ನಮಸ್ತೆ ಪ್ರಿಯ ಸ್ನೇಹಿತರೆ ಈ ದಿನ ನಾವು ಹನುಮಂತನ ಪವಾಡವನ್ನು ಎಲ್ಲೆಡೆ ನೋಡಿದ್ದೇವೆ ಹಲವಾರು ಜನರ ಜೀವನದಲ್ಲಿ ಒಂದೊಂದು ಪವಾಡಗಳು ನಡೆದಿವೆ ಒಂದೊಂದು ಪವಾಡವ ಕೂಡ ಒಂದೊಂದು ಅಚ್ಚರಿಯಾಗಿದೆ ಇಂತಹ ಹನುಮಂತನ ಪವಾಡ ಬಯಲು ಈ ಹನುಮಾನ ಫೋಟೋ ಮಿಸ್ಟರಿ ನೋಡಿ ಭಕ್ತರು ಶಾಕ್ ಆಗಿದ್ದಾರೆ. ಹೌದು ಏನಿದು ಮಾಹಿತಿ ಎಂದು ಹೇಳ್ತೀರಾ ಸುಮಾರು 1999 ರಲ್ಲಿ ನಮ್ಮ ಸ್ಕೂಲ್ ಕ್ಲಾಸ್ ರೂಮಲ್ಲಿ ಟೀಚರ್ ಒಬ್ಬರು ಯಾರಾದರೂ ನಿಜವಾದ ಹನುಮನ ಫೋಟೋ ಅಥವಾ ಹಿಮಾಲಯದ ಹನುಮನ ಫೋಟೋ ತೆಗೆದುಕೊಂಡು ಬನ್ನಿ ಅಂತ ಹೇಳ್ತಾರೆ. ಅಲ್ಲಿನ ಕ್ಲಾಸ್ ರೂಮಲ್ಲಿ ನಾವು ಕೂಡ ಇದ್ದೆವು ಎಲ್ಲರೂ ತೆಗೆದುಕೊಂಡು ಬಂದರು ಅದರಲ್ಲಿ ಒಂದು ಫೋಟೋವನ್ನು ನೋಡಿ ಆಶ್ಚರ್ಯ ಬೀಳ್ತಾರೆ, ನಿಮಗೆ ಇನ್ನೂ ಆಶ್ಚರ್ಯವೆನಿಸುತ್ತದೆ. ಮತ್ತು ನಮ್ಮ ಸೀನಿಯರ್ಸ್ನಾ
ವು ಕೇಳಿದೆ ಅದಕ್ಕೆ ಅವರು ಹೇಳಿದರು ಮತ್ತು ಯಾರು ಕೇಳಿದರು ಕೂಡ ಹೇಳ್ತಾರೆ ಇದರಲ್ಲೇನು ತಿಳಿಯ ಬೇಕಾದ ಏನಿಲ್ಲ ಇದು ನಡೆದಿರುವ ಸಂಗತಿ ಎಂದು ಹೇಳುತ್ತಾ ಅದು1998 ರಲ್ಲಿ ಮಾನಸ ಸರೋವರ ಹಿಮಾಲಯದಲ್ಲಿ ಯಾತ್ರೆಗೆ ಹೋದರು, ಆ ಯಾತ್ರೆಯ ಸಮಯದಲ್ಲಿ ಒಂದು ಗುಹೆ ಕಂಡಿತ್ತು ಆ ಗುಹೆಯಲ್ಲಿ ಒಂದು ಬೆಳಕು ಆವರಿಸಿತು ಬೆಳಕು ಏನೆಂದು ಕ್ಯಾಮೆರಾದಲ್ಲಿ ಭಾವಚಿತ್ರವನ್ನು ತೆಗೆದರು ಫೋಟೋಗ್ರಾಫರ್, ಈ ಫೋಟೋವನ್ನು ಲ್ಯಾಬಿಗೆ ತೆಗೆದುಕೊಂಡು ಬಂದು ನೋಡಿದಾಗ ಒಂದು ಆಶ್ಚರ್ಯ ರೀತಿಯಲ್ಲಿ ಪ್ರಭಾವಿಸುತ್ತದೆ ಮೂಡಿದಾಗ ಅಚ್ಚರಿಯೆನಿಸುತ್ತದೆ ಮುಂದೇನಾಯಿತು ಎಂಬ ರಹಸ್ಯ ಕಾರಿ ಮಾಹಿತಿ ತಿಳಿಯಲು ಈ ಮೇಲೆ ಕಾಣುವಂತಹ ವಿಡಿಯೋವನ್ನು ಕೊನೆವರೆಗೂ ತಪ್ಪದೆ ನೋಡಿ ನಿಮಗೆ ಆಶ್ಚರ್ಯ ಮಾಹಿತಿ ಸಿಗುತ್ತದೆ ಧನ್ಯವಾದಗಳು ಸ್ನೇಹಿತರೆ.
ಜಾಹಿರಾತು :
No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ
ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು
ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ
ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-
ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,
ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663