ಹಾಯ್ ಗೆಳೆಯರೇ ಕರ್ನಾಟಕ ರಾಜ್ಯದ ಬ್ರೇಕಿಂಗ್ ನ್ಯೂಸ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಂದು ರಾತ್ರೋರಾತ್ರಿ ಆರೋಗ್ಯದಲ್ಲಿ ಏರು-ಪೇರು.. ಹೌದು ಬಿಎಸ್ ಯಡಿಯೂರಪ್ಪ ಅವರು ಜ್ವರದಿಂದ ಬಳಲುತ್ತಿದ್ದರು ಪ್ರಚಾರಕ್ಕೆ ತೆರಳಿದ್ದರು ಎಂದು ಮಾಹಿತಿ ತಿಳಿದು ಬಂದಿದೆ, ದೇಹದ ಉಷ್ಣಾಂಶ 99 ಕಿಂತ ಹೆಚ್ಚಿದ್ದು ಮುಖ್ಯಮಂತ್ರಿಯವರ ಸಿಬ್ಬಂದಿಯವರು ಗಮನಕ್ಕೆ ತಂದಿದ್ದು ಖಾಸಗಿ ಹೋಟೆಲ್ ನಲ್ಲಿ ರಾತ್ರೋರಾತ್ರಿ ಬಿಎಸ್ ಯಡಿಯೂರಪ್ಪ ಅವರು ಒಂದು ಜ್ವರ ಇದ್ದ ಕಾರಣ ಆಸ್ಪತ್ರೆಯಲ್ಲಿ ಹೋಗದೇ ಹೋಟೆಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿಗಳು ಬಂದಿವೆ. ರಾತ್ರೋರಾತ್ರಿ ಜ್ವರ ಹೆಚ್ಚಾದ ಹಿನ್ನೆಲೆ ಡಾಕ್ಟರ್ಸ್ ಗಳು ಬಂದು ಅಲ್ಲಿ ಚೆಕ್ ಮಾಡ್ತಾ
ಇದ್ದಾರೆ ತುಂಬಾ ಮಿತಿಮೀರಿದೆ ಎಂದು ಮಾಹಿತಿ ಇದೀಗ ಬಂದಿದೆ
ಯಡಿಯೂರಪ್ಪ ಅವರಿಗೆ ಕೆಇಲ್ ಆಸ್ಪತ್ರೆಯಲ್ಲಿ ವೈದ್ಯ ರಂಥವರು ನೇತೃತ್ವದಲ್ಲಿ ಬೆಳಗಾವಿಯಲ್ಲಿ ಚಿಕಿತ್ಸೆ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ ಬೆಳಗಾವಿ ಎಲೆಕ್ಷನ್ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡ ಪಾಲ್ಗೊಂಡಿದ್ದರು ಪ್ರಚಾರಕ್ಕೆ ಹೋಗಿದ್ದರು ಎಂದು ಹೇಳಲಾಗುತ್ತಿದೆ ಪ್ರಚಾರದ ವೇಳೆ ಭೇಟಿಯಾಗಿದ್ದ ಅಂತ ಕಾರಣ ಈ ದೃಶ್ಯ ಕಂಡುಬಂದಿದೆ ಎಂದು ಹೇಳಬಹುದು ತರ್ಮಲ್ ಟೆಸ್ಟ್ ಮಾಡಿರುವಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ತರ್ಮಲ್ ಸ್ಕಿನ್ ಬಳಿಕ ಜ್ವರ ಇರುವುದು ಗೊತ್ತಾಗಿ ಮುಂದೇನಾಯಿತು ಹಾಸ್ಪಿಟಲ್ನಲ್ಲಿ ಎಂಬ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋದಲ್ಲಿ ಕೊನೆವರೆಗೂ ತಪ್ಪದೆ ನೋಡೋಣ ಬನ್ನಿ ಧನ್ಯವಾದಗಳು ಸ್ನೇಹಿತರೆ.