ಕ್ರಿಸ್ ಗೇಲ್ ಆರ್ಸಿಬಿ ಬಿಡಲು ಕಾರಣವನ್ನು ತಿಳಿದುಕೊಳ್ಳೋಣ ಬನ್ನಿ ಕ್ರಿಸ್ ಗೇಲ್ ಯಂತಹ ಆಟಗಾರ ಸಿಂಹಸ್ವಪ್ನ ವನ್ನು ಹೊಂದಿರುವಂತಹ ಕೆಲವರು ಅತಿಯಾದ ಒಳ್ಳೆಯ ಮನಸ್ಸಿನ ಮುಗ್ಧ ಮನಸ್ಸಿನ ಕ್ರಿಕೆಟ್ ಪ್ಲೇಯರ್ ಅನೇಕ ವಿದೇಶಿ ಆಟಗಾರರು ಬಂದು ಹೋಗಿದ್ದಾರೆ ಆದರೆ ಕ್ರಿಸ್ಗೆಲ್ ಮಾತ್ರ ನೆನಪಿನಲ್ಲಿ ಹಾಗೆ ಉಳಿದುಬಿಟ್ಟಿದ್ದಾರೆ ಇವರ ಆಟಕ್ಕೆ ಯಾವುದೇ ಬೋಲಾರ್ ಬಂದರು ಬೋಲಿಂಗ್ ಗೆ ಅವರು ಸಿಕ್ಸರ್ ಫೋರ್ ಗಳನ್ನು ಒಡೆದು ಬೋಲಾರ್ಗಳಿಗೆ ಭಯವನ್ನು ಎಬ್ಬಿಸುತ್ತಿದ್ದರು ಇವರಿಗೆ ಅತ್ಯಂತ ಹೆಚ್ಚಾಗಿ ಫ್ಯಾನ್ ಫಾಲವರ್ಸ್ ಕೂಡ ಇದ್ದಾರೆ ಎಬಿಡಿವಿಲಿಯರ್ಸ್ ಅವರನ್ನ ಬಿಟ್ಟರೆ ವಿದೇಶ ಆಟಗಾರರಲ್ಲಿ ಕ್ರಿಸ್ ಕೆಲವರಿಗೆ ನಮ್ಮ ಭಾರತ ದೇಶದ ಅಭಿಮಾನಿಗಳು ಹೆಚ್ಚಾಗಿದ್ದಾರೆ.
ಐಪಿಎಲ್ ನಲ್ಲಿ ಮೊಟ್ಟಮೊದಲು ಇವರು ಹಾಡಿದ್ದು ಕೋಲ್ಕೊತ್ತಾ ಕೆಕೆಆರ್ ಟೀಮ್ನಲ್ಲಿ ನಂತರ ಇವರು 2011ರಲ್ಲಿ ಆರ್ಸಿಬಿ ತಂಡಕ್ಕೆ ಬಂದರು ಆರ್ಸಿಬಿ ತಂಡದ ಫೈನಲ್ ಪ್ರವೇಶಕ್ಕೆ ಇವರು ಮಾಡಿದ ಬ್ಯಾಟಿಂಗ್ ಅಪಾರ ನಂತರ ಆರು ವರ್ಷಗಳ ಕಾಲ ಕಾಲ ಆರ್ಸಿಬಿ ತಂಡದಲ್ಲಿ ಹಾಟವಾಡಿ 2016ರಲ್ಲಿ ಕೂಡ ಆರ್ಸಿಬಿ ತಂಡವನ್ನು ಫೈನಲ್ ತಲುಪಿಸುವುದಕ್ಕೆ ಇವರು ಕೂಡ ಹಾಡಿದ್ದಾರೆ ಮೊದಲನೇ ಸಲಿ ಕೇವಲ ಕೆಕೆಆರ್ ಟೀಮ್ನಲ್ಲಿ ಎರಡು ಕೋಟಿ ರೂ ಸ್ವಲ್ಪ ಹೆಚ್ಚು ಮೊತ್ತಕ್ಕೆ ಆಯ್ಕೆಯಾಗಿದ್ದರು ನಂತರ ಇವರಿಗೆ ಆರ್ಸಿಬಿ ಟೀಮ್ ನಲ್ಲಿ ಒಳ್ಳೆಯ ಪೇಮೆಂಟ್ ಹಾಗೂ ಹೆಸರು ತಂದುಕೊಟ್ಟಿತ್ತು 2018ರಲ್ಲಿ ಕ್ರಿಸ್ ಗೇಲ್ರಿಗೆ ಫಿಟ್ನೆಸ್ ಅಲ್ಲಿ ಸ್ವಲ್ಪ ತೊಂದರೆ ಆಗಿತ್ತು ಮತ್ತು ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿಡಿ ಅವರನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಹಣವನ್ನು ನೀಡಿದ್ದರು ಆದರೆ ಗೇಲ್ರಿಗೆ ಕೊಡುವಷ್ಟು ಹಣ ಅವರಿಗೆ ಇರಲಿಲ್ಲ ಅವರ ಬೆಲೆ ಹೆಚ್ಚಾಗಿತ್ತು ಆದ್ದರಿಂದ ಅವರನ್ನು ಕೈಬಿಡುವುದಕ್ಕೆ ಆರ್ಸಿಬಿ ತಂಡದ ಮುಖ್ಯಸ್ಥರು ಮುಂದಾದರು.