ಮಹಾಮಾರಿಗೆ ಬಲಿಯಾದ ಬಾಡಿಗಾರ್ಡ್ ನಾಗಣ್ಣ ಕುಟುಂಬಕ್ಕೆ ದರ್ಶನ್ ಮಾಡಿದ್ದೇನು ನೋಡಿ..! ಅಸಲಿ ಮುಖ ಬಯಲು ಡಿ ಬಾಸ್ » Karnataka's Best News Portal

ಮಹಾಮಾರಿಗೆ ಬಲಿಯಾದ ಬಾಡಿಗಾರ್ಡ್ ನಾಗಣ್ಣ ಕುಟುಂಬಕ್ಕೆ ದರ್ಶನ್ ಮಾಡಿದ್ದೇನು ನೋಡಿ..! ಅಸಲಿ ಮುಖ ಬಯಲು ಡಿ ಬಾಸ್

ಚೀನಾದ ಮಹಾ ಮಾರಿ ಕಾಯಿಲೆಗೆ ಸಾಕಷ್ಟು ಕಲಾವಿದರು ಬಲಿಯಾಗುತ್ತಿದ್ದು,ಕಳೆದ ವಾರ ಕೋಟಿ ರಾಮು ಅವರು ನಿಧನರಾದರು, ನಿನ್ನೆ ತಾನೆ ಹಿರಿಯ ಕಲಾವಿದರು ಆದ ರಾಜಾರಾಂ ಅವರು ಸಹ ನಿಧಾನವಾಗಿದ್ದಾರೆ.ಈದೀಗ ಈ ಮಹಾಮಾರಿ ಕಾಯಿಲೆ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಮನೆ ಬಾಗಿಲು ತಟ್ಟಿದೆ.ಹೌದು ಯಾವಾಗಲು ದರ್ಶನ ಅವರ ಜೊತೆಯಲ್ಲಿ ಇರುತ್ತಿದ್ದ ಅವರ ಕುಟುಂಬದಲ್ಲಿ ಒಬ್ಬ ರಾದ 15 ವರ್ಷಗಳಿಂದ ಆತ್ಮೀಯರಾಗಿದ್ದ ದರ್ಶನ್ ಅವರ ಅಂಗ ರಕ್ಷಕ ನಾಗಣ್ಣ ಅವರು ಚೀನಾದ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ.

ನಾಗಣ್ಣ ಅವರು ಕೊರೋನಾ ಸೊಂಕಿಗೆ ಬಲಿಯಾಗಿ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,ಆದರೆ ದುರದೃಷ್ಟವಷ ಚಿಕಿತ್ಸೆ ಫಲಕಾರಿ ಆಗದೆ ನೆನ್ನೆ ಸಾವನ್ನಪ್ಪಿದ್ದಾರೆ.ಈದೀಗ ನಾಗಣ್ಣ ಅವರ ಕುಟುಂಬಕ್ಕೆ ದರ್ಶನ್ ಅವರು ನೆರವಾಗಿದ್ದಾರೆ.ನಟ ದರ್ಶನ್ ಅಂದರೆನೆ ಈಗೆ ಅವರಿಗೆ ಯಾರಾದರೂ ಬಹಳ ಅತ್ತಿರವಾಗಿ ನಂಬಿಕೆ ಉಳಿಸಿಕೊಂಡರೆ ಸಾಕು ತಮ್ಮ ಕುಟುಂಬದವರ ರೀತಿ ಅವರನ್ನು ನೋಡಿಕೊಳ್ಳುತ್ತಾರೆ.

ಈದೀಗ ನಾಗಣ್ಣ ಅವರ ನಿಧನಕ್ಕೆ ಸಂತಾನವನ್ನು ಸೊಚಿಸಿರುವ ನಟ ದರ್ಶನ್ ಅವರು ನಾಗಣ್ಣ ಕುಟುಂಬದವರೊಂದಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.ಹಾಗೂ ಈಗಿನ ಕಷ್ಟದ ಪರಿಸ್ಥಿತಿಯಲ್ಲಿ ಅವರ ಕುಟುಂಬಕ್ಕೆ ಹಣಕಾಸಿನ ಸಹಾಯವನ್ನು ಮಾಡಿದ್ದಾರೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">