ಇಷ್ಟಸಿದ್ಧಿ ಆಗಬೇಕೆಂದರೆ ಯಾವ ದೇವರನ್ನು ಪೂಜಿಸಬೇಕು... ಯಾವ ರಾಶಿಯವರು ಯಾವ ದೇವರನ್ನು ಆರಾಧನೆ ಮಾಡಬಹುದು..ಯಾವ ಯಾವ ಫಲಗಳು ಉಂಟು ?? » Karnataka's Best News Portal

ಇಷ್ಟಸಿದ್ಧಿ ಆಗಬೇಕೆಂದರೆ ಯಾವ ದೇವರನ್ನು ಪೂಜಿಸಬೇಕು… ಯಾವ ರಾಶಿಯವರು ಯಾವ ದೇವರನ್ನು ಆರಾಧನೆ ಮಾಡಬಹುದು..ಯಾವ ಯಾವ ಫಲಗಳು ಉಂಟು ??

ನಮಸ್ತೆ ಸ್ನೇಹಿತರೆ ಇಷ್ಟಸಿದ್ಧಿ ಆಗಬೇಕೆಂದರೆ ಈ ದೇವರನ್ನು ಪೂಜಿಸಿ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು, ಪ್ರತಿ ರಾಶಿಗೂ ಒಂದು ನಕ್ಷತ್ರ ಇರುತ್ತದೆ ಪ್ರತಿ ರಾಶಿಗೂ ಒಂದು ಗುಣ ಸ್ವಭಾವ ಒಂದು ಪಂಚಭೂತ ಇರುವಂತೆ ನಮ್ಮಿಂದ ಪೂಜೆಗೊಳ್ಳ ಬೇಕಾದ ದೇವತೆಯು ಸಹ ಇರುತ್ತದೆ. ಆಯಾ ಜನ್ಮದ ರಾಶಿಯವರು ತಮಗೆ ಸಂಬಂಧಪಟ್ಟಂತಹ ದೇವತೆಗಳನ್ನು ನೆನೆದರೆ ಧ್ಯಾನಿಸಿದರೆ ಪೂಜಿಸಿದರೆ ಅವರು ಒಲಿವುದು ಪ್ರಸನ್ನರಾಗಿ ವರ ನೀಡುವುದು ಬಲುಬೇಗ ಹಾಗಾದರೆ ನಿಮ್ಮ ರಾಶಿಯ ದೇವತೆ ಯಾರು ಯಾವ ದೇವತೆಯನ್ನು ನೀವು ಪೂಜಿಸಿದರೆ ನಿಮ್ಮ ಇಷ್ಟಸಿದ್ಧಿ ನೆರವೇ ರುತ್ತದೆ ಅನ್ನುವುದನ್ನು ತಿಳಿಯೋಣ ಬನ್ನಿ ಮೇಷ ವೃಶ್ಚಿಕ ಮಕರ ಮತ್ತು ಕುಂಭ, ಮೇಷ ಮತ್ತು ವೃಶ್ಚಿಕ ರಾಶಿಯನ್ನು ಆಳ್ವಿಕೆ ಮಾಡುವ ಗ್ರಹ

ಮಂಗಳ ಮಕರ ಮತ್ತು ಕುಂಭ ರಾಶಿಯ ಆಳ್ವಿಕೆ ಮಾಡುವ ಗ್ರಹಣ ಶನಿ ಈ 4ರವರೆಗೂ ಶಿವನೇ ಅಧಿಪತಿ ಈತನಿಗೆ ನಿಮ್ಮ ಮೊದಲ ಪೂಜೆ ಸಲ್ಲಿಕೆ ಆಗಬೇಕು, ಹಾಗಂತ ಇತರ ದೇವತೆಗಳನ್ನು ಪೂಜಿಸಿದರೆ ಶಿವ ಕೋಪಿಸಿಕೊಳ್ಳುತ್ತಾನೆ ಎಂಬುದಲ್ಲ ಆದರೆ ಶಿವ ಪಂಚಾಕ್ಷರಿ ಗಿಂತ ಉತ್ತಮ ವಾದಂತಹ ಮಂತ್ರಪಠಣ ಬೇರೊಂದಿಲ್ಲ. ಲಿಂಗಕ್ಕೆ ಅರ್ಚನೆ ಮಾಡುವುದು, ಬಿಲ್ವಪತ್ರೆ ಸಮರ್ಪಿಸುವುದು ಶಿವರಾತ್ರಿ ಜಾಗರಣೆ ಶಿವಪೂಜೆ ರುದ್ರಾಷ್ಟಕ ಪಟನೆ, ಮುಂತಾದು ವುಗಳಿಂದ ಮಹಾದೇ ವನುಸಂತೋಷಭರಿತ ರಾಗುತ್ತಾರೆ ಶಿವ ದೇವಾ ಲಯಕ್ಕೆ ಭೇಟಿ ನೀಡಿದರೆ ಸಾಕು ಹೋಗಿದ್ದ ಇಷ್ಟ ಸಿದ್ಧಿಯನ್ನು ಪಡೆದುಕೊ ಳ್ಳುತ್ತೀರಿ ಇಂತಹ ಮಾಹಿತಿಯನ್ನು ಸಂಪೂರ್ಣವಾಗಿ ನೋಡಲು ಈ ಮೇಲೆ ಕಾಣುವ ವಿಡಿಯೋವನ್ನು ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

WhatsApp Group Join Now
Telegram Group Join Now
See also  ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ
[irp]


crossorigin="anonymous">