ಹಾಯ್ ಗೆಳೆಯರೇ ರುದ್ರನರ್ತನ ಇತ್ತೀಚಿಗೆ ಇನ್ನು ಕೂಡ ಹೆಚ್ಚಾಗುತ್ತಿದೆ ಇದೇ ರೀತಿ ಪ್ರಕರಣಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ, ಮತ್ತೊಂದು ಕಡೆ ಸಾವಿನ ಪ್ರಮಾಣ ನೋಡುವುದಕ್ಕೆ ಸಾಧ್ಯವಾಗಿದೆ ಒಂದೇ ದಿನ 592 ಮಂದಿ ಅಂದರೆ ಸುಮ್ಮನೆಯಲ್ಲ ಸಿನಿಮಾ ಇಂಡಸ್ಟ್ರಿ ಕೂಡ ತನ್ನ ವಕ್ರದೃಷ್ಟಿ ಬಿಟ್ಟಿದ್ದು ಪ್ರಕರಣಗಳು ಹೆಚ್ಚಾಗುತ್ತಿವೆ ಇತ್ತೀಚಿಗೆ ಕೋಟಿ ನಿರ್ಮಾಪಕ ಎಂಬ ಖ್ಯಾತಿಯ ಮಾಲಾಶ್ರೀ ಅವರ ಗಂಡ ರಾಮು ಅವರು ಬಲಿಯಾಗಿದ್ದಾರೆ. ಸದ್ಯ ರಾಮ ಅವರು ಕೊರೋನಾಗೆ ಬಲಿಯಾಗಿದ್ದು ಕಾರಣ ಇವೆಲ್ಲವೂ ಕೂಡ ಮರೆಯಲು ಸಾಧ್ಯವಿಲ್ಲ ಅಷ್ಟು ರೀತಿಯ ಬಾಂಡಿಂಗ್ ಇತ್ತು ರಾಮು ಹಾಗೂ
ಮಾಲಾಶ್ರೀ ಅವರ ನಡುವೆ ಇವತ್ತು 11ನೇಯ ದಿನ ತಿಥಿ ಕಾರ್ಯ ಇತ್ತು ಅವರ ಹುಟ್ಟೂರು ಬಳಿಯಲ್ಲಿ ನಡೆಯಿತು ಅಲ್ಲಿ ಕುಟುಂಬಸ್ಥರ ಮಾತ್ರ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ತನ್ನ ಪತಿಯನ್ನು ನೆನೆದು ಬಿಕ್ಕಿಬಿಕ್ಕಿ ಆಳಲು ಆರಂಭಿಸಿದರು, ಮಕ್ಕಳು ಕೂಡ ಭಾಗಿಯಾಗಿದ್ದರು ಏನು ಹೇಳುವ ಪರಿಸ್ಥಿತಿ ಇಲ್ಲದೆ ಕಾರ್ಯಕ್ರಮದಲ್ಲಿ ಮೂಕರಾಗಿ ಕಾರ್ಯಕ್ರಮ ನಡೆಸಿದರು. ಇಂತಹ ಪರಿಸ್ಥಿತಿ ನೋಡಿದರೆ ಮನಕಲಕುವಂತ ಪರಿಸ್ಥಿತಿಯಾಗಿದೆ ಇದೇ ತರಹ ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಎಷ್ಟು ವಿಧವಾದ ಕುಟುಂಬದಲ್ಲಿ ಇದೇ ರೀತಿಯಾಗಿದೆ ಕೋರೋನ ಯಾವಾಗ ಬಿಟ್ಟು ಹೋಗುತ್ತೆ ಎಲ್ಲರೂ ಕಾದುನೋಡಬೇಕಿದೆ. ಈ ದೃಶ್ಯವನ್ನು ಮೇಲೆ ಕಾಣುವ ವಿಡಿಯೋದಲ್ಲಿ ನೋಡಿ ಸಂಪೂರ್ಣವಾದ ಮಾಹಿತಿ ನಿಮ್ಮದಾಗುತ್ತದೆ ಧನ್ಯವಾದಗಳು.