15 ಏಪ್ರಿಲ್ 2021ರ ದಿನ ಭವಿಷ್ಯ ದಲ್ಲಿ ಹಲವಾರು ಸ್ಪೋಟಕ ಮಾಹಿತಿಯನ್ನು ರವಿಶಂಕರ್ ಗುರೂಜಿ..! ಏನದು ಮಾಹಿತಿ.? » Karnataka's Best News Portal

15 ಏಪ್ರಿಲ್ 2021ರ ದಿನ ಭವಿಷ್ಯ ದಲ್ಲಿ ಹಲವಾರು ಸ್ಪೋಟಕ ಮಾಹಿತಿಯನ್ನು ರವಿಶಂಕರ್ ಗುರೂಜಿ..! ಏನದು ಮಾಹಿತಿ.?

ಹಾಯ್ ಗೆಳೆಯರೇ 15 ಏಪ್ರಿಲ್ ಗುರುವಾರ ಪ್ಲವನಾಮ ಸಂವತ್ಸರ ದಲ್ಲಿ ಈ ರಾಶಿಯವರು ಈ ರಾಶಿಯವರನ್ನು ಮದುವೆ ಆಗಲೇ ಬಾರದು ಇಂಥವರು ಮದುವೆ ಆಗಬಹುದ ನೀರು ನೀರು ಕೂಡ ಮದುವೆಯಾಗರದು ಗಾಳಿ ಗಾಳಿ ಕೂಡ ಮದುವೆ ಆಗಬಾರದು ಆಗಿನ ತತ್ವಗಳು ಕಾರಣಗಳು ಖಾರ ಖಾರ ಆಗ್ಬಾರ್ದು ಸ್ವೀಟು ಸ್ವೀಟು ಆಗಬಾರದು ಹಾಗಾಗಿ ನಿಮ್ಮ ಜಾತಕ ಫಲವನ್ನು ನೆನಪಿಟ್ಟುಕೊಳ್ಳಿ ಮದುವೆಯಾಗಬೇಕಾದರೆ ಕೇವಲ ಸಾಲಾವಳಿ ನೋಡುವುದಷ್ಟೇ ಅಲ್ಲ. ಮದುವೆಯ ಸುಖ ವಿದ್ಯಾ ದಾಂಪತ್ಯ ಅನುರಾಗ ವಿಧಿಯ ಎನ್ನುವುದನ್ನು ತಿಳಿದುಕೊಳ್ಳಬೇಕು ಕಳ್ಳನಿಗೆ ಕಳ್ಳನೇ ಸಿಗುವುದು, ಒಬ್ಬ ಮೋಸಗಾರ ನೀನೊಬ್ಬ ಮೋಸಗಾರ ಜೊತೆನೆ ಇರುವುದು ಇದು ಶತಸಿದ್ಧ ಇದಕ್ಕೆ ದೊಡ್ಡ ಸೈನ್ಸ್ ಬೇಕಿಲ್ಲ . ದೇವಸ್ಥಾನಪೂಜೆ ಮಾಡುವ ಅರ್ಚಕರು ಹುಡುಗರ ಜೊತೆ ಕುಳಿತುಕೊಳ್ಳುವುದಿಲ್ಲ, ಭಯ ಅವನು ಕುಡುಕ ಕಣಪ್ಪ ಕೆಟ್ಟವನ್ ಅಪ್ಪ, ಅವನಿಗೆ ಪೂಜಾರಿ ಕಂಡ್ರೆ ಭಯ ಅವರು ನಮ್ಮನ್ನ ಎಲ್ಲಿ ಬೈತಾರೆ ಎಂದು ಅವನ ತೀರ್ಥ

ನಮಗೆ ಇಷ್ಟ ಆಗುವುದಿಲ್ಲ ನಮ್ಮ ತೀರ್ಥ ಅವನಿಗೆ ಇಷ್ಟವಾಗುವು ದಿಲ್ಲ. ಹಾಗೇನೆ ತುಂಬಾ ಬೋಧನೆ ಮಾಡುವವರು ಇನ್ನೊಬ್ಬರು ಬೋಧನೆ ಮಾಡುವವರು ಜೊತೆ ಜೊತೆಯಲಿ ಇದ್ದರೂ ಕೂಡ ಪ್ರಾಬ್ಲಮ್ ಜೀವನ ನಡೆಸುವುದಕ್ಕೆ ತುಂಬಾ ಕಷ್ಟವಾಗುತ್ತೆ ಲಿಟಲ್ ಪ್ಯಾಟ್ರನ್ ಕಮ್ಮಿ ಇರೋರು ಮದುವೆಯಾದರೆ ಒಳ್ಳೆಯದು ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಒಳ್ಳೆಯದು ಎಂದು ತಿಳಿದುಕೊಳ್ಳಬೇಕು ನನ್ನ ಶಕ್ತಿ ಏನು ನನ್ನ ಸಾಮರ್ಥ್ಯವನ್ನು ಮದುವೆ ಅನ್ನುವುದು ಯಾವುದೇ ರೀತಿ ಕಟ್ಟಿಕೊಂಡು ಬಿಡುವುದಿಲ್ಲ ಅಂದರೆ ಒಂದು ಜಮೀನು ತೆಗೆದುಕೊಂಡು ಆಗ್ಬರಲ್ಲ ಎನ್ನುವುದಿಲ್ಲ ಒಂದು ಏನಾದ್ರೂ ಅವರ ಮಾಡಿದರೆ ಅದು ಸರಿಹೋಗಲಿಲ್ಲ ಬೇರೆ ಮಾಡೋಣ ಅನು ಮಾಡಕ್ಕಾಗಲ್ಲ ಗಂಡ ಹೆಂಡತಿ ಇರುವಂತಹ ಭಾರತದಲ್ಲಿರುವಂತಹ ಒಂದು ಪ್ರಾಮುಖ್ಯತೆ ಅಷ್ಟಿಷ್ಟಲ್ಲ. ಹಲವಾರು ಮಾಹಿತಿಗಳು ಖಂಡಿತವಾಗಲೂ ನಾವು ನೀವು ತಿಳಿಯಲೇಬೇಕು ಹೇಗೆ ತಿಳಿಯುವುದು ಮೇಲೆ ಕಾಣುವ ವಿಡಿಯೋದಲ್ಲಿ ನೋಡೋಣ ಧನ್ಯವಾದಗಳು.

WhatsApp Group Join Now
Telegram Group Join Now
See also  ನೇಹಾ ವಾಟ್ಸಪ್ ಚಾಟ್ ವೈರಲ್ ಆಗ್ತಿದೆ.ತಮ್ಮ ಸಂಬಂಧಿಕರ ಜೊತೆ ನೇಹಾ ಫಯಾಜ್ ಬಗ್ಗೆ ಹಂಚಿಕೊಂಡ ಮಾತುಗಳು ನೋಡಿ
[irp]


crossorigin="anonymous">