ಕಳೆದ ಮಹಾ ಶಿವರಾತ್ರಿ ಹಬ್ಬದ ದಿನವೇ ನೆಡೆದ ನೈಜ ಘಟನೆ ಈ ಘಟನೆಯಿಂದ ಶಿವನ ನೇರ ವಿಸ್ಮಯ ನೋಡಿ... » Karnataka's Best News Portal

ಕಳೆದ ಮಹಾ ಶಿವರಾತ್ರಿ ಹಬ್ಬದ ದಿನವೇ ನೆಡೆದ ನೈಜ ಘಟನೆ ಈ ಘಟನೆಯಿಂದ ಶಿವನ ನೇರ ವಿಸ್ಮಯ ನೋಡಿ…

ಸ್ವತಹ ಮಹಾದೇವನು ತನ್ನ ಭಕ್ತೆಯನ್ನು ಒಂದು ದೊಡ್ಡ ಅಪಾಯದಿಂದ ರಕ್ಷಿಸಲು ಮುಂದೆ ಬಂದ ಎಂಬುದನ್ನು ಕೇಳಿದರೆ ನಮಗೂ ಸಹ ಮಹಾದೇವನ ಶಕ್ತಿಯ ಮೇಲೆ ಅಪಾರವಾದ ವಿಶ್ವಾಸ ಬರುತ್ತದೆ. ನಮ್ಮ ತಂದೆ ತಾಯಿಯೇ ಸ್ವಯಂ ಮಹಾದೇವನ ಆಗಿದ್ದಾನೆ ಎಂದು ಅನಿಸುತ್ತದೆ ಇನ್ನು ಈ ಘಟನೆ ತಿಳಿಸಿದವರು ಕಾವೇರಿ ಎಂಬ ಹುಡುಗಿ. ಈ ಘಟನೆ ಕೇಳಿದರೆ ನಮಗೆಲ್ಲ ಆಶ್ಚರ್ಯ ಉಂಟಾಗುವುದು ಕಾವೇರಿಯ ಈ ಘಟನೆ ನೆಡೆದು ಹಲವು ವರ್ಷಗಳು ಏನೂ ಆಗಿಲ್ಲ. ಕಳೆದ ತಿಂಗಳು ಬಂದ ಈ ವರ್ಷದ ಶಿವರಾತ್ರಿಯ ದಿನ ಈ ಒಂದು ಘಟನೆ ನಡೆದಿದೆ. ಇಡೀ ವಿಶ್ವವೇ ಮಹಾಶಿ ವರಾತ್ರಿಯ ಮಹೋತ್ಸವದಲ್ಲಿ ಎಲ್ಲರೂ ಮಗ್ನರಾಗಿ ಇದ್ದರು. ಆದರೆ ಕಾವೇರಿಗೆ ಇಂತಹದೊಂದು ಘಟನೆ ನಡೆದು ಹೋಯಿತು ಇದನ್ನು ಕೇಳಿದರೆ ನಿಮ್ಮ ಮನಸ್ಸು ನಡುಗಬಹುದು. ಮಾರ್ಚ್ ಹನ್ನೊಂದನೇ ತಾರೀಕು ಎಲ್ಲರೂ ಮಹಾಶಿವರಾತ್ರಿಯ ಹಬ್ಬದ ತಯಾರಿಯಲ್ಲಿ ಇದ್ದರು.

ಮಹಾ ಶಿವರಾತ್ರಿಯಂದು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಶಿವನ ಆರಾಧನೆ ಮಾಡಬೇಕು ಅಂತ ಕಾವೇರಿ ಅಂದುಕೊಳ್ಳುತ್ತಾರೆ. ಪಂಚಾಮೃತದಿಂದ ಶಿವನಿಗೆ ಜಲಾಭಿಷೇಕ ಮಾಡಬೇಕು ಎಂದು ಇದಕ್ಕಾಗಿ ಆಕೆ ಇಡೀ ರಾತ್ರಿ ಮಲಗಬಾರದು ಎಂದು ನಿರ್ಧರಿಸುತ್ತಾಳೆ. ಕಾವೇರಿ ರುದ್ರಾಕ್ಷಿ ಹಾರವನ್ನು ತೆಗೆದುಕೊಂಡು ಮಹಾಶಿವರಾತ್ರಿಯ ದಿನ ಮಹಾಶಿವನ ಧ್ಯಾನಕ್ಕೆ ಎಂದು ಸಂಜೆ 6:00 ಗಂಟೆಗೆ ಕುಳಿತುಕೊಂಡಳು. ಮೊದಲು ಶಿವಲಿಂಗದ ಮೇಲೆ ಹಾಲು, ತುಪ್ಪ, ಜೇನು, ಗಂಗಾಜಲ ಬಿಲ್ವಾ ಪತ್ರೆಗಳನ್ನು ಅರ್ಪಿಸಿ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾಳೆ. ತದನಂತರ ಎಲ್ಲಾ ಭಕ್ತಾದಿಗಳು ಮತ್ತು ಕಾವೇರಿಯು ತುಂಬಾ ಸಂತೋಷದಿಂದ ಇದ್ದರು ಆದರೆ ತದನಂತರ ಕಾವೇರಿಯ ಜೀವನದಲ್ಲಿ ಈ ಒಂದು ಘಟನೆ ನೆಡೆಯುತ್ತದೆ ಅದು ಏನೆಂದರೆ.

WhatsApp Group Join Now
Telegram Group Join Now
See also  ಇದನ್ನು ಕೇವಲ 7% ಜನರಿಂದ ಮಾತ್ರ ಮಾಡಲು ಸಾಧ್ಯ..ಕೇವಲ 25 ಸೆಕೆಂಡ್ ನ ಈ ಮೆದುಳು ಪರೀಕ್ಷೆ ತೆಗೆದುಕೊಳ್ಳಿ..ನಿಮ್ಮ ಬುದ್ದಿವಂತಿಕೆ ಪರೀಕ್ಷಿಸಿ..
[irp]


crossorigin="anonymous">