ದೇವರು ಮತ್ತು ಶಿವನ ಪೂಜೆ ಮಾಡುವ ಪ್ರತಿಯೊಬ್ಬ ಭಕ್ತರು ಕೂಡ ಇದನ್ನು ನೋಡಲೇಬೇಕು... - Karnataka's Best News Portal

ದೇವರು ಮತ್ತು ಶಿವನ ಪೂಜೆ ಮಾಡುವ ಪ್ರತಿಯೊಬ್ಬ ಭಕ್ತರು ಕೂಡ ಇದನ್ನು ನೋಡಲೇಬೇಕು…

ಮೃತ್ಯವಿನ ಕೂಪದಿಂದ ತನ್ನ ಭಕ್ತರನ್ನು ಬಚಾವ್ ಮಾಡಲು ಸ್ವಯಂ ಶಿವ ಪರಮಾತ್ಮ ಪ್ರತ್ಯಕ್ಷರಾದರೂ ನಂತರ ಏನಾಯ್ತು ಅಂತ ನೋಡಿದರೆ ಖಂಡಿತವಾಗಿಯೂ ನೀವು ಶಾಕ್ ಆಗುತ್ತೀರಾ. ರಾಜಸ್ಥಾನದ ರಾಜ್ಯದ ಬಿಲ್ವಾನ ಎಂಬ ಪ್ರದೇಶದಲ್ಲಿ ಸುರೇಶ್ ಕುಮಾರ್ ಎಂಬ ಒಬ್ಬ ವ್ಯಕ್ತಿ ವಾಸ ಮಾಡುತ್ತಿದ್ದನು. ಒಂದು ಬಾರಿ ಬೆಸಿಗೆ ರಜೆ ಪ್ರಯುಕ್ತ ಅಲ್ಲಕ ಎಕ್ಸಿಬಿಶನ್ ಅನ್ನು ಆಯೋಜಿಸುತ್ತಾರೆ ಇದೆ ಎಕ್ಸಿಬಿಷನ್ ಅನ್ನು ನೋಡಲು ಸುರೇಶ್ ಕುಮಾರ್ ತನ್ನ ಕುಟುಂಬದ ಜೊತೆ ಹೋಗಿದ್ದರು. ಈ ವೇಳೆಯಲ್ಲಿ ಮೃತ್ಯು ಕೂಪವನ್ನು ಕೂಡ ಪ್ರದರ್ಶನದಲ್ಲಿ ಏರ್ಪಡಿಸಲಾಗಿತ್ತು. ಸುರೇಶ್ ಕುಮಾರ್ ಇಂತಹ ಸಾವಿನ ಆಟವನ್ನು ಹಿಂದೆಂದೂ ನೋಡಿರಲಿಲ್ಲ ಇದೇ ಮೊದಲ ಬಾರಿಗೆ ಮೃತ್ಯು ಕೂಪವನ್ನು ನೋಡಬೇಕು ಎಂಬ ಆಸೆಯಿಂದ ನೂರು ರೂಪಾಯಿಗಳ ಟಿಕೆಟ್ ಪಡೆದು ಆಟವನ್ನು ನೋಡಲು.

ಸುರೇಶ್ ಕುಮಾರ್ ನಿಂತುಕೊಂಡರು ಕೆಲ ಸಮಯದ ಬಳಿಕ ಸಾವಿನ ಆಟ ಶುರುವಾಗುತ್ತದೆ ಗಾಡಿಗಳಲ್ಲಿ ಮತ್ತು ಕಾರುಗಳಲ್ಲಿ ಹಳ್ಳದ ಒಳಗೆ ಬೀಳದ ಹಾಗೇ ಬ್ಯಾಲೆನ್ಸ್ ಮಾಡುತ್ತಾ ಪ್ರದರ್ಶನದ ಆಟವನ್ನು ಪ್ರದರ್ಶನ ಮಾಡುತ್ತಿದ್ದು. ಈ ಆಟವನ್ನು ನೋಡಿದ ಸುರೇಶ್ ಕುಮಾರ್ ಗೆ ಒಂದು ಬಾರಿ ಮೈಂಡ್ ಬ್ಲಾಕ್ ಆಗುತ್ತದೆ ಏಕೆಂದರೆ ಅದು ರೋಚಕವಾಗಿ ಗಾಡಿಗಳು ಸೈಡ್ ವಾಲ್ ಗಳ ಮೇಲೆ ಸಾಗುತ್ತಿದ್ದವು. ಆ ಮೃತ್ಯ ಕೂಪದಲ್ಲಿ ಮೂರು ಜನ ಸ್ಟಂಟ್ ಮಾಡುತ್ತಿದ್ದರು ಒಂದು ಬಾರಿ ಬೈಕ್ ನಲ್ಲಿ ಮತ್ತೊಂದು ಬಾರಿ ಕಾರಿನಲ್ಲಿ ಕುಳಿತು ಗಿರಗಿರ ಎಂದು ಗೋಡೆಯ ಮೇಲೆ ಕಾರು ಚಲಾಯಿಸುತ್ತಿದ್ದರು. ಬೇರೆ ಬೇರೆ ರೀತಿಯ ನಂಬಲು ಅಸಾಧ್ಯವಾದಂತಹ ಸ್ಟಂಟ್ ಗಳನ್ನು ಮಾಡುತ್ತಿದ್ದರು ತಮ್ಮ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಯಾರ ಸಹಾಯವಿಲ್ಲದೆ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದರು.

WhatsApp Group Join Now
Telegram Group Join Now
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು
[irp]


crossorigin="anonymous">