ಮೈಸೂರಿನಲ್ಲಿ ತಾಯಿಗಾಗಿ ಪ್ರಭುದೇವ ಕಟ್ಟಿಸಿದ ಮನೆ ಹೇಗಿದೆ ಗೊತ್ತ... » Karnataka's Best News Portal

ಮೈಸೂರಿನಲ್ಲಿ ತಾಯಿಗಾಗಿ ಪ್ರಭುದೇವ ಕಟ್ಟಿಸಿದ ಮನೆ ಹೇಗಿದೆ ಗೊತ್ತ…

ರೆಕ್ಕೆ ಬಂದ ಮೇಲೆ ಗೂಡಿನಿಂದ ಹಾರು ಬರುವ ನಾವು ಹೊಸದಾಗಿ ಪರಿಚಯ ಆದವರಿಗೆ ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಏನಾದರೂ ಉಡುಗೊರೆ ಕೊಡುತ್ತೇವೆ. ಆದರೆ ನಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ ತಾಯಿಗೆ ಯಾವಾಗಲಾದರೂ ಅವರಿಗೆ ಇಷ್ಟವಾಗುವ ವಸ್ತುಗಳನ್ನು ಕೊಂಡುಕೊಳ್ಳಬೇಕು ಎಂಬ ಆಲೋಚನೆ ಬರುವುದಿಲ್ಲ. ಪ್ರೀತಿಸಿದವರಿಗೆ ಬಟ್ಟೆ ಕೊಡಿಸುವುದಕ್ಕೆ ಹೋಗುತ್ತೇವೆ ನಿಮಗೆ ಇಷ್ಟವಾದ ಬಟ್ಟೆಯನ್ನು ತೆಗೆದುಕೋ ಅಂತ ಹೇಳುತ್ತೇವೆ. ಆದರೆ ಎಷ್ಟೊ ಜನ ಜೀವನದಲ್ಲಿ ಒಮ್ಮೆಯೂ ಕೂಡ ತಮ್ಮ ತಾಯಿಗೆ ಒಂದು ಸೀರೆಯನ್ನು ಕೊಡಿಸುವುದಿಲ್ಲ. ನಿಜ ಏನು ಅಂದರೆ ನಾವು ಏನನ್ನಾದರೂ ಒಂದು ಉಡುಗೊರೆಯನ್ನು ನಮ್ಮ ಪೋಷಕರಿಗೆ ಕೊಟ್ಟರೆ ಎಲ್ಲಿಲ್ಲದ ಸಂತೋಷವನ್ನು ಅವರು ಪಡುತ್ತಾರೆ. ಅದೇ ರೀತಿಯಲ್ಲಿ ಎಲ್ಲೋ ಇದ್ದಂತಹ ಹಾಗೂ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ತಾಯಿಯ ಬಗ್ಗೆ ಸದಾ ಆಲೋಚಿಸುವ ಪ್ರಭು ದೇವ್ ತಮ್ಮ ತಾಯಿಗಾಗಿ ಒಂದು ಸುಂದರ ಮನೆ ಕಟ್ಟಿಸಿದ್ದಾರೆ.

ಇನ್ನೂ ಮನೆಯನ್ನು ಎಲ್ಲಿ ಕಟ್ಟಿಸಿದ್ದಾರೆ ಹೇಗೆ ಕಟ್ಟಿಸಿದ್ದಾರೆ ಹಾಗೂ ಅವರ ತಾಯಿಯ ಮೇಲೆ ಇರುವ ಪ್ರೀತಿ ಎಂತಹದು ಎಂಬುದರ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ನಿಮಗೆ ತಿಳಿಸುತ್ತೇವೆ. ಪ್ರಭು ದೇವ್ ಅವರು ಚಿತ್ರರಂಗದಲ್ಲಿ ಎಷ್ಟೇ ಪ್ರಸಿದ್ಧಿ ಗಳಿಸಿದ್ದರು ತಮ್ಮ ಊರನ್ನು ಮರೆಯುವುದಿಲ್ಲ ಪ್ರಭುದೇವ ತಂದೆ ಸುಂದರ್ ಮಾಸ್ಟರ್ ಹಾಗೂ ತಾಯಿ ಮಹದೇವಮ್ಮ ಈಗಲೂ ಕೂಡ ಮೈಸೂರಿನಲ್ಲಿ ನೆಲೆಸಿದ್ದಾರೆ. ಪ್ರಭುದೇವ್ ಎಷ್ಟೇ ಬ್ಯುಸಿ ಇದ್ದರೂ ಕೂಡ ಸಮಯ ಮಾಡಿಕೊಂಡು ಮೈಸೂರಿಗೆ ಬಂದು ತಂದೆ ತಾಯಿಯ ಜೊತೆ ಅವರು ಕೆಲವು ದಿನಗಳ ಕಾಲ ಕಳೆಯುತ್ತಾರೆ. ತಾಯಿಯ ಸುಂದರ ಮನೆಯ ಆಸೆಯನ್ನು ತಿಳಿದು ತಾಯಿಗಾಗಿ ಅವರ ಕನಸಿನ ಮನೆಯನ್ನು ತುಂಬಾ ಖರ್ಚು ಮಾಡಿ ಮೈಸೂರಿನಲ್ಲಿ ಕಟ್ಟಿಸಿದ್ದಾರೆ.


No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">