ನಮಸ್ತೆ ಗೆಳೆಯರೇ ತೂಕ ಅತಿತೂಕ ಅನ್ನುವುದು ಅನೇಕ ಸಮಸ್ಯೆಗಳ ಮೂಲ ಕಾರಣವಾಗಿದೆ. ಅತಿ ತೂಕದಿಂದಾಗಿ ಮಂಡಿ ನೋವು ಅತಿ ತೂಕದಿಂದ ಬೊಜ್ಜಿನಿಂದಾಗಿ ಪಿರಿಯಡ್ ಸಮಸ್ಯೆ, ಎಲ್ಲಾ ಕಾಡ್ತಾ ಇದೆ ಮುಖದ ಮೇಲೆ ಬೇಡವಾದ ಆದಂತಹ ಕೂದಲು ಬರುವುದು, ಇಂತೆಲ್ಲ ಮುಖ್ಯವಾದ ಕಾರಣ ಅತಿಯಾದ ತೂಕ ಅಥವಾ ಬೊಜ್ಜು, ಅದಿ ತೂಕದಿಂದಾಗಿ ಕೊಲೆಸ್ಟ್ರಾಲ್ ಜಾಸ್ತಿಯಾಗುತ್ತದೆ ಹೃದಯರೋಗ ಬರುತ್ತಿದೆ ಬಿಪಿ ಶುಗರ್ ಎಲ್ಲಾ ಬರುತ್ತದೆ, ಅನೇಕಕಾಯಿಲೆಗಳ ತವರು ಆಗುತ್ತದೆ ಅತಿಯಾದ ತೂಕ ಆದ್ದರಿಂದ ನೀವೆಲ್ಲರೂ ಸ್ಲಿಮ್ ಆಗಬೇಕು ನಾವು ತಿಳಿಸುವಂತಹ ಕೆಲವೊಂದು ಮಾಹಿತಿಗಳನ್ನು ನೀವು ಅತಿಯಾದ ಬೊಜ್ಜು ತೂಕವನ್ನು ಕಳೆದುಕೊಳ್ಳಬಹುದು, ತಿಂಗಳಿಗೆ ಐದು ಕೆಜಿ ಎಷ್ಟು ತೂಕವನ್ನು ಕಳೆದುಕೊಳ್ಳಲು ಹಾಗೂ ಸುಂದರ ಜೀವನವನ್ನು ಪಡೆದುಕೊಳ್ಳಿ ಕೆಲವೊಂದು ಆಹಾರ ಪದ್ಧತಿ ಔಷಧಿ ಉಪಾಯಗಳನ್ನು ತೆಗೆದುಕೊಳ್ಳಿ ಹಾಗೂ ಆಹಾರದ ನಿಯಂತ್ರಣ ಜೊತೆಗೆ ಹಾಗೂ ವ್ಯಾಯಾಮ ಮತ್ತು ಕೆಲವೊಂದು ಉಪಯುಕ್ತ ವಾದಂತಹ ಯೋಗಗಳನ್ನು ಧ್ಯಾನ ವನ್ನು ಮಾಡುವುದರಿಂದ ತೂಕ ಕಳೆದುಕೊಳ್ಳಬಹುದು ನಂತರ ಫೈವ್ ಡ್ರಿಂಕ್ಸ್ ಲೋಸ್ಟ್ ವೈಟ್ ಹೌದು ಐದು ಪಾನೀಯಗಳ ಸೇವನೆಯಿಂದ ತೂಕವನ್ನೂ
ಕಳೆದುಕೊಳ್ಳಬಹುದು, ಒಂದು ಪಾನಿಯಗಳು ಯಾವ್ಯಾವು ಎಂದು ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ ಕೆಲ ಜನರಿಗೆ ಎಷ್ಟು ತೂಕ ಕಡಿಮೆ ಆಗಬೇಕು ಎಂಬುದು ಗೊತ್ತಿರುವುದಿಲ್ಲ ಅದಕ್ಕೆ ಒಂದು ಫಾರ್ಮುಲ ಬಳಸಿ ನಮ್ಮ ತೂಕ 170 ಸೆಂಟಿಮೀಟರ್ ಇದ್ದರೆ ಅದಕ್ಕೆ ತೂಕ 170 -100=70 70 ಕೆಜಿ ನಾವು ಇರಬೇಕು ಗೊತ್ತಾಯಿತಲ್ಲ ಹಾಗೇನೆ ನಿಮ್ಮ ನಿಮ್ಮ ಉದ್ದವಾದ ಸೆಂಟಿಮೀಟರ್ ನನ್ನು ಅದರೊಂದಿಗೆ 100 ಹಾಕಿಕೊಂಡು ಲೆಸ್ ಮಾಡಬೇಕು ಆಗ ಬರುವಂತಹ ಮೌಲ್ಯವೇ ನಿಮ್ಮ ನಿಜವಾದ ತೂಕ ಇರಬೇಕೆಂದು ತಿಳಿಯುತ್ತದೆ. ತೂಕವನ್ನು ಲೆಕ್ಕ ಹಾಕಿಕೊಂಡು ಬರೆದಿಟ್ಟುಕೊಳ್ಳಿ ಹಾಗಾಗಿ ಬೊಜ್ಜು ಇರಬಾರದು ಈ ಬಜ್ಜನ್ನ ಕಳೆದುಕೊಳ್ಳುವುದಕ್ಕೆ ಏನು ಮಾಡಬೇಕು ತಿಳಿಯೋಣ ಬನ್ನಿ ಆ 5 ಪಾನಿ ಗಳನ್ನು ದಾಲ್ಚಿನ್ನಿ ವಾಟರ್ ಅನೇಕ ಹುಡುಕಾಟ ಸಂಶೋಧನೆ ಮಾಡಿದ್ದಾರೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಇದು ರುಜುವಾತಾಗಿದೆ. ನಿಗದಿ ರಿಸಲ್ಟ್ ಬಂದಿದೆ, ಚಕ್ಕೆ ಅಥವಾ ದಾಲ್ಚಿನ್ನಿ ಇದರಿಂದ ಒಳ್ಳೆಯ ಈ ಕಷಾಯ ತೊಟ್ಟಿಯನ್ನು ಕುಡಿಯುವುದರಿಂದ ಹೊಟ್ಟೆ ಹಸಿವು ಆಗುವುದು ಕಡಿಮೆಯಾಗುತ್ತದೆ ಇಂತಹ ಆರೋಗ್ಯವಾದ ಅಂತಹ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.