ಬಿಳಿ ಸಾಸಿವೆ ಅದ್ಭುತಗಳು..! ನಕಾರಾತ್ಮಕ ಆಲೋಚನೆಗಳಿಂದ ಮುಕ್ತಿಹೊಂದುವುದು ಹೇಗೆ..? » Karnataka's Best News Portal

ಬಿಳಿ ಸಾಸಿವೆ ಅದ್ಭುತಗಳು..! ನಕಾರಾತ್ಮಕ ಆಲೋಚನೆಗಳಿಂದ ಮುಕ್ತಿಹೊಂದುವುದು ಹೇಗೆ..?

ನಮಸ್ತೆ ಗೆಳೆಯರೇ ಕಣ್ಣ ದೃಷ್ಟಿ ಮಾಟ ಮಂತ್ರ ತಂತ್ರಗಳು ದುಷ್ಟಶಕ್ತಿ ಒಂಬತ್ತು ನೆಗೆಟಿವಿಟಿ ಇವೆಲ್ಲ ಹೊರಟುಹೋಗಿ ಎಲ್ಲಾ ಒಳ್ಳೆಯ ದಾಗಬೇಕು ಅಂತ ಅಂದ್ರೆ ಇದೊಂದು ಅದ್ಭುತವಾದಂತಹ ಸಣ್ಣ ಪರಿಹಾರ ಮಾಡಿನೋಡಿ ನಿಮಗೆ ಗೊತ್ತಾಗುತ್ತದೆ. ಮೊದಲನೇದಾಗಿ ಈ ಮಾಟ ಮಂತ್ರ ತಂತ್ರ ಇವೆಲ್ಲಾ ಸತ್ಯನ ಎಂದು ಕೇಳುವುದಾಗಿ ಒಳ್ಳೆಯದು ಈ ಭೂಮಿ ಮೇಲೆ ಇದೆ ಎಂದರೆ ಕೆಟ್ಟದ್ದು ಇದೇ ದೇವರು ಇದ್ದಾರೆ ಎಂದರೆ ದುಷ್ಟ ಶಕ್ತಿಗಳು ಕೂಡ ಇದ್ದೇ ಇರುತ್ತಾರೆ. ಈ ರೀತಿ ಉಪಯುಕ್ತವಾಗುವಂತಹ ಮಾಹಿತಿಗಳನ್ನು ತಿಳಿಸಲು ಬರುತ್ತೇವೆ ಈ ಕಣ್ಣು ದೃಷ್ಟಿ ಮಾಟ ಮಂತ್ರ ತಿರುಕು ಮಾಡುವವರು ಮಾಡಿಸುವವರು ಮುಂದೆ ಏನಾಗುತ್ತೆ ಎಂದು ಗೊತ್ತಾ ಗೊತ್ತಿರುವುದಿಲ್ಲ ಈ ಮಂತ್ರ ತಂತ್ರ ಮಾಡಿಸಿದರೆ ಯಾರ ಮೇಲೆ ಪ್ರಭಾವ ಇರುತ್ತದೆಯೋ. ನೂರು
ದಿನಗಳು ಅಷ್ಟೇ ಇರುತ್ತದೆ ನಂತರ ಮಾಡಿಸಿದರು ಮೇಲೆ ಕೆಟ್ಟ ಪ್ರಭಾವ ಉಂಟಾಗುತ್ತದೆ. ಹೊರಬಂದ ಮೇಲೂ ಕೂಡ ಬೀಳುತ್ತದೆ

ಅವರ ವಂಶದ ಮೇಲೂ ಕೂಡ ಬೀಳುತ್ತದೆ ಇದರ ಲಕ್ಷಣಗಳೆಂದರೆ ಚೆನ್ನಾಗಿ ಸಂತೋಷವಾಗಿ ಇದ್ದ ಕುಟುಂಬದಲ್ಲಿ ಜಗಳ ಕಲಹ ಗಲಾಟೆಗಳು ಇದ್ದಕ್ಕಿದ್ದಂತೆ ಗಂಡ-ಹೆಂಡತಿ ಅಪ್ಪ-ಮಗ ಅಕ್ಕ-ತಂಗಿ ಅಣ್ಣತಮ್ಮ ಇವೆಲ್ಲ ರೀತಿ ಎರಡು ಸಂಬಂಧಗಳ ನಡುವೆ ಮನಸ್ತಾಪಗಳು ಹಬ್ಬ-ಹರಿದಿನಗಳಲ್ಲಿ ಮನೆಯಲ್ಲಿ ನೆಮ್ಮದಿ ಇಲ್ಲದೆ ಯಾವುದಾದರೂ ಒಂದು ಜಗಳ ಮತ್ತು ಗಂಡ-ಹೆಂಡತಿಯ ಮಧ್ಯೆ ತುಂಬಾ ಪ್ರೀತಿ ಇದ್ರು ಸಹ ನೇರವಾಗಿ ಒಬ್ಬರ ಮುಖ ಒಬ್ಬರು ನೋಡಿಕೊಂಡಾಗ ಎಲ್ಲಿಲ್ಲದ ಕೋಪ ಜಗಳ ಈ ರೀತಿ ಇದೆ ಇದು ಮೊದಲಿಗೆ ಆಕರ್ಷಣೆ ಮಾಡುವುದು ಚಿಕ್ಕ ಮಕ್ಕಳನ್ನು ಮತ್ತು ವಯಸ್ಸಾದವರನ್ನು ಭಯದ ಸ್ವಭಾವವುಳ್ಳವರನ್ನು ಮುಖ್ಯವಾಗಿ ಮನಸ್ಸಿನಲ್ಲಿ ಯಾರು ಏನು ಮಾಡಕ್ಕಾಗಲ್ಲ ಯಾವ ಕೆಟ್ಟ ಶಕ್ತಿಯು ಏನು ಮಾಡಕ್ಕಾಗಲ್ಲ ಎನ್ನುವ ಧೈರ್ಯ ಬೇಕಾಗುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">