ಮನೆ ಕೆಲಸದ ಮಹಿಳೆಗೆ ಖ್ಯಾತ ನಟಿ ಎರಡು ಅಂತಸ್ತಿನ ಮನೆ ಕೊಟ್ಟಾಗ ಏನಾಯ್ತು ಗೊತ್ತಾ... » Karnataka's Best News Portal

ಮನೆ ಕೆಲಸದ ಮಹಿಳೆಗೆ ಖ್ಯಾತ ನಟಿ ಎರಡು ಅಂತಸ್ತಿನ ಮನೆ ಕೊಟ್ಟಾಗ ಏನಾಯ್ತು ಗೊತ್ತಾ…

ಕಷ್ಟವನ್ನು ಒಬ್ಬರೆ ಅನುಭವಿಸಬೇಕು ಪ್ರೀತಿಯನ್ನು ಹಂಚಿ ಎಂದು ಹೇಳುತ್ತಾರೆ ಏಕೆಂದರೆ ಈ ಪ್ರಪಂಚದಲ್ಲಿ ಯಾವುದು ಶಾಶ್ವತವಲ್ಲ ಯಾವತ್ತೂ ನಮ್ಮದ್ದು ಆಗಿದ್ದು ನಾಳೆ ಬೇರೆಯವರದ್ದು ಆಗಿರುತ್ತದೆ. ಅಸಲಿಗೆ ನಾವೇ ಶಾಶ್ವತ ಅಲ್ಲ ಹಾಗಾಗಿ ನಾವು ಬೇರೊಬ್ಬರಿಗೆ ಸಹಾಯ ಮಾಡಿದಾಗ ಅವರ ಸಂತೋಷವನ್ನು ನೋಡಿ ನಿಮಗೆ ಸಂತೋಷ ಸಿಗುತ್ತದೆ ಅದೇ ಜೀವನ. ಅಲ್ಲದೆ ತಮ್ಮ ಮನೆಯಲ್ಲಿದ್ದ ತಮಗೆ ಒಳ್ಳೆಯ ಆಹಾರವನ್ನು ಮಾಡಿಕೊಟ್ಟಂತಹ ಹಾಗೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮನೆ ಕೆಲಸದಾಕೆಯನ್ನು ಸಂತೋಷವಾಗಿ ಇರಿಸಲು ಈ ಖ್ಯಾತ ನಟಿ ಮಾಡಿದ್ದೇನೂ ಗೊತ್ತ. ಆ ಎಲ್ಲಾ ಸಂಪೂರ್ಣ ವಿಚಾರವನ್ನು ಇಂದು ನಿಮಗೆ ತಿಳಿಸುತ್ತೇವೆ ಫಿಲಿಫೈನ್ಸ್ ದೇಶದ ಖ್ಯಾತ ನಟಿ.

ರೋಮಾನಾ ಅವರ ಮನೆಯಲ್ಲಿ ವಿಲ್ಮಾ ಎಂಬ ಮಹಿಳೆ ಸುಮಾರು 17 ವರ್ಷದಿಂದ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ನಟಿಯನ್ನು ಮತ್ತು ನಟಿಯ ಕುಟುಂಬದವರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಕೆಲಸ ಮಾಡುವ ವಿಲ್ಮಗೆ ಸ್ವಂತ ಮನೆ ಕೊಂಡುಕೊಳ್ಳುವಷ್ಟು ಆರ್ಥಿಕ ಸ್ಥಿತಿ ಇಲ್ಲ ಎಂದು ತಿಳಿದ ವಿಲ್ಮಾ ತನ್ನ ಗಂಡನೊಂದಿಗೆ ಕುಳಿತು ಮಾತನಾಡಿ. ಒಂದು ಮನೆಯನ್ನು ಖರೀದಿ ಮಾಡಿ ವಿಲ್ಮಾಗೆ ಕೊಡೋಣ ಅಂತ ನಿರ್ಧಾರ ಮಾಡಿ ಅದರಂತೆಯೇ ಎರಡು ಅಂತಸ್ತಿನ ಮನೆಯನ್ನು ವಿಲ್ಮಾಗಾಗಿ ಖರೀದಿ ಮಾಡಿದರು ಈ ನಟಿ. ಒಂದು ದಿನ ವಿಲ್ಲಾಗೆ ಕರೆಮಾಡಿದ ನಟಿ ರೋಮಾನ ನಾವು ಒಂದು ಮನೆ ಖರೀದಿ ಮಾಡಿದ್ದೇವೆ ನೀನು ಬಂದು ಒಂದು ಬಾರಿ ನೋಡು ಹೇಗಿದೆ ಅಂತ ಹೇಳು ಅಂತ ಹೇಳುತ್ತಾರೆ ಆಗ ಅಲ್ಲಿಗೆ ಬಂದ ವಿಲ್ಮಾ ಆ ಮನೆಯನ್ನು ನೋಡಿ ಹೇಳಿದ್ದೆನು ಅಂದರೇ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">