ನಿಮಗೆ ತಿಳಿದಿರುವಂತೆ ಒಂದು ವಾರದಿಂದಲೂ ಕೂಡ ದರ್ಶನ್ ಮತ್ತು ಇಂದ್ರಜಿತ್ ಅವರ ನಡುವೆ ಜಗಳ ನಡೆಯುತ್ತಿದೆ ಹಾಗೂ ಈ ಜಗಳ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ ಹಾಗೂ ದರ್ಶನ್ ಅಭಿಮಾನಿಗಳು ಕೂಡ ತುಂಬಾ ಕೋಪಗೊಂಡಿದ್ದಾರೆ ಇಂದ್ರಜಿತ್ ಅವರ ಮೇಲೆ ನಮ್ಮ ಡಿ ಬಾಸ್ ಏನು ತಪ್ಪು ಮಾಡಿಲ್ಲ ನಿಮ್ಮ ಹತ್ತಿರ ಸಾಕ್ಷಿ ಇದ್ದರೆ ತೆಗೆದು ಕೊಂಡು ಬನ್ನಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ ಇದೀಗ ಈ ವಿಷಯದ ಬಗ್ಗೆ ಸುಮಲತಾ ಅಂಬರೀಶ್ ಅವರು ಏನು ಹೇಳಿದ್ದಾರೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸುಮಲತಾ ಅಂಬರೀಶ್ ಅವರು ಮಾಧ್ಯಮಗಳ ಜೊತೆ ಇದಕ್ಕೆ ಪ್ರತಿಕ್ರಿ ಯೆ ನೀಡಿದ್ದಾರೆ ಯಾರೋ ಕಿಡಿಗೇಡಿಗಳು ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಈ ರೀತಿ ಮಾಡಬಾರದು ಅವರ ಮೂರ್ಖತನ ಇದರಿಂದ ದರ್ಶನ್ ಭಯ ಪಡುವುದಿಲ್ಲ ಅವರ ಸ್ಟ್ರೆಂತ್ ಇನ್ನು ಕೂಡ ಹೆಚ್ಚಾಗುತ್ತದೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ ಹಾಗೂ ನನಗೆ ಬಿಡುವಿಲ್ಲ ಅದಕ್ಕಾಗಿ ನಾನು ದರ್ಶನ್ನನ್ನು ಭೇಟಿಯಾಗಿಲ್ಲ ನನಗೆ ಅವರೇ ಕಾಲ್ ಮಾಡಿದರೂ ಮದರ್ ಇಂಡಿಯಾ ನೀವು ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಕೆಲಸದ ಬಗ್ಗೆ ಗಮನ ಕೊಡಿ ಎಂದು ಸುಮಲತಾ ಅಂಬರೀಶ್ ಅವರು ಈ ರೀತಿ ಹೇಳಿದರು ದರ್ಶನ್ ಮತ್ತು ಯಶ್ ಅವರನ್ನು ಏನು ಮಾಡಲು ಆಗುವುದಿಲ್ಲ ಅವರು ಕರ್ನಾಟಕದ ಆಸ್ತಿ ಅವರ ಜೊತೆ ಅನೇಕ ಅಭಿಮಾನಿಗಳು ಇದ್ದಾರೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.