ಇದೀಗ ಬಂದ ಸುದ್ದಿ:- ಕನ್ನಡದ ನಟ ಸಂಚಾರಿ ವಿಜಯ್ ಗೆ ಏನಾಯ್ತು..? ಭೀಕರ ಅಪಘಾತವಾಗಿದ್ದು ಹೇಗೆ..? ಬದುಕೋದು ಡೌಟ್ ಎಂದು ಯಾಕೆ ಹೇಳಿದರು..! ನೋಡಿದ್ರೆ ಪಕ್ಕ ಶಾಕ್.. - Karnataka's Best News Portal

ಇದೀಗ ಬಂದ ಸುದ್ದಿ:- ಕನ್ನಡದ ನಟ ಸಂಚಾರಿ ವಿಜಯ್ ಗೆ ಏನಾಯ್ತು..? ಭೀಕರ ಅಪಘಾತವಾಗಿದ್ದು ಹೇಗೆ..? ಬದುಕೋದು ಡೌಟ್ ಎಂದು ಯಾಕೆ ಹೇಳಿದರು..! ನೋಡಿದ್ರೆ ಪಕ್ಕ ಶಾಕ್..

ಹಾಯ್ ಗೆಳೆಯರೇ ಕನ್ನಡ ಚಲನಚಿತ್ರಕ್ಕೆ ಸಮಯವೇ ಸರಿಯಿಲ್ಲ ಎಂ ದು ಕಾಣಿಸುತ್ತದೆ ಯಾಕಪ್ಪ ಈ ಪ್ರಶ್ನೆ ಅಂತ ಅಂದ್ರೆ ಕೋರೋಣ ಎಂ ಬ ಮಹಾಮಾರಿ ಯಿಂದ ತತ್ತರಿಸಿದ ಒಂದು ಸನ್ನಿವೇಶವನ್ನು ಬಿಟ್ಟರೆ ಜನಪ್ರಿಯ ಮತ್ತು ಹೃದಯವಂತ ನಟ-ನಟಿಯರು ಕೂಡ ಈ ಕಾರ ಣದಿಂದ ಪ್ರಾಣ ಕಳೆದುಕೊಂಡಿರುವ ಇವೆಲ್ಲವೂ ಕಂಡಿದ್ದೀರಿ ಇದೀಗ ರಾಷ್ಟ್ರಪ್ರಶಸ್ತಿ ವಿಜೇತ ನಟನಿಗೆ ಬಾರಿ ದೊಡ್ಡ ರಸ್ತೆ ಅಪಘಾತವಾಗಿದೆ ಹೌದು ಏನಪ್ಪ ಅಂತೀರಾ..! ಬಹಳ ಪರಿಸ್ಥಿತಿ ಚಿಂತಾಜನಕವಾಗಿದೆ ಸಾವು-ಬದುಕು ನಡುವೆ ನಟ ಒದ್ದಾಡುತ್ತಿದ್ದೆ ಯಾರು ನಟ ಎಂದು ಗೊತ್ತಾದರೆ ನಿಜಕ್ಕೂ ಕೂಡ ಕಣ್ಣೀರು ಹಾಕುತ್ತೀರಾ. ರಾಷ್ಟ್ರ ಪ್ರಶಸ್ತಿ ವಿಜೇತರ ಆದಂತಹ ನಟ ಸಂಚಾರಿ ವಿಜಯ್ ಅವರು ಗಂಭೀರವಾಗಿ ಗಾಯಗೊಂಡಿದ್ದು ಬನ್ನೇರುಘಟ್ಟ ಆಸ್ಪತ್ರೆಯಲ್ಲಿ ಇರುವಂತಹ ಅಪೋ ಲೊ ಆಸ್ಪತ್ರೆಯ ಬಳಿ ಆಗಿದ್ದು ಅದೇ ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಇಟ್ಟಿದ್ದಾರೆ. ವಿಜಯ್ ಅವರ ಮೆದುಳಿನ ಬಲಭಾಗಕ್ಕೆ ಮತ್ತು ತೊಡೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಅಲ್ಲದೆ ನೆನ್ನೆ ರಾತ್ರಿ ಶಸ್ತ್ರ

WhatsApp Group Join Now
Telegram Group Join Now

ಚಿಕಿತ್ಸೆಯನ್ನು ಕೂಡ ಮಾಡಿದ್ದಾರೆ ಸದ್ಯ ಚಿಕಿತ್ಸೆ ಮುಂದುವರಿಯುತ್ತಿದ್ದು ಏನು ಹೇಳಲಿಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ನಿನ್ನೆ ಸ್ನೇಹಿತ
ರೊಂದಿಗೆ ಬೈಕ್ನಲ್ಲಿ ಕುಳಿತಿದ್ದು ಪ್ರಯಾಣಿಸುತ್ತಿದ್ದ ಇವರು ಅಪಘಾತ ಸಂಭವಿಸಿದ್ದು ಮಿದುಳಿನಲ್ಲಿ ರಕ್ತಸ್ರಾವ ಆಗುತ್ತಿದ್ದು ತೊಡೆಯ ಮೂಲೆ ಮೂಳೆ ಯನ್ನೂ ಮುರಿದಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು ಆಗಲೇ ಅವರು ಪರಿಸ್ಥಿತಿ ಬಹಳ ಚಿಂತಾಜನಕವಾಗಿತ್ತು ಸ್ಕ್ಯಾನ್ ಮಾಡಿ ದಾಗ ಮೆದುಳಿನ ರಕ್ತಸ್ರಾವವಾಗುತ್ತಿತ್ತು ಅವರ ಮೂಳೆ ಶಸ್ತ್ರಚಿಕಿತ್ಸೆ ನಡೆದಿದೆ ಸದ್ಯ ಇನ್ನೂ 48 ಗಂಟೆಗಳ ಕಾಲ ಏನು ಹೇಳುವುದಕ್ಕೆ ಆಗು ವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಇನ್ನು ಮಾಹಿತಿಯನ್ನು ತಿಳಿಯಬೇಕು ಎಂಬ ಇಚ್ಛೆ ಇದ್ದರೆ ಬನ್ನಿ ನಾವು ನೀವು ಎಲ್ಲರೂ ಸೇರಿ ಮೇಲೆ ಕಾಣುವ ವಿಡಿಯೋ ದ ಮೂಲಕ ತಿಳಿಯೋಣ ಧನ್ಯವಾದಗಳು

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..



crossorigin="anonymous">