ದೇವಶಯನಿ ಏಕಾದಶಿ.. ಆಷಾಢ ಏಕಾದಶಿ.. ತೋಲಿ ಏಕಾದಶಿ ಮಹತ್ವದ ಪೂಜೆ ವಿಧಾನ ಹೇಗೆ..?ವ್ರತ ಆಚರಣೆಯಿಂದ ಸಿಗುವ ಫಲಾಫಲಗಳೇನು..? ತಪ್ಪದೇ ವಿಡಿಯೋ ನೋಡಿ. » Karnataka's Best News Portal

ದೇವಶಯನಿ ಏಕಾದಶಿ.. ಆಷಾಢ ಏಕಾದಶಿ.. ತೋಲಿ ಏಕಾದಶಿ ಮಹತ್ವದ ಪೂಜೆ ವಿಧಾನ ಹೇಗೆ..?ವ್ರತ ಆಚರಣೆಯಿಂದ ಸಿಗುವ ಫಲಾಫಲಗಳೇನು..? ತಪ್ಪದೇ ವಿಡಿಯೋ ನೋಡಿ.

ಪಂಚಾಂಗದ ಪ್ರಕಾರ ದೇವಶಯನಿ ಏಕಾದಶಿಯು ಆಷಾಢ ಮಾಸದ ಕೃಷ್ಣ ಪಕ್ಷದಲ್ಲಿ ಬರುತ್ತದೆ. ಆಷಾಢ ಮಾಸದ ಹನ್ನೊಂದನೇ ದಿನ ದಲ್ಲಿ ಬರುವಂತಹ ಮಾಸವನ್ನು ಕೃಷ್ಣ ಪಕ್ಷದ ದೇವಶಯನೀ ಏಕಾದಶೀ ಅಂತ ಕರೆಯುತ್ತಾರೆ. ಈ ಒಂದು ಏಕಾದಶಿಯು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬರುವಂತಹದ್ದು ಈ ಒಂದು ಏಕಾದಶಿಯು ವಿಷ್ಣುವಿನ ಭಕ್ತರಿಗೆ ತುಂಬಾನೇ ಪ್ರಿಯವಾದಂತಹದ್ದು ಅಂತ ಹೇಳಬಹುದು. ಏಕೆಂ ದರೆ ವಿಷ್ಣುವಿನ ಸ್ಮರಣೆಗೆ ಈ ಒಂದು ಕಾಲ ತುಂಬಾನೇ ಉತ್ತಮ ಅಂತಾನೆ ಹೇಳುತ್ತಾರೆ. ಇನ್ನೂ ಈ ಏಕಾದಶಿ ಆಷಾಡಕ್ಕೆ ತುಂಬಾನೇ ಹೆಸರುಗಳು ಇದೆ ಅದೇನೆಂದರೆ. ಆಷಾಡ ಏಕಾದಶಿ, ತೋಲಿ ಏಕಾ ದಶಿ, ಹರಿ ಶಹನಿ ಏಕಾದಶಿ, ಹೀಗೆ ನಾನಾ ಹೆಸರುಗಳಿಂದ ಈ ಏಕಾದಶಿಯನ್ನು ಕರೆಯುತ್ತಾರೆ. ಆಷಾಡ ಮತ್ತು ಕಾರ್ತಿಕ ಮಾಸದ ನಡುವೆ ಬರುವಂತಹ 4 ತಿಂಗಳ ನಡುವಿನ ಅಂತರವನ್ನು ಚತುರ್ಮಾಸ ಏಕಾದಶಿ ಅಂತ ಕರೆಯುತ್ತಾರೆ.

WhatsApp Group Join Now
Telegram Group Join Now

ಈ ಒಂದು ಏಕಾದಶಿ ಮಾಸವು ದೇವಶಯನಿ ಮಾಸದ ಏಕಾದಶಿಯಿಂ ದ ಪ್ರಾರಂಭವಾಗಿ ದೇವ ಉತ್ತನಿ ಏಕಾದಶಿಯವರೆಗೆ ಅಂದರೆ ನಾಲ್ಕು ತಿಂಗಳ ಚತುರ್ಮಾಸದವರೆಗೆ ಇರುತ್ತದೆ. ಈ ಒಂದು ದೇವಶಯನೀ ಏಕಾದಶೀ ಮಾಸದ ವಿಶೇಷ ಹಾಗೂ ಮಹತ್ವ ಏನೆಂದರೆ ಈ ಒಂದು ಏಕಾದಶಿಯ ಸಮಯದಲ್ಲಿ ಭಗವಾನ್ ವಿಷ್ಣುವಿನ ತನ್ನ ಮಾನಸಿಕ ಮತ್ತು ದೈಹಿಕ ಸಂಪೂರ್ಣ ವಿಶ್ರಾಂತಿಗಾಗಿ ಯೋಗವನ್ನು ಮಾಡುತ್ತಾನೆ ಅಂತ ಹೇಳಲಾಗುತ್ತದೆ. ಹಾಗಾಗಿಯೇ ಈ ಒಂದು ದೇವಶಯನೀ ಏಕಾದಶಿಯನ್ನು ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಭಗವಾನ್ ಶ್ರೀ ವಿಷ್ಣುವಿನ ಹಾಲಿನ ಸಾಗರ ವಾದಂತಹ ಕ್ಷೀರಸಾಗರಕ್ಕೆ ತನ್ನ ಮಾನಸಿಕ ಮತ್ತು ಶಾರೀರಿಕ ವಿಶ್ರಾಂತಿ ಗಾಗಿ ಈ ಒಂದು ದಿನದಲ್ಲಿ ಹೋಗುತ್ತಾರೆ ಎಂದು ಹೇಳುತ್ತಾರೆ. ಹಾಗಾ ಗಿ ಈ ಒಂದು ತಿಂಗಳಿನಲ್ಲಿ ಯಾವುದೇ ರೀತಿಯಾದಂತಹ ಶುಭಕಾರ್ಯ ವನ್ನು ಮಾಡಲಾಗುವುದಿಲ್ಲ. ಹಿಂದೂ ಪುರಾಣಗಳ ಪ್ರಕಾರ ಹರಿ ಶಹನಿ ಏಕಾದಶಿಯು ದಿನಾಂಕಕ್ಕಿಂತ ಒಂದುದಿನ ಮೊದಲೇ ಪ್ರಾರಂಭ ವಾಗುತ್ತದೆ…

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

[irp]


crossorigin="anonymous">