ಕರಿಬಸವಯ್ಯನವರ ಬದುಕು ದುರಂತ ಅಂತ್ಯ ಹೇಗಾಯಿತು ಗೊತ್ತಾ...? ಅವತ್ತು ಬೆಳಗಿನ ಜಾವ ಆಗಿದ್ದೇನು..! ಈ ವಿಡಿಯೋ ನೋಡಿ. - Karnataka's Best News Portal

ಕರಿಬಸವಯ್ಯನವರ ಬದುಕು ದುರಂತ ಅಂತ್ಯ ಹೇಗಾಯಿತು ಗೊತ್ತಾ…? ಅವತ್ತು ಬೆಳಗಿನ ಜಾವ ಆಗಿದ್ದೇನು..! ಈ ವಿಡಿಯೋ ನೋಡಿ.

ಕರಿಬಸವಯ್ಯನವರು ಮೂಲತಹ ಬೆಂಗಳೂರಿನವರು ಚನ್ನಬಸವಯ್ಯ ಮತ್ತು ಚಿಕ್ಕಮ್ಮ ಎಂಬುವವರ ಐದು ಮಕ್ಕಳಲ್ಲಿ ಇವರು ಎರಡನೇ ಮಗ 1959 ರಲ್ಲಿ ಬೆಂಗಳೂರಿನ ನೆಲಮಂಗಲದ ಕೊಡುಗೆ ಹಳ್ಳಿಯಲ್ಲಿ ಜನಿಸುತ್ತಾರೆ. ಇವರು ಮೂಲತಹ ಕುರುಬ ಸಮುದಾಯದವರು ಇವರ ಸಮುದಾಯದ ಮೂಲ ಕಸುಬಾದ ಕಂಸಾಳೆ, ಡೊಳ್ಳುಕುಣಿತ, ಯಕ್ಷ ಗಾನ, ಹರಿಕಥೆ ಇವುಗಳಲ್ಲಿ ಇವರನ್ನು ತೊಡಗಿಸಿಕೊಂಡಿದ್ದರು ಇವರ ತಾತ ಯಕ್ಷಗಾನ ಹರಿಕಥೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದರು ಇವರ ತಂದೆ 8ನೇ ತರಗತಿ ಓದಿ ಉದ್ಯೋಗದಲ್ಲಿದ್ದರು. ಕರಿಬಸವಯ್ಯ ನವರು ತಾವು ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಅನೇಕ ಯಕ್ಷಗಾನ ಹರಿಕಥೆಗಳನ್ನು ನಾಟಕಗಳನ್ನು ಮಾಡುತ್ತಿದ್ದರು ಇವರಿಗೆ ಗಣಿತ ಮತ್ತು ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಇತ್ತು ಇವರು ಅದರಲ್ಲಿ ಪ್ರೊಫೆಸರ್ ಆಗಬೇಕೆಂಬ ಆಸೆಯನ್ನು ಸಹ ಹೊಂದಿದ್ದರು.

WhatsApp Group Join Now
Telegram Group Join Now

ಇವರು ಫಸ್ಟ್ ಇಯರ್ ಡಿಗ್ರಿಯಲ್ಲಿ ಇರಬೇಕಾದರೆ ಇವರಿಗೆ ಮದುವೆ ಯ ಮಾಡುತ್ತಾರೆ ತದನಂತರ ವಿದ್ಯಾಭ್ಯಾಸದ ಜೊತೆಗೆ ಅನೇಕ ನಾಟ ಕಗಳನ್ನು ಮಾಡಿದ್ದಾರೆ. ಕರಿಬಸವಯ್ಯ ನವರ ಮೊದಲ ಸಿನಿಮಾ ಉಂಡುಹೋದ ಕೊಂಡುಹೋದ. ಇವರು ಪೋಷಕ ಪಾತ್ರ ಹಾಗೆ ಕಾಮಿಡಿಯನ್ ಆಗಿ ಸೈಡ್ ಆಕ್ಟರ್ ಆಗಿ 100 ಕ್ಕು ಹೆಚ್ಚು ಸಿನಿ ಮಾಗಳನ್ನು ಮಾಡಿದ್ದಾರೆ 2009ರಲ್ಲಿ ಕರಿಬಸವಯ್ಯ ನವರು ಮಗಳನ್ನು ಕರೆದು ಕೊಳ್ಳುತ್ತಾರೆ ಇದರಿಂದ ಖಿನ್ನತೆಗೆ ಒಳಗಾಗಿ ತದನಂತರದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದರು. ಉಮಾಶ್ರೀ ಮತ್ತು ಕರಿಬಸವಯ್ಯನವರ ಕಾಂಬಿನೇಷನ್ ಚಿತ್ರಗಳು ಜನರನ್ನು ಹೆಚ್ಚಿನದಾಗಿ ರಂಜಿಸಿದೆ. ಇವರು ತಮ್ಮ ಬೇಕಿಂಗ್ ನ್ಯೂಸ್ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿರುವಾಗ ರಸ್ತೆ ಅಪಘಾತದಲ್ಲಿ ಸಾವಿ ಗೀಡಾಗುತ್ತಾರೆ ಅನೇಕ ಸಿನಿಮಾಗಳಲ್ಲಿ ನಟಿಸಿದ ಇವರ ಸಾವು ದುರಂ ತವೇ ಆಗಿತ್ತು.

See also  ಬಾಡಿಗೆದಾರರು ಯಾವಾಗ ಆ ಮನೆಯ ಮಾಲೀಕರಾಗ್ತಾರೆ ಗೊತ್ತಾ ? ಈ ವಿಷಯ ಗೊತ್ತಿಲ್ಲದೆ ಬಾಡಿಗೆ ಮನೆ ತಗೋಬೇಡಿ

[irp]


crossorigin="anonymous">