ಆರ್ ಜೆ ಸುನಿಲ್ ಅವರು ಅಧಿತಿ ಪ್ರಭುದೇವ್ ಅವರಿಗೆ ಹೇಗೆ ಕಾಗೇ ಹಾರಿಸಿದರು ಗೊತ್ತಾ... » Karnataka's Best News Portal

ಆರ್ ಜೆ ಸುನಿಲ್ ಅವರು ಅಧಿತಿ ಪ್ರಭುದೇವ್ ಅವರಿಗೆ ಹೇಗೆ ಕಾಗೇ ಹಾರಿಸಿದರು ಗೊತ್ತಾ…

ಅಧಿತಿ ಪ್ರಭುದೇವ್ ಈ ಒಂದು ಹೆಸರು ಕನ್ನಡಿಗರೆಲ್ಲರಿಗೂ ಚಿರ ಪರಿಚಿತವಾದ ಹೆಸರು ಆಗಿದೆ ಏಕೆಂದರೆ ಸ್ಟಾರ್ ಸುವರ್ಣ ವಾಹಿನಿ ಯಲ್ಲಿ ಮೂಡಿ ಬರುತ್ತಿದ್ದ ನಾಗ ಕನ್ನಿಕೆ ಎಂಬ ಧಾರಾವಾ ಹಿಯಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿ ಹಲವಾರು ಜನರ ಮೆಚ್ಚುಗೆಯನ್ನು ಪಡೆದು ಕೊಂಡಿದ್ದರು. ಹಾಗೆ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ಇವರು ಹೊಂದಿದ್ದಾರೆ ಇವರು ಕಿರುತೆರೆಯಲ್ಲಿ ನಟನೆ ಮಾಡಿದ ನಂತರ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಾರೆ. ನಂತರ ಹಲವಾರು ಸಿನಿಮಾ ಗಳಲ್ಲಿ ನಟಿಸುವುದರ ಮೂಲಕ ತಮ್ಮ ನಟನೆಯ ಛಾಪಿನ ಮೂಲಕ ಪ್ರೇಕ್ಷಕರನ್ನು ರಂಜಿಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆದರು. ಈಗ ಸಧ್ಯಕ್ಕೆ ಕಿರುತೆರೆ ಲೋಕವನ್ನು ಬಿಟ್ಟು ಸಂಪೂರ್ಣವಾಗಿ ತಮ್ಮ ಸಂಪೂರ್ಣ ಸಮಯವನ್ನು ಬೆಳ್ಳಿತೆರೆ ಯಲ್ಲಿ ಕಳೆಯುತ್ತಿದ್ದರೆ ಹಾಗೂ

ಹಲವಾರು ಸಿನಿಮಾಗಳ ಚಿತ್ರೀಕರಣದಲ್ಲಿ ತುಂಬಾನೇ ಬಿಸಿಯಾಗಿದ್ದರೆ.
ಇದೇ ವೇಳೆಯಲ್ಲಿ ರೇಡಿಯೋ ಜಾಕಿ ಆದಂತಹ ಆರ್.ಜೆ ಸುನಿಲ್ ಅವರು ಅಧಿತಿ ಪ್ರಭುದೇವ್ ಅವರಿಗೆ ಪ್ರಾಂಕ್ ಮಾಡುವ ಉದ್ದೇಶ ದಿಂದ ಕಾಲ್ ಮಾಡಿದ್ದರು. ಈ ಕಾಲ್ ರಿಸೀವ್ ಮಾಡಿದ ಅಧಿತಿ ಪ್ರಭುದೇವ್ ಅವರು ಮಾತನಾಡಿದ್ದು ಏನೂ ಅಂತ ಗೊತ್ತಾದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗುವುದು ಖಚಿತ. ಅಧಿತಿ ಇಂತಹ ಮಾತುಗಳನ್ನು ಆಡುತ್ತಾರ ಅಂತ ನಿಮಗೆ ಅನಿಸುತ್ತದೆ ಅದೇನೆಂದು ತಿಳಿಯಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಹಾಗೂ ನೀವು ಕೂಡ ಸಂತೋಷ ಪಡಿ ಆರ್ ಜೆ ಸುನಿಲ್ ಅವರು ಹಾಗೂ ಅಧಿತಿ ಅವರ ಮಾತನ್ನು ಕೇಳಿದರೆ ನಿಜಕ್ಕೂ ಹೊಟ್ಟೆ ಹುಣ್ಣು ಆಗುವುದಂತು ಖಚಿತ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ
ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು
ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ
ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-
ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,
ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">