ದರ್ಶನ್ ಪ್ರೇಮ್ ಹೆಸರು ಉಲ್ಲೇಖಿಸಿ ಪ್ರೇಮ್ ಏನು ಪುಡಂಗು ಅಲ್ಲ ಅವನಿಗೆ ಕೊಂಬು ಇಲ್ಲ ಎಂಬ ಹೇಳಿಕೆಗೆ ಪ್ರೇಮ್ ಪತ್ನಿ ರಕ್ಷಿತಾ ಅಸ ಮಾಧಾನ ವ್ಯಕ್ತಪಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಚಾ ರದಲ್ಲಿ ನಿರ್ದೇಶಕ ಪ್ರೇಮ್ ಹೆಸರು ತಳಕು ಹಾಕಿಕೊಂಡಿದ್ದು ಪ್ರೇಮ್ ಬೇಸರ ಹೊರ ಹಾಕಿದ್ದಾರೆ ಈ ವಿಚಾರ ಮುಂದುವರೆದು ಅದೇ ಬೆನ್ನಲ್ಲೆ ನಟಿ ರಕ್ಷಿತಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ರಕ್ಷಿತಾ ಅವರು ಚಿತ್ರ ರಂಗದಲ್ಲಿ ಅವರವರ ಕೆಲಸವೇ ಅವರು ಎಂಬುದನ್ನು ಗುರುತಿಸು ತ್ತದೆ ಇಲ್ಲಿ ಎಲ್ಲರನ್ನೂ ಪ್ರೀತಿಸುತ್ತೇವೆ ಹಾಗೆಯೇ ಎಲ್ಲರಿಗು ಗೌರವ ಕೊಡು ತ್ತೇವೆ ಅಂತ ಹೇಳಿದ್ದಾರೆ. ಕನ್ನಡ ಚಿತ್ರರಂಗ ನಮ್ಮ ಮನೆ ಇದ್ದಂತೆ ಇಲ್ಲಿ ಯಾರು ದೊಡ್ಡವರಲ್ಲ ಯಾರು ಚಿಕ್ಕವರೆಲ್ಲ.
ಇಲ್ಲಿ ಎಲ್ಲರೂ ಸಮಾನರು ಆದರೆ ಅವರವರ ಕೆಲಸವೇ ಅವರು ಏನೆಂ ಬುದನ್ನು ಗುರುತಿಸುತ್ತದೆ. ಇಲ್ಲಿ ನಾವು ಎಲ್ಲರನ್ನೂ ಪ್ರೀತಿಸುತ್ತೇನೆ ಎಲ್ಲ ರಿಗೂ ಗೌರವ ಕೊಡುತ್ತೇವೆ ಆದರೆ ಇಂತಹ ಘಟನೆಗಳು ನಡೆದಾಗ ಬೇಸರವಾಗುತ್ತದೆ ಇಲ್ಲಿ ದುರದೃಷ್ಟಕರ ಕೆಲವೊಂದು ವಿಚಾರಗಳು ತೆರೆ ದುಕೊಳ್ಳುತ್ತಿರುವುದು ಮನಸ್ಸಿಗೆ ತುಂಬಾ ಬೇಸರವನ್ನು ಉಂಟು ಮಾ ಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಪೋಸ್ಟ್ ಹಾಕಿರುವ ರಕ್ಷಿತಾ ಯಾರಾದರೂ ಒಬ್ಬರು ಇನ್ನೊಬ್ಬರ ನಡೆಯ ಬಗ್ಗೆ ಮಾತನಾಡು ವಾಗ ತಾವು ತಮ್ಮ ಸ್ವಂತ ಬದುಕಿನಲ್ಲಿ ಏನು ಮಾಡುತ್ತಿದ್ದಾರೆ ಎಂಬು ದನ್ನು ನೋಡಿಕೊಳ್ಳಬೇಕು ಜನರ ಎದುರಿಗೆ ಏನು ಮಾತನಾಡುತ್ತೇವೆ ಯಾವಾಗ ಮಾತನಾಡುತ್ತಿದ್ದೇವೆ ಎಂಬುದು ಗೊತ್ತಿರುವುದು ಮುಖ್ಯವಾ ಗಿರುತ್ತದೆ ಎಂದು ರಕ್ಷಿತಾ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿ ಕೊಂಡಿ ದ್ದಾರೆ.