ನಿಮ್ಮ ಎಲ್ಲಾ ಸಮಸ್ಯೆಗಳನ್ನು ಇಂದ ಮುಕ್ತಿ ಹೊಂದಲು ಅಡುಗೆ ಮನೆಯಲ್ಲಿ ಸಿಗುವ ವಸ್ತುಗಳು ಸಾಕು... » Karnataka's Best News Portal

ನಿಮ್ಮ ಎಲ್ಲಾ ಸಮಸ್ಯೆಗಳನ್ನು ಇಂದ ಮುಕ್ತಿ ಹೊಂದಲು ಅಡುಗೆ ಮನೆಯಲ್ಲಿ ಸಿಗುವ ವಸ್ತುಗಳು ಸಾಕು…

ಈ ಒಂದು ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ ಹಣದ ಸಮಸ್ಯೆ ಇರಬಹುದು, ವ್ಯಾಪಾರ ನಷ್ಟ ಇರಬಹುದು, ಗಂಡ-ಹೆಂಡತಿ ಕಲಹ ಇರಬಹುದು, ಮಕ್ಕಳು ಹೇಳಿದ ಮಾತು ಕೇಳದೆ ಇರಬಹುದು, ಹಾಗೂ ಮಕ್ಕಳ ಆರೋಗ್ಯದಲ್ಲಿ ಏರು ಪೇರುಗಳು ಇರಬಹುದು. ಈ ರೀತಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಆದರೂ ಪರವಾಗಿಲ್ಲ ಅವರು ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಖಂಡಿತವಾಗಿಯೂ ನೀವು ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗೂ ನಿಮ್ನ ಸಮಸ್ಯೆಗಳು ನಿವಾರಣೆಯಾಗುತ್ತದೆ ಜೊತೆಗೆ ನಿಮ್ಮ ಜೀವನದಲ್ಲಿ ಶುಭಕ್ಷಣಗಳು ಎದುರಾಗುತ್ತದೆ ಈ ಒಂದು ಪರಿಹಾರಕ್ಕೆ ನಿಮಗೆ ಬೇಕಾಗುವ ಪದಾರ್ಥಗಳು ಬೆಳ್ಳುಳ್ಳಿ, ಕರಿಮೆಣಸು, ಒಣ ಮೆಣಸು, ಮತ್ತು ಉಪ್ಪು ಇದಿಷ್ಟು ಪದಾರ್ಥಗಳು ಬೇಕಾಗುತ್ತದೆ. ಈ ಪರಿಹಾರವನ್ನು ನಮ್ಮ ಪೂರ್ವಿಕರು ಹಿಂದಿನ ಕಾಲದಿಂದಲೂ ಕೂಡ ಅನುಸರಿಸಿಕೊಂಡು ಬಂದಿದ್ದಾರೆ

ಹಾಗೂ ಪರಿಹಾರ ಮಾಡಿದ್ದಾರೆ ಹಾಗೂ ಅದರಿಂದ ಉಪಯೋಗವನ್ನು ಕೂಡ ಪಡೆದುಕೊಂಡಿದ್ದಾರೆ. ದೃಷ್ಟಿ ತೆಗೆಯುವುದು ದೃಷ್ಟಿ ನಿವಾರಣೆ ಮಾಡುವುದು ಕೆಲವರು ಮಾಡುತ್ತಾರೆ ಇನ್ನೂ ಕೆಲವರಿಗೆ ಈ ಒಂದು ನಿಯಮ ಗೊತ್ತಿರುವುದಿಲ್ಲ. ಹಾಗಾಗಿ ಆ ನಿಯಮವನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ನಿಯಮವನ್ನು ಮಾಡಲು ಮೊದಲು ನಿಮ್ಮ ಎಡಗೈಯನ್ನು ಚಾಚಬೇಕು ತದನಂತರ ಅದಕ್ಕೆ ಅರ್ಧ ಹಿಡಿ ಉಪ್ಪನ್ನು ಹಾಕಿ ನಂತರ ಆರು ಬೆಳ್ಳುಳ್ಳಿ ಎಸಳು ಹಾಗೂ ಆರು ಕರಿಮೆಣಸು ಎರಡು ಒಣಮೆಣಸಿನಕಾಯಿ ಹಾಕಿ ಮುಷ್ಟಿಯಲ್ಲಿ ಮಡಚಿ. ನಂತರ ನಿಮ್ಮ ತಲೆಯಿಂದ ಮೂರು ಬಾರಿ ಬಳಸಬೇಕು ಹಾಗೂ ಮೇಲಿಂದ ಕೆಳಗೆ ದೃಷ್ಟಿಯನ್ನು ತೆಗೆಯಬೇಕು ಮೂರು ಬಾರಿ ಉಗಿಯಬೇಕು. ನಂತರ ಇದನ್ನು ಅಡಿಗೆ ಮನೆಯಲ್ಲಿ ಕರುವ ಒಲೆಗೆ ಹಾಕಬೇಕು ಅಥವಾ ನೀರು ಕಾಯಿಸುವ ಒಲೆಗೆ ಹಾಕಬೇಕು. ಹೀಗೆ ಮಾಡುವುದರಿಂದ ದೃಷ್ಟಿ ಸಮಸ್ಯೆ ನಿವಾರಣೆಯಾಗಿ ನಿಮ್ಮೆಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ಎಂಬುದು ದೊರೆಯುತ್ತದೆ.

WhatsApp Group Join Now
Telegram Group Join Now
See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ
[irp]


crossorigin="anonymous">