ಇಂದ್ರಜಿತ್ ಲಂಕೇಶ್ ಮಾಡುತ್ತಿರುವ ಆರೋಪದ ಬಗ್ಗೆ ದರ್ಶನ್ ಹೇಳಿದ್ದೇನು..? ಯಾವುದು ನಿಜ.. ಯಾವುದು ಸುಳ್ಳು..! ಸ್ಪೋಟಕ ಮಾಹಿತಿ. » Karnataka's Best News Portal

ಇಂದ್ರಜಿತ್ ಲಂಕೇಶ್ ಮಾಡುತ್ತಿರುವ ಆರೋಪದ ಬಗ್ಗೆ ದರ್ಶನ್ ಹೇಳಿದ್ದೇನು..? ಯಾವುದು ನಿಜ.. ಯಾವುದು ಸುಳ್ಳು..! ಸ್ಪೋಟಕ ಮಾಹಿತಿ.

ಇತ್ತೀಚಿಗಷ್ಟೇ ದರ್ಶನ್ ಅವರಿಗೆ 25 ಕೋಟಿ ವಂಚನೆ ಮಾಡಿದ್ದ ಅರು ಣಾಕುಮಾರಿ ಅವರ ಕೇಸ್ ಮುಗಿಯುತ್ತಿದ್ದಂತೆಯೇ ಮತ್ತೊಂದು ಸಮ ಸ್ಯೆ ಎದುರಾಗಿದೆ. ಹೌದು ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಅದೇನೆಂದರೆ ಪತ್ರಕರ್ತ ಮತ್ತು ನಿರ್ದೇಶಕರಾಗಿ ಇರುವಂ ತಹ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಅವರ ಮೇಲೆ ಗಂಭೀ ರವಾದ ಆರೋಪ ಹೊರಿಸುತ್ತಿದ್ದಾರೆ. ಇದೀಗ ಲಂಕೇಶ್ ಅವರು ದರ್ಶನ್ ಅವರ ವಿರುದ್ಧ ಗೃಹ ಸಚಿವರ ಬಳಿ ದೂರು ದಾಖಲು ಮಾ ಡಿದ್ದಾರೆ. ಅಷ್ಟಕ್ಕೂ ದರ್ಶನ್ ಮೈಸೂರಿನಲ್ಲಿ ಸಂದೇಶ್ ಪ್ರಿನ್ಸ್ ಹೋಟೆ ಲ್ ನಲ್ಲಿ ಯಾವ ಹುಡುಗಿಯ ಜೊತೆ ಇದ್ದರೂ ಅಲ್ಲಿ ನಡೆ ದಂತಹ ಗಲಾಟೆಯಾದರೆ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಯನ್ನು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ದರ್ಶನ್ ಅವರು ಎಷ್ಟು ದೊಡ್ಡ ಸ್ಟಾರ್ ಅಂತ ಇಡೀ ಕರ್ನಾಟಕ ಜನತೆಗೆ ಗೊತ್ತಿದೆ ದರ್ಶ ನ್ ಅವರು ಕುಂತರೂ ಸುದ್ದಿಯಾಗುತ್ತದೆ ನಿಂತರೂ ಸುದ್ದಿಯಾಗುತ್ತದೆ.

WhatsApp Group Join Now
Telegram Group Join Now

ಅಷ್ಟೇ ಅಲ್ಲದೆ ಪ್ರತಿ ದಿನ ದರ್ಶನ್ ಅವರ ಬಗ್ಗೆ ಒಂದಲ್ಲ ಒಂದು ಸುದ್ದಿ ಕೇಳಿ ಬರುತ್ತಲೇ ಇರುತ್ತದೆ ಇನ್ನು ದರ್ಶನ್ ಅವರು ಮೈಸೂರಿಗೆ ಬಂದರೆ ಅವರ ಫಾರ್ಮ್ ಹೌಸ್ ನಲ್ಲಿ ಇರುತ್ತಾರೆ. ಅಥವಾ ಅವರ ಸ್ನೇಹಿತರಾದ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರಿನ್ಸ್ ಹೋ ಟೆಲ್ ನಲ್ಲಿ ನೆಲೆಸುತ್ತಾರೆ ಇವರಿಗೆ ಸಂದೇಶ್ ಪ್ರಿನ್ಸ್ ಹೋಟೆಲ್ ಅಲ್ಲಿ ಒಂದು ರೂಂ ಅನ್ನು ಪ್ರತ್ಯೇಕವಾಗಿ ಸದಾಕಾಲ ರಿಸರ್ವ್ ಮಾಡಲಾ ಗುತ್ತದೆ. ಇದು ದರ್ಶನ್ ಅವರ ಅಡ್ಡ ಅಂತ ಹೇಳಬಹುದು ಇನ್ನು ಒಂದು ತಿಂಗಳ ಹಿಂದೆ ದರ್ಶನ್ ಅವರು ಅವರ ಸ್ನೇಹಿತರಾದಂತಹ ರಾಕೇಶ್ ಪಾಪಣ್ಣ, ಹರ್ಷ ಮೆಲೆಂಟ ಇನ್ನೂ ಮುಂತಾದ ಸ್ನೇಹಿತರ ಜೊತೆಗೆ ಬಂದು ಹೋಟೆಲ್ ನಲ್ಲಿ ನೆಲೆಸುತ್ತಾರೆ. ಈ ವೇಳೆಯಲ್ಲಿ ದರ್ಶನ್ ಮತ್ತು ಸ್ನೇಹಿತರು ಎಲ್ಲರೂ ಸೇರಿಕೊಂಡು ಅಲ್ಲಿ ಇರುವಂತಹ ವೇಟರ್ ಅನ್ನು ಹೊಡೆದಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ರವರು ಆರೋಪ ಮಾಡುತ್ತಾರೆ.

See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

[irp]


crossorigin="anonymous">