ಶುಕ್ರಾ ಚಾರ್ಯರು ಹೇಳಿದ ಈ 9 ವಿಚಾರಗಳ ಬಗ್ಗೆ ನಿಮಗೇ ಏನನಿಸುತ್ತದೆ... ಇಂಟರೆಸ್ಟಿಂಗ್ ಮಾಹಿತಿ ನಿಮಗಾಗಿ... » Karnataka's Best News Portal

ಶುಕ್ರಾ ಚಾರ್ಯರು ಹೇಳಿದ ಈ 9 ವಿಚಾರಗಳ ಬಗ್ಗೆ ನಿಮಗೇ ಏನನಿಸುತ್ತದೆ… ಇಂಟರೆಸ್ಟಿಂಗ್ ಮಾಹಿತಿ ನಿಮಗಾಗಿ…

ದೇವತೆಗಳಿಗೆ ಬೃಹಸ್ಪತಿ ಮಹಾ ಗುರುಗಳು ಆದಂತೆ ಶುಕ್ರಾ ಚಾರ್ಯರು ಅಸುರರ ಗುರು, ಶುಕ್ರಾಚಾರ್ಯ ಮಹಾಶಿವ ಭಕ್ತರು ತಮ್ಮ ತಪೋ ಬಲದಿಂದ ಬಹಳ ಶಕ್ತಿಯನ್ನು ಹೊಂದಿದ್ದು. ಹಾಗೂ ಅಪಾರ ಜ್ಞಾನವನ್ನು ಶುಕ್ರಚಾರ್ಯರು ಹೊಂದಿದ್ದರೂ ಅವರ ಈ ಜ್ಞಾನದಿಂದಲೇ ಅಸುರರುಗಳನ್ನು ಹಲವಾರು ಬಾರಿ ರಕ್ಷಣೆ ಮಾಡಿದ್ದರು. ಮೃತ್ಯುಂಜಯ ಸಂಜೀವಿನಿ ಅಂತಹ ಅದ್ಭುತ ಜ್ಞಾನವನ್ನು ಹೊಂದಿದಂತಹ ಮಹಾಗುರು ಶುಕ್ರಾಚಾರ್ಯರು ಈ ಪ್ರಪಂಚದಲ್ಲಿ ಈಗಲೂ ಬಹಳಷ್ಟು ವಿಶೇಷ. ಶುಕ್ರಾಚಾರ್ಯರನ್ನು ನಾವು ಶುಕ್ರದೆಶೆ ಒದಗಿದೆ ಎಂದು ಕೂಡ ಕರೆಯುತ್ತೇವೆ ಇಂತಹ ಮಹಾಯೋಗಿ ಆಚಾರ್ಯ ಶುಕ್ರಾಚಾರ್ಯರು ಯಾವತ್ತೂ ಯಾರಿಗೂ ಹೇಳಬಾರದ ಗುಪ್ತವಾಗಿ ಇಡಬೇಕಾದ 9 ವಿಚಾರಗಳನ್ನು ಈ ಪ್ರಪಂಚಕ್ಕೆ ತಿಳಿಸಿ ಕೊಟ್ಟಿದ್ದಾರೆ. ಅದನ್ನು ನಾವು ಶುಕ್ರಾಚಾರ್ಯ ನೀತಿ ಅಂತ ಕರೆಯಲಾಗುತ್ತದೆ. ಆ ನೀತಿಗಳು ಯಾವುದು ಅದರಿಂದ ಮನುಷ್ಯನಿಗೆ ಏನೂ ಪ್ರಯೋಜನ ಮುಂತಾದ ವಿಚಾರಗಳ ಬಗ್ಗೆ ಇಂದು ಸಂಕ್ಷಿಪ್ತ

ಮಾಹಿತಿಯನ್ನು ತಿಳಿಸುತ್ತೇವೆ.ಶುಕ್ರಚಾರ್ಯರ ಮೊದಲ ನೀತಿ ತಂತ್ರ ಆಯಸ್ಸು ಹೌದು ಈ ಆಯಸ್ಸಿನ ಬಗ್ಗೆ ಯಾರ ಬಳಿಯೂ ಬಹಿರಂಗವಾಗಿ ಯಾರಿಗೂ ಹೇಳಬಾರದೆಂದು ಶುಕ್ರಾಚಾರ್ಯರು ತಿಳಿಸಿದ್ದಾರೆ. ಹಿಂದೆಲ್ಲ ಜಾತಕಗಳ ಆಧಾರದ ಮೇಲೆ ಆಯಸ್ಸನ್ನು ನಂಬಲಾಗಿತ್ತು ಹೀಗಾಗಿ ಇಂತಿಷ್ಟು ವರ್ಷಗಳ ಕಾಲ ಅವರು ಬದುಕಿರುತ್ತಾರೆ ಎಂದು ನಂಬಲಾಗಿತ್ತು. ಜನರು ಈ ಜಾತಕದವರ ಮಾತನ್ನು ನಂಬುತ್ತಿದ್ದರು ಹಾಗಿದ್ದ ಮೇಲೆ ಆಯಸ್ಸಿನ ಕುರಿತು ಹೇಳಿದರೆ ತಪ್ಪೇನು ಎಂಬ ಪ್ರಶ್ನೆ ನಿಮ್ಮೆಲ್ಲರಲ್ಲಿ ಮೂಡಿರಬಹುದು. ಆದರೇ ಶುಕ್ರಾಚಾರ್ಯರ ಪ್ರಕಾರ ಶತ್ರು ಅಥವಾ ಹಿತಶತ್ರು ವಯಸ್ಸಿನ ಆಧಾರದ ಮೇಲೆ ನಮ್ಮ ವಿರುದ್ಧ ಷಡ್ಯಂತ್ರವನ್ನು ರೂಪಿಸಬಹುದು ಎಂಬುದು ಅವರ ಒಂದು ಹೇಳಿಕೆಯಾಗಿದೆ. ಆತನ ಅಲ್ಪಾಯಸ್ಸು ಅಥವಾ ದೀರ್ಘಕಾಲದ ಆಯಸ್ಸಿನ ಆಧಾರದ ಮೇಲೆ ತಂತ್ರಗಳನ್ನು ಮಾಡಬಹುದು ಎಂಬ ಕಾರಣಕ್ಕೆ ಈ ಮಾತನ್ನು ಹೇಳಿದ್ದಾರೆ ಶುಕ್ರಾಚಾರ್ಯರು.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ
ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು
ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ
ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-
ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,
ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
[irp]


crossorigin="anonymous">