ಕೋಡಿ ಮಠದ ಶ್ರೀಗಳು ಮತ್ತೊಂದು ಸ್ಪೋಟಕ ಭವಿಷ್ಯ ವಾಣಿಯನ್ನು ನುಡಿದಿದ್ದಾರೆ ಹೌದು ರಾಜಕೀಯ ವಿಚಾರಕ್ಕೆ ಸಂಬಂಧಪಟ್ಟಂತೆ ದೇಶ ದಲ್ಲಿ ಮುಂದೆ ಆಗುವ ವಿಚಾರಕ್ಕೆ ಸಂಬಂಧಪಟ್ಟಂತೆ ಶ್ರೀಗಳಿಂದ ಮ ತ್ತೊಂದು ಸ್ಫೋಟಕ ಭವಿಷ್ಯವಾಣಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ಈ ಮಾಸ ಮುಗಿದ ನಂತರ ಸಂಕ್ರಾಂತಿ ಒಳಗಡೆ ದೊಡ್ಡ ಅವಘಡ ಸಂಭವಿಸಿದೆ ರಾಷ್ಟ್ರಮಟ್ಟದಲ್ಲಿ ದೊಡ್ಡವರ ಆಗಲಿದೆ ಮುಂ ದಿನ ಕಾರ್ತಿಕ ಮಾಸದ ವರೆಗೆ ಗಂಡನನ್ನು ಕೂಡ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ ಆದ್ದರಿಂದ ಒಳ್ಳೆಯ ದಿನಗಳು ಮುಂದೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಶ್ರೀಗಳು ರಾಜಕೀಯದ ಬೀತಿ ಕೂಡ ಎದು ರಾಗಲಿದೆ ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಿವೆ.
ಎಂದು ಕೋಡಿಮಠದ ಶ್ರೀಗಳು ಭವಿಷ್ಯ ಮುಂದೆ ನಡೆಯಲಿರುವ ಅಂ ತಹ ಸನ್ನಿವೇಶಗಳ ಕುರಿತು ಭವಿಷ್ಯ ಹೇಳುವ ವಿಚಾರದಲ್ಲಿ ಸಾಕಷ್ಟು ಖ್ಯಾತಿ ಪಡೆದಿರುವ ಕೋಡಿ ಮಠದ ಶ್ರೀಗಳು ಇತ್ತೀಚಿಗೆ ಹೀಗೊಂದು ಭವಿಷ್ಯ ಹೇಳಿದ್ದರು ಹಾಸನದಲ್ಲಿ ಮಾತನಾಡಿದ ಅವರು ಈ ವರ್ಷ ಕುಂಬದಿ ಗುರು ಬರಲು ತುಂಬುವವು ಕರೆ ಕಟ್ಟೆಗಳು ಶಂಭುವಿನ ಪಾದ ಸಾಕ್ಷಿ ಡಂಬವೆನ್ನಲು ಬೇಡಿದೆನಾ ಅಂದರೆ ಪ್ರಳಯದ ಮಳೆಯಾಗಲಿದೆ ಮಿಂಚಿನಿಂದ ದುರ್ಯೋಗ ಇದೆ. ಜಗತ್ತಿನಲ್ಲಿ ಅ ಪಾ ಯಕಾರಿ ಘಟ ನೆಯೊಂದು ನಡೆಯಲಿದ್ದು ಇದರ ಜೊತೆಗೆ ರಾಜಕೀ ಯದಿಂದ ಭೀತಿ ಎದುರಾಗಲಿದೆ ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಿವೆ ಸಾ ಮೂಹಿಕ ಸಾವುಗಳು ಮತ್ತೆ ಹೆಚ್ಚಾಗಲಿದೆ ಎಂದು ಶ್ರೀಗಳ ಭವಿಷ್ಯ ಹಾಗೆ ಸತ್ತು ಹೋಳಿದಂತಹ ವರು ಎದ್ದು ಮಾತ ನಾಡಲಿದ್ದಾರೆ ಕರ್ನಾ ಟಕದಲ್ಲಿ ಇನ್ನು ಕಷ್ಟಗಳು ಬರಲಿವೆ ಎಂದು ಶ್ರೀಗಳು ಭವಿಷ್ಯ ನುಡಿದಿ ದ್ದಾರೆ.