ಇದನ್ನು ಸೇವಿಸಿ ಈ ಯುದ್ದವನ್ನು ಜಯಿಸಿ ದೇಹದ ಕಣಕಣದಲ್ಲು ರೋಗ ನಿರೋದಕ ಶಕ್ತಿ ಹೆಚ್ಚಿಸಿ..! ಯಾವ ವೈರಸ್ ಏನು ಮಾಡೋಕೆ ಆಗೊಲ್ಲ. - Karnataka's Best News Portal

ಇದನ್ನು ಸೇವಿಸಿ ಈ ಯುದ್ದವನ್ನು ಜಯಿಸಿ ದೇಹದ ಕಣಕಣದಲ್ಲು ರೋಗ ನಿರೋದಕ ಶಕ್ತಿ ಹೆಚ್ಚಿಸಿ..! ಯಾವ ವೈರಸ್ ಏನು ಮಾಡೋಕೆ ಆಗೊಲ್ಲ.

ನಮಲ್ಲಿ ಶಕ್ತಿ, ನಮ್ಮ ದೇಹಕ್ಕೆ ಅಟ್ಯಾಕ್ ಆಗಿರುವ ವೈರೆಸಗಳನ್ನ ನಾಶ ಮಾಡುವ ಗುಣ ಹೂಂದಿರುವ ವಸ್ತು ಯಾವುದೆಂದರೆ ಅದು ಅಮೃತ ಬಳ್ಳಿ.ನಿಮಗೆ ಹೆಸರಿನಲ್ಲೆ ಗೊತ್ತಾಗುತ್ತಿದೆ ಎಷ್ಟು ಶಕ್ತಿ ಇದೆ ಅಂತ ಅಮೃತ ಕುಡಿದಷ್ಟೆ ಶಕ್ತಿ ನಮಗೆ ಈ ಅಮೃತ ಬಳ್ಳಿಯಲ್ಲಿ ಸಿಗುತ್ತದೆ. ಅಂದರೆ ನಮ್ಮ ದೇಹದ ಪ್ರತಿಯೊಂದು ಕಣ ಕಣದಲ್ಲು ಹೊಸ ಚೈತನ್ಯವನ್ನು ಕೊಡುವ ಶಕ್ತಿ ಮತ್ತು ಹೊರಗಿನಿಂದ ಯಾವುದೇ ವೈರಸ್, ಬ್ಯಾಕ್ಟೀರಿಯಾ ಅಟ್ಯಾಕ್ ಅದರು ಅದನ್ನು ಸರಿಯಾದ ಪ್ರಮಾಣದಲ್ಲಿ ಒಡೆದು ಬಡೆದು ಓಡಿಸುವಂತಹ ಶಕ್ತಿ ಈ ಅಮೃತ ಬಳ್ಳಿಗಿದೆ.ಅಮೃತ ಬಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅಂತಹ ಶಕ್ತಿಯನ್ನು ನಮ್ಮ ರೋಗ ನಿರೋಧಕ ಶಕ್ತಿಯನ್ನು ನಮ್ಮ ದೇಹದಲ್ಲಿ ನಾವು ಬೆಳೆಸಿಕೊಳ್ಳಬಹುದು. ಅಮೃತ ಬಳ್ಳಿ ಯ ಪ್ರತಿಯೊಂದು ಅಂಗವು ಕೂಡ ಔಷಧೀಯ ಗುಣಗಳನ್ನು ಹೊಂದಿದೆ.

ಅದರಲ್ಲೂ ಈಗ ವೈರಸ್ ಇಂದ ಬರುವ ಕಾಯಿಲೆಯನ್ನು ಬಹಳ ಬೇಗ ನಾಶ ಮಾಡುವಂತಹ ಗುಣ ಈ ಅಮೃತ ಬಳ್ಳಿಗಿದೆ.ಇದನ್ನು
ಕುಡಿಯುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಉಂಟಾಗಿ ಈ ವೈರಸ್ ನ್ನು ನಾಶ ಮಾಡುವಂತಹ ಶಕ್ತಿ ಅಮೃತ ಬಳ್ಳಿ ಗಿದೆ.
ಅಮೃತ ಬಳ್ಳಿ ಯ ಕಷಾಯವನ್ನು ಮಾಡುವುದು ಹೇಗೆ ಅಂದರೆ ಮೊದಲು ಒಂದು ಬೌಲ್ ಗೆ ಎರಡು ಗ್ಲಾಸ್ ನೀರನ್ನು ಹಾಕಿಕೊಂಡು ಇದಕ್ಕೆ ಅಮೃತ ಬಳ್ಳಿಯನ್ನು ಹಾಕಬೇಕು.ಅಮೃತ ಬಳ್ಳಿಯನ್ನು ಕತ್ತರಿಸಿದರೆ ಅದರಲ್ಲಿ ಬರುವ ಬಳ್ಳಿಯನ್ನು ಚೆನ್ನಾಗಿ ತೊಳೆದು2-3 ಪೀಸ್ ಮಾಡಿ ನೀರಿನಲ್ಲಿ ಹಾಕಿ ಕುದಿಸಬೇಕು.ಅದು 2 ಗ್ಲಾಸ್ ನೀರು 1 ಗ್ಲಾಸ್ ಆಗುವವರೆಗು ಕುದಿಸಬೇಕು ನಂತರ ಇದನ್ನು ಸೊಸಿಕೊಂಡು ಇದಕ್ಕೆ ಸ್ಪಲ್ಪ ಬೆಲ್ಲವನ್ನು ಮಿಕ್ಸ್ ಮಾಡಿ ಕುಡಿಯಬೇಕು ಇದನ್ನು ಬೆಳ್ಳಿಗೆ ಎಂದ ತಕ್ಷಣ ಕಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

See also  ಮಾರ್ಚ್ 31 ರ ಒಳಗೆ ಪ್ರತಿಯೊಬ್ಬರೂ ಮತ್ತೆ ಈ ದಾಖಲೆ ಸಲ್ಲಿಸಬೇಕು.. ಇಲ್ಲ ಅಂದರೆ 2000 ಹಣ ಬರೋದಿಲ್ಲ..

WhatsApp Group Join Now
Telegram Group Join Now
[irp]


crossorigin="anonymous">