ಹನುಮಂತನ ಸರಳ ಮದುವೆ ನೀವು ನೋಡಲೇಬೇಕು..!! ಹುಡುಗಿ ಹೇಗಿದ್ದಾಳೆ ಗೊತ್ತಾ...? - Karnataka's Best News Portal

ಹನುಮಂತನ ಸರಳ ಮದುವೆ ನೀವು ನೋಡಲೇಬೇಕು..!! ಹುಡುಗಿ ಹೇಗಿದ್ದಾಳೆ ಗೊತ್ತಾ…?

ಒಂದು ಸಣ್ಣ ಹಳ್ಳಿಯಿಂದ ಬಂದು ಕೇವಲ ತನ್ನ ಹಾಡಿನಿಂದಲೇ ಇಡೀ ಕರ್ನಾಟಕದ ಮನೆ ಮಾತಾದ ಗಾಯಕ ಅಂದರೆ ಅದು ಸರಿಗಮಪದ ಹನುಮಂತ. ಕಳೆದ ಮೂರು ವರ್ಷದ ಹಿಂದೆ ಹನುಮಂತ ಕುರಿತು ಸುದ್ದಿ ಆತ ನಿಂತರು ಸುದ್ದಿ ಕುಂತರು ಸುದ್ದಿ ಅಷ್ಟು ಜನರಿಗೆ ಮೋಡಿ ಮಾಡಿದ್ದ ಅಂದರೆ ತಪ್ಪಾಗಲಾರದು. ಅಂತಹ ಹನುಮಂತ ಕಳೆದ ಕೆಲವು ತಿಂಗಳಿನಿಂದ ಏನು ಮಾಡುತ್ತಿದ್ದಾರೆ ಎಲ್ಲೂ ಕೂಡ ಕಾಣಿಸಿಕೊಳ್ಳುತ್ತಿಲ್ಲ ಅಂತ ಅವರ ಅಭಿಮಾನಿಗಳು ಹೇಳುತ್ತಿದ್ದರು. ಆದರೆ ಇದೀಗ ಮತ್ತೆ ಸಿಹಿ ಸುದ್ದಿ ಕೊಡುವುದರ ಮೂಲಕ ಮತ್ತೆ ಕರ್ನಾಟಕದ ಅಭಿಮಾನಿಗಳಿಗೆ ನೆನಪು ಮಾಡಿಕೊಟ್ಟಿದ್ದಾರೆ ಅದು ಕೂಡ ಭರ್ಜರಿ ಸಿಹಿಸುದ್ದಿ ಅಂತನೇ ಹೇಳಬಹುದು. ಹೌದು ಅದೇನೆಂದರೆ ಸರಿಗಮಪದ ಹನುಮಂತ ಮದುವೆಯಾಗುತ್ತಿದ್ದಾರೆ. ಈಗಾಗಲೇ ಹನುಮಂತ ಮೂರು ಸಿನಿಮ ಹಾಡುಗಳನ್ನು ಹಾಡಿದ್ದಾರೆ ಆದರೆ

ಹಾಡುಗಳು ಇನ್ನೂ ಬಿಡುಗಡೆಯಾಗಿಲ್ಲ.ಅದರ ಜೊತೆಗೆ ಇದೀಗ ಹನುಮಂತನಿಗೆ ಮದುವೆ ಮಾಡಲು ಕುಟುಂಬ ಅವರ ಕುಟುಂಬದಲ್ಲಿ ನಿರ್ಧರಿಸಿದ್ದಾರೆ ಏಕೆಂದರೆ ಲಂಬಾಣಿ ಕುಟುಂಬದಲ್ಲಿ ಹುಡುಗನಿಗೆ 21 ವರ್ಷ ಆಗುವಷ್ಟರಲ್ಲಿ ಮದುವೆ ಮಾಡುತ್ತಾರಂತೆ. ಹಾಗಾಗಿ ಈಗ ಹನುಮಂತ ಮದುವೆ ವಯಸ್ಸಿಗೆ ಬಂದಿದ್ದು ಈಗಾಗಲೇ ತಮ್ಮ ಮನೆಯವರು ನೋಡಿದ ಹುಡುಗಿಯನ್ನು ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತದೆ. ಹುಡುಗಿ ಕೂಡ ಅವರ ಜಿಲ್ಲೆಗೆ ಸೇರಿದವರು ಆಗಿದ್ದು ಪಿಯುಸಿ ಓದಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಹುಡುಗಿ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿಯನ್ನು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ ಆದರೆ ಈ ವರ್ಷ ಹನುಮಂತ ಮದುವೆಯಾಗುವ ಖಚಿತ ಎಂದು ತಿಳಿದು ಕುಟುಂಬದವರು ತಿಳಿಸಿದ್ದಾರೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ
ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು
ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ
ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-
ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,
ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು
[irp]


crossorigin="anonymous">