ದರ್ಶನ್ ರವರ ವಿಚಾರದಲ್ಲಿ ಒಂದಲ್ಲ ಒಂದು ಕಾಂಟ್ರೋವರ್ಸಿಗಳು ಹುಟ್ಟಿಕೊಳ್ಳುತ್ತಲೇ ಇದೆ. ಮೊದಲನೇದು ಅರುಣಾ ಕುಮಾರಿ ರವರು 25 ಕೋಟಿ ಮೋಸದ ಪ್ರಕರಣ ನಂತರ ಇಂದ್ರಜಿತ್ ಲಂಕೇಶ್ ರವರ ಆರೋಪ ಹಾಗೆ ಪ್ರೇಮ್ ರವರ ವಿಚಾರ ಈ ಎಲ್ಲಾ ವಿಷಯಗಳು ದಿನದಿಂದ ದಿನಕ್ಕೆ ಒಂದಲ್ಲಾ ಒಂದು ತಿರುವುಗಳನ್ನು ಪಡೆದುಕೊಳ್ಳು ತ್ತಿದೆ. ಇಲ್ಲಿ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್ ರವರ ಮಧ್ಯೆ ವಾದ-ವಿವಾದಗಳು ಒಂದಲ್ಲ ಒಂದು ರೀತಿಯಲ್ಲಿ ಹುಟ್ಟಿಕೊಳ್ಳುತ್ತಲೇ ಇದೆ ಎಂದವರು ಮತ್ತು ರಕ್ಷಿತಾ ರವರು ತಮ್ಮ ಬೇಸರವನ್ನು ವ್ಯಕ್ತ ಪಡಿಸಿ ಕೊಂಡಿದ್ದಾರೆ. ಸೆಲೆಬ್ರಿಟಿಗಳ ಆದ್ದರಿಂದ ಇದು ನಿಲ್ಲುವ ಹಂತಕ್ಕೆ ಇನ್ನೂ ತಲುಪಿಲ್ಲ ಇವರಿಬ್ಬರ ನಡುವಿನ ಕಾಳಗ ಮುಂದುವರೆದಿದ್ದು. ಇಂದ್ರಜಿತ್ ಲಂಕೇಶ್ ಅವರು ದರ್ಶನ್ ರವರನ್ನು ಕುಡಿದು ಹೋಟೆಲ್ ಕೆಲಸಗಾರನ ಮೇಲೆ ಕೈ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಆ ಕೆಲಸಗಾರ ಮೀಡಿಯಾದ ಮುಂದೆ ನನಗೆ ಯಾರು ಹೊಡೆದಿ ಲ್ಲ ಎಂದು ಹೇಳಿದ್ದಾರೆ. ಇಂದ್ರಜಿತ್ ಲಂಕೇಶ್ ಮತ್ತು ದರ್ಶನ್ ಅವರ ಸ್ನೇಹಿತ ಸಂದೇಶ್ ನಾಗರಾಜ್ ಅವರು ಮಾತನಾಡಿರುವ ಆಡಿಯೋ ಒಂದು ರಿಲೀಸ್ ಆಗಿದೆ ಇದರಲ್ಲಿ ಮಾತನಾಡಿರುವುದು ನಾನಲ್ಲ ಎಂದು ಸಂದೇಶ ನಾಗರಾಜ್ ರವರು ಖುದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. ಇಲ್ಲಿ ಯಾವುದೇ ಸತ್ಯಾಸತ್ಯಗಳನ್ನು ತಿಳಿದುಕೊಳ್ಳದೆ ಒಬ್ಬರ ಮೇಲೆ ಮಾತ ನಾಡುವುದು ಅಷ್ಟು ಸಮಂಜಸವಲ್ಲ, ಹಾಗೆ ದರ್ಶನ್ ಪ್ರೇಮ್ ರವ ರನ್ನು ಪುಡಂಗು ಮತ್ತೆ ಕೊಂಬು ಇದಿಯ ಎಂದು ಹೇಳಿರುವುದು ಸರಿಯಲ್ಲ ಏಕೆಂದರೆ ಒಬ್ಬ ಹೀರೋ ಬೆಳೆಯಬೇಕಾದರೆ ಅಲ್ಲಿ ನಿರ್ಮಾ ಪಕ, ನಿರ್ದೇಶಕ ಹಾಗೂ ಎಲ್ಲರ ಪರಿಶ್ರಮ ಇದ್ದೇ ಇರುತ್ತದೆ ಆದ್ದರಿಂದ ಈ ರೀತಿಯಾದ ಪದಗಳನ್ನು ಬಳಸಬಾರದಿತ್ತು.