು ಮಾಡುವವರಿಗೆ ಕೂಡ ಇದು ಒಳ್ಳೆಯ ಸಮಯವಾಗಿದೆ. ಈ ರಾಶಿಯಲ್ಲಿ ಜನಿಸಿದವರಿಗೆ ಹಣದ ಬಗ್ಗೆ ಯಾವುದೇ ಸಮಸ್ಯೆಗಳು ಕೂಡ ಏದಾರಗುವುದಿಲ್ಲ ಬದಲಾಗಿ ಹಣಕಾಸಿನ ವ್ಯವಸ್ಥೆ ಚೆನ್ನಾಗಿರುತ್ತದೆ ಇನ್ನು ದುಡ್ಡನ್ನ ಅಪವ್ಯಯ ಮಾಡಬೇಡಿ ಅಂದರೆ ಅನಗತ್ಯವಾಗಿ ನೀವು ದುಡ್ಡನ್ನು ಖರ್ಚುನ್ನು ಮಾಡಬೇಡಿ ನಂತರ ಈ ರಾಶಿಯಲ್ಲಿ ಜನಿಸಿದವರು ತಮ್ಮ ಕೆಲಸದಲ್ಲಿ ಒಳ್ಳೇಯ ಸ್ಥಾನವನ್ನುಒಳ್ಳೆಯ ಸ್ಥಾನವನ್ನು ಪಡೆಯುವುದರ ಜೊತೆಗೆ ಮನೆಯಲ್ಲಿ ತಮ್ಮ ಸಂಗಾತಿಯೊಂದಿಗೆ ಒಳ್ಳೆಯ ಬಾಂಧವ್ಯ ವನ್ನು ಕೂಡ ಪಡೆದುಕೊಂಡಿದ್ದಾರೆ ಜೊತೆಗೆ ನಿಮಗೆ ಒಂದು ಪಾತ್ರದ ಒಂದು ನಿಮ್ಮ ಪ್ರೀತಿಪಾತ್ರರ ಬೆಂಬಲ ಕೂಡ ಇರುತ್ತೆ ರಾಶಿಯಲ್ಲಿ ಜನಿಸಿದವರಿಗೆ ಅವರ ತಂದೆ-ತಾಯಿಗಳು ಒಳ್ಳೆಯ ಅನುಭವದ ಮಾತುಗಳನ್ನು ಹೇಳುತ್ತಾರೆ ಕೆಲಸ ಮಾಡುವ ಸ್ಥಳದಲ್ಲಿನಿಮಗೆ ತಕ್ಕಂತೆ ಪರಿಸ್ಥಿತಿ ಇರುತ್ತೆ ಹಾಗನೆ.
ಜನವರಿ 3 ರಿಂದ ಸುಮಾರು 900 ವರ್ಷಗಳ ನಂತರ ಈ ರಾಶಿಯವರಿಗೆ ರಾಜಯೋಗ ಶುಕ್ರದೆಸೆ ಆರಂಭ ಇವರು ಮುಟ್ಟಿದೆಲ್ಲಾ ಚಿನ್ನ….
People needs
[irp]