ನಮಸ್ತೆ ಸ್ನೇಹಿತರೆ ಕನ್ನಡದ ಚರಣ್ ರಾಜ್ ಬಗ್ಗೆ ತಿಳಿಯೋಣ ಬನ್ನಿ ಹೌದು ಕನ್ನಡದಲ್ಲಿ ಬಿಜಿ ಯಾಗಿದ್ದ ಎಲ್ಲರ ಹೀರೋಯಿನ್ ಜೊತೆ ನಟಿಸುತ್ತಿದ್ದ ಚರಣ್ ರಾಜ್ 2 ಕಾರ್ ಗಳನ್ನು ಹೊಂದಿದ್ದ ಇವರು ಡಬ್ಬಿಂಗ್ ಗೆ ಹೋಗ್ತಾ ಇದ್ರು.ಚಾಮುಂಡೇಶ್ವರಿಗೆ ಕರೆಕ್ಟಾಗಿ ಗೇಟ್ ಒಳಗೆ ಹೋಗಬೇಕಾದರೆ ಎಕ್ಸ್ಲೇಟರ್ ವೈರ್ ಕಟ್ಟಾಗಿ ಬಿದ್ದ ಹೊಯ್ತು ಕೆಲವು ಹುಡುಗರು ಬಂದು ತಳ್ಳಿ ಮೂಲೆಗೆ ನಿಲ್ಲಿಸಿದರುಆ ಜಾಗ ಅಂಬರೀಶ್ ಅಣ್ಣಂದು ನಮಗೆ ಗೊತ್ತಿರ್ಲಿಲ್ಲ ಅವರು ಸ್ಪೋರ್ಟ್ಸ್ ಕಾರ್ ನಲ್ಲಿ ಬರುತ್ತಿದ್ದರು ಅವಾಗ ಮನೆಗೆ ಬಂದ ಮಹಾಲಕ್ಷ್ಮಿ ಪಿಚ್ಚರ್ ನಲ್ಲಿ ಇರಬೇಕು ಅನ್ಸುತ್ತೆ.ಅಲ್ಲಿ ಪಕ್ಕದಲ್ಲಿ ಮೆಕಾನಿಕ್ಸ್ ಕರಿಸಿ ಸ್ವಲ್ಪ ರೆಡಿ ಮಾಡಿಕೊಡಿ ಎಂದು ಹೇಳುತ್ತಾ ಒಳಗಡೆ ಡಬ್ಬಿಂಗ್ ಮಾಡ್ತಾ ಇದ್ರು ಅಂಬರೀಶಣ್ಣ ಅವರು ಬಂದಿದ್ದಾರೆ ಬಂದು ನೋಡಿದ್ದಾರೆ ಯಾವುದು ಡಬ್ಬ ಕಾರು ಚರಣ್ ರಾಜ್ ಅವರದ್ದು ಹೊಸದಾಗಿ ಬಂದಿರುವುದು ಎಲ್ಲಿ ಅವನು ಡಬ್ಲ್ಯೂ ಮಾಡ್ತಾ ಇದ್ದಾರೆ ಅಣ್ಣ ಅಂತ ಹೇಳಿದ್ರಂತೆ ಕರೆಯೋ ಅವ್ರನ್ನ ಎಂದು ಹೇಳಿದರು ಪಾಪ ಚರಣರಾಜ್ ಅವರಿಗೆ
ಗೊತ್ತಿಲ್ಲದೆ ಹೆದರಿ ಕೊಂಡು ಬಂದರಂತೆ.ಏನಾಯ್ತು ಏನು ಎತ್ತ ಎಂದು ಅವರ ಜಾಗದಲ್ಲಿ ಪಾರ್ಕ್ ಮಾಡಿರುವುದು ಗೊತ್ತಿಲ್ಲ,ಸರಿ ಬಂದ ನಂತರ ಅಂಬರೀಶಣ್ಣ ಅವರು ಮೊದಲು ಕೇಳ್ತಾರೆ ಯಾರದು ಕಾರು ಡಬ್ಬ ಕಾರು ಇದನ್ನು ಬಿಟ್ಟು ಹೊಸದಾಗಿ ತೆಗೆದುಕೊಳ್ಳೋ ದುಡ್ಡು ಸಂಪಾದನೆ ಮಾಡ್ತಾ ಇಲ್ವೇನೋ ಎಂದರು. ಇಲ್ಲಣ್ಣ ಅಷ್ಟೊಂದು ಸಂಪಾದನೆ ಅಲ್ಲಿಂದಲ್ಲಿಗೆ ಅಂದಾಗ ಅಂಬರೀಶಣ್ಣ ಹೇಳ್ತಾರೆ ಹೇ ಬಾರೋ ಅಂಥ ಹೇಳಿ ಅಜಂತ ಅವರಿಗೆ ಫೋನ್ ಮಾಡಿದರು ಚಾಮುಂಡೇಶ್ವರಿ ಆಫೀಸ್ನಲ್ಲಿ ಕರ್ಕೊಂಡು ಹೋಗಿ ಲ್ಯಾಂಡ್ಲೈನ್ ಇಂದ ಫೋನ್ ಮಾಡಿದ್ರು ಅಜಂತ ರಾಜ್ ಅವರ ಫೋನ್ ಮಾಡಿ ಏನ್ ಹೇಳಿದ್ರು ಎಂಬ ರೋಚಕ ವಿಚಾರ ತಿಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ ಇಂತಹ ಮಾಹಿತಿಯನ್ನು ನೀವು ನೋಡಲೇಬೇಕು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ
ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು
ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ
ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-
ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,
ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663