ಶ್ರೀ ಸಿದ್ದಗಂಗಾ ಶ್ರೀಗಳ ಪವಾಡ ಕೇಳಿದರೆ ಖಂಡಿತ ಶಾಕ್...! ಭಯಾನಕ ಹಾವಿನ ರಹಸ್ಯವೇನು..? » Karnataka's Best News Portal

ಶ್ರೀ ಸಿದ್ದಗಂಗಾ ಶ್ರೀಗಳ ಪವಾಡ ಕೇಳಿದರೆ ಖಂಡಿತ ಶಾಕ್…! ಭಯಾನಕ ಹಾವಿನ ರಹಸ್ಯವೇನು..?

ಹಾಯ್ ಗೆಳೆಯರೇ ಸಿದ್ದಗಂಗಾ ಮಠದಲ್ಲಿ ಬೇಯುತ್ತಿದ್ದ ಆಹಾರ ಪದಾರ್ಥಗಳಲ್ಲಿ ನಾಗರಹಾವು ಬಿದ್ದಿತಂತೆ ಹಾಗೆ ಕೂಡಲೇ ವಿಷಯ ತಿಳಿದ ಶಿವಕುಮಾರಸ್ವಾಮಿಗಳು ಮಾಡಿದರು ಅಲ್ಲಿ ನಿಜಕ್ಕೂ ಪವಾಡ ಅದೇನಪ್ಪ ಅಂದ್ರೆ ನೋಡೋಣ ಶ್ರೀಗಳು ಲಿಂಗೈಕ್ಯರಾದ ರೂ ಆದರೆ ಅವರು ಮಾಡಿರುವಂತಹ ಪುಣ್ಯ ಕಾರ್ಯಗಳು ಅಜರಾಮರ ಅವರಿಗೆ ಯಾರು ಕೂಡ ಸರಿಸಾಟಿ ಇಲ್ಲ ಕೋಟಿಗೆ ಒಂದು ಜನುಮ ಎಂದರೆ ಸುಳ್ಳಲ್ಲ. ಅವರ ಕಥೆಗಳಿಗೆ ಕೊನೆಮೊದಲಿಲ್ಲ ಇವರ ಮಹಿಮೆಗಳು ಕೂಡ ಅಪಾರವಾಗಿದೆ. ಲಕ್ಷಾಂತರ ಜನರು ಅವರ ದರ್ಶನಕ್ಕೆ ಬರುತ್ತಾರೆ ಮತ್ತು ಅವರಿಗಾಗಿ ಕಣ್ಣೀರು ಸುರಿಸುತ್ತಾರೆ ಅಂದರೆ ತಿಳಿಯುತ್ತದೆ ನಮಗೆ ಶ್ರೀಗಳು ಟಿವಿ ಎಂತಹದ್ದು ಎಂದು ಜನರ ಸುಖ-ಸಮೃದ್ಧಿಯನ್ನು ಸುಮ್ಮಸುಮ್ಮನೆ ಬೆಳೆಸಿಕೊಳ್ಳಲರೂ ಆದರೆ ಶ್ರೀಗಳು ಜನರ ಮೇಲೆ ಇರುವಂತಹದ್ದು ಅಭಿಮಾನ ಮಾತ್ರವಲ್ಲ ಅಭಿಮಾನದ ಮಹಾಪೂರ ಅವರ ನಿಸ್ವಾರ್ಥ ಸೇವೆ ಸಿಕ್ಕ ಪ್ರತಿಫಲ ಇದು. ಅವರು ಮಾಡಿರುವಂತಹ ಮಹಿಮೆಗಳು ಕೂಡ ಇಂದು ಒಂದೊಂದಾಗಿ ಹೊರಬರುತ್ತಿವೆ. ಹಿಂದೊಮ್ಮೆ ಶ್ರೀಮಠದಲ್ಲಿ ಆಹಾರವನ್ನು ತಯಾರಿಸಿದಾಗ ಎಲ್ಲರೂ ಊಟಕ್ಕೆ ಕುಳಿತಿರುವ ಸಂದರ್ಭದಲ್ಲಿ

ಎಲ್ಲಿಂದಲೋ ಹರಿದುಬಂದ ಹಾಗೂ ಹಾವು ಸೂರಿನ ಮೇಲಿಂದ
ಸಾಂಬಾರಿನ ಕಡಲೊಳಗೆ ಬಿದ್ದು. ಅಡುಗೆಯವರು ಕೂಡಲೇ ಶ್ರೀಗಳಿಗೆ ತಿಳಿಸಿದಾಗ ಶ್ರೀಗಳು ಅಡಿಗೆಕೋಣೆ ಬಳಿ ಹೋಗಿದ್ದಾಗ ಒಮ್ಮೆ ನೋಡಿದರೆ ಆಗಲೇ ಹಾವು ಸುತ್ತಿದ್ದಂತೆ ಮತ್ತೆ ಇನ್ನೂ ಅಡಿಗೆ ಮಾಡಬೇಕೆಂದರೆ ಇನ್ನು ಸಮಯವಾಗಿತ್ತು ಹಸಿದವರು ಹಸಿದುಕೊಂಡು ಹೋಗುತ್ತಾರಲ್ಲ ಎನ್ನುವ ಉದ್ದೇಶದಿಂದ ಅವರ ಮಹಿಮೆ ತೋರಿದರು ಏನಪ್ಪಾಂದ್ರೆ ತಾವು ಧರಿಸಿದ್ದ ಇಷ್ಟಲಿಂಗ ಹಿಡಿದು ಶಿವನ ಧ್ಯಾನ ಮಾಡಿ ಹಾವು ಕಡಯಿಂದ ಹೊರ ಹಾಕಿದರಂತೆ ನಂತರ ಅನ್ನಪೂರ್ಣೇಶ್ವರಿ ಅನ್ನು ಆಶೀರ್ವಾದ ಎಂಬಂತೆ ಸಾಂಬಾರನ್ನು ತಾವೇ ತಿರುವಿ ತಾವೇ ಸೇವಿಸಿ ಇನ್ನೆಲ್ಲ ರೀತಿಯಿಂದಲೂ ಈ ಸಾಂಬಾರ್ ಅನ್ನು ಕೊಡಬಹುದು ಎಂದು ಹೇಳಿದರಂತೆ ಎಲ್ಲರ ಭೋಜನ ನಡೆಯಿತಂತೆ ಹಾಗೆಯೇ ಹಾವಿನ ವಿಷವು ಕೂಡ ಇಂತಹ ಪ್ರಭಾವ ಕೂಡ ಬೀರಲಿಲ್ಲ ಮತ್ತೊಂದು ಅಚ್ಚರಿ ಹೇಗಿತ್ತು ಎಂಬುದನ್ನು ಮೇಲೆ ಕಾಣುವ ವಿಡಿಯೋದಲ್ಲಿ ಕೊನೆವರೆಗೂ ತಪ್ಪದೆ ನೋಡಿ ದನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ
[irp]


crossorigin="anonymous">