ಬಿಗ್ ಬಾಸ್ ಸೀಸನ್ ಎಂಟರ ಮನೆಯಲ್ಲಿ ಎಲ್ಲಾ ಫ್ಯಾಮಿಲಿ ರೌಂಡ್ ಅಂತ ಬರುತ್ತೆ ಅಂದರೆ ಈ ಸೀಸನ್ ನಲ್ಲಿ ಈ ಸೀಸನ್ ಎಂಟರಲ್ಲಿ ಕೊರೋನ ಕಾರಣದಿಂದಾಗಿ ಫ್ಯಾಮಿಲಿ ರೌಂಡ್ ಸ್ಥಗಿತಗೊಳಿಸಲಾಗಿದೆ, ಫಿನಾಲೆ ವೀಕ್ ನಲ್ಲಿ ಎಂಟ್ರಿ ಕೊಟ್ಟಿರುವಂತಹ ಸ್ಪರ್ಧಿಗಳಿಗೆ ಅವರ ವಿ ಷನ್ ಎಂಬ ಹೇಳಿಕೊಳ್ಳುವುದಕ್ಕೆ ಮತ್ತು ಅಥವಾ ಗುರಿ ಏನು ಎಂದು ಹೇಳುವುದಕ್ಕೆ ಅವಕಾಶ ಕೊಟ್ಟಿರುತ್ತಾರೆ. ತಮ್ಮ ಇರುವಂತ ಎಲ್ಲಾ ಕೋರಿಕೆಗಳನ್ನು ಬಿಗ್ ಬಾಸ್ ಕೊಟ್ಟಿರುವಂತ ದೊಡ್ಡಕಿವಿ ಮುಂದೆ ಹೇ ಳಿಕೊಳ್ಳುತ್ತಾರೆ. ಇದರ ಪ್ರಕಾರ ಅರವಿಂದ್ ಕೆಪಿ ಅವರು ಬೈಕ್ ಆಕ್ಟಿ ವಿಟಿ ಏರಿಯಾವನ್ನು ತಂದು ಇರಿಸಸಬೇಕು ಎಂದು ಹೇಳಿದರು ಅದ ರಂತೆ ತಂದು ಇಟ್ಟಿದ್ದರು. ವೈಷ್ಣವಿ ಅವರಿಗೆ ಕೆಲವೊಂದು ವಿಚಾ ರಗ ಳನ್ನು ಹೇಳಿಕೊಂಡಿದ್ದಾರೆ ಅದನ್ನು ಕೂಡ ನೆರವೇರಿಸಿದ್ದಾರೆ. ಇದಾ
ದಮೇಲೆ ದಿವ್ಯ ಸುರೇಶ್ ಅವರು ಮಂಜು ಪಾವಗಡ ಅವರಿಗೆ ಫ್ರೆಂಡ್ಶಿ ಪ್ ವಿಶ್ ಮಾಡಿದರು ಕ್ಯಾಂಡಲ್ ಅರೇಂಜ್ಮೆಂಟ್ ಮಾಡಬೇಕು ಮತ್ತು ಕೇಕ್ ಬೇಕು ಹೇಳಿದಾಗ ಅದನ್ನು ಕೂಡ ಅರೇಂಜ್ಮೆಂಟ್ ಮಾಡಲಾ ಯಿತು. ದಿವ್ಯ ಉರುಡುಗ ಅವರ ಆಸೆ ಕಿಚ್ಚ ಸುದೀಪ್ ಅವರು ಅಡಿಗೆ ಮಾಡಿ ಎಲ್ಲರಿಗೂ ಕೊಡಬೇಕು ಎಂದು ಕೇಳಿದರು ಅದೇ ರೀತಿ ನಡೆದಿದೆ. ಮುಂದೇನಾಯಿತು ಎಂಬ ಹಲವಾರು ವಿಚಾರಗಳನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದ ಗಳು.