ದೇವರು ಮುಂದೆ ಹೊಡೆದ ತೆಂಗಿನಕಾಯಿ ಕೆಟ್ಟರೆ ಏನು ಮಾಡಬೇಕು.. ಇದು ಶುಭಾನಾ ಅಥವಾ ಅಶುಭಕ್ಕೆ ಸಂಕೇತನಾ..? » Karnataka's Best News Portal

ದೇವರು ಮುಂದೆ ಹೊಡೆದ ತೆಂಗಿನಕಾಯಿ ಕೆಟ್ಟರೆ ಏನು ಮಾಡಬೇಕು.. ಇದು ಶುಭಾನಾ ಅಥವಾ ಅಶುಭಕ್ಕೆ ಸಂಕೇತನಾ..?

ನಮಸ್ತೆ ಸ್ನೇಹಿತರೆ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುವ ಪ್ರತಿ ಒಬ್ಬರಿಗೆ ಒಂದು ಅನುಮಾನ ಇದ್ದೇ ಇರುತ್ತದೆ ಅದು ಏನಪ್ಪ ಅಂದ್ರೆ ದೇವರ ಮುಂದೆ ಹೊಡೆಯುವ ತೆಂಗಿನಕಾಯಿ ಬಗ್ಗೆ ಸಾಕಷ್ಟು ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ನಾವೆಲ್ಲರೂ ಸಹಜ ಸ್ಥಿತಿಯಲ್ಲಿ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಹೊಡೆಯುತ್ತಿರುತ್ತವೆ ಇದು ಅನಾದಿ ಕಾಲದಿಂದ ಬಂದಿರುವ ಒಂದು ಸಂಪ್ರದಾಯ ಒಂದು ವೇಳೆ ನಾವು ಹೊಡೆತ ತೆಂಗಿನಕಾಯಿ ಏನಾದರೂ ಕೆಟ್ಟು ಹೋಗಿದ್ದಾರೆ ಏನು ಮಾಡಬೇಕು ಎಂಬುವುದು ಕಾಣುತ್ತದೆ. ತೆಂಗಿನಕಾಯಿ ಹೇಗೆ ಹೊಡೆದರೆ ನಮಗೆ ಅದೃಷ್ಟವನ್ನು ತಂದುಕೊ ಡುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ತೆಂಗಿನಕಾಯಿ ಎಂದರೆ ಏನು ಗೊತ್ತಾ ಮೊದಲನೆಯದಾಗಿ ತೆಂಗಿನಕಾಯಿ ಮೇಲೆ ಸಂಕೇತವಾಗಿರುತ್ತದೆ ಅಷ್ಟೇ ಅಲ್ಲ ತೆಂಗಿನಕಾಯಿ ಮೇಲಿರುವ ಫಿಚು ಅಂದರೆ ಜುಬ್ಬಾರ ಅಂತಿವಲ್ಲ ಅದು ನಮ್ಮ ಕೂದಲಿಗೆ

ಸಂಕೇತವಾಗಿರುತ್ತದೆ,ತೆಂಗಿನಕಾಯಿ ಗುಂಡು ಆಕಾರದಲ್ಲಿದ್ದರೆ ಅದು ನಮ್ಮ ಮುಖಕ್ಕೆ ಸಂಕೇತವಾಗಿರುತ್ತದೆ. ಸ್ನೇಹಿತರೆ ಒಳಗಡೆ ಇರುವ ಕೊಬ್ಬರಿ ನಮ್ಮ ಮನಸ್ಸಿಗೆ ಸಂಕೇತವಾಗಿರುತ್ತದೆ ಯಾವಾಗಾದರೂ ಸರಿ ತೆಂಗಿನಕಾಯಿ ಹೊಡೆದಾಗ ತೆಂಗಿನಕಾಯಿ ಸಮಭಾಗವಾಗಿ ಅಂದರೆ ಅರ್ಧ ಹೋಳು ಹೊಡೆದಾಗ ನಮ್ಮ ಮನಸ್ಸಿನಲ್ಲಿರುವ ಕೋರಿಕೆಗಳು ಏನಿರುತ್ತೆ ಅದು ಧರ್ಮ ಬದ್ಧವಾಗಿ ಕೆಲವೇ ದಿನಗಳಲ್ಲಿ ನೆರವೇರುತ್ತೆ ಎಂದರ್ಥ ಇದು ಒಂದು ಕೆಲವು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಇನ್ನು ಕೆಲವೊಬ್ಬರು ತೆಂಗಿನಕಾಯಿಯನ್ನು ಅದರಲ್ಲಿ ಏನಾದರೂ ಹೂ ಬಂದರೆ ಅದು ಯಾವುದಕ್ಕೆ ಸಂಕೇತ ಅಂದರೆ ಹೊಸದಾಗಿ ಮದುವೆಯಾದ ದಂಪತಿಗಳು ಏನಾದರೂ ಹೂ ಬಂದರೆ ಅವರಿಗೆ ಕೆಲವೇ ದಿನಗಳಲ್ಲಿ ಸಂತಾನವಾಗುತ್ತದೆ ಅಂತ ಅರ್ಥ ಅಂದ್ರೆ ತೆಂಗಿನಕಾಯಿ ಹೂ ಏನಾದ್ರು ಬಂದ್ರೆ ಶುಭಕ್ಕೆ ಸಂಕೇತವಾಗಿರುತ್ತದೆ. ಇಂತಹ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">