ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಬಾಲಿವುಡ್ ನಲ್ಲಿ ಬುಸುಗುಡುವ ನೆಪೋಲಿಯನ್ ನ ರಾಕ್ಷಸ ಮುಖವನ್ನು ಬಯಲಿಗೆಳೆದಿ ತ್ತು ಸ್ವಜನ ಪಕ್ಷಪಾತದ ಹೇಗೆ ಒಬ್ಬ ಉದಯೋನ್ಮುಖ ನಟನನ್ನು ಮನೋ ಖಿನ್ನತೆಗೊಡ್ಡಿ ಬಲಿ ಪಡೆಯುತ್ತದೆ ಎಂದು ಈ ಒಂದು ಸಾವು ವಿವರಣೆ ಕೊಟ್ಟಿತ್ತು. ಬಾಲಿವುಡ್ ನಲ್ಲಿ ನಿಜಕ್ಕು ಅಂತ ಅಮಾನುಷ ಸ್ವಭಾವದ ನೆಪೋಲಿಸಂ ಚಾಲ್ತಿಯಲ್ಲಿದೆಯ ಅದು ಯುವ ನಟ-ನಟಿಯರನ್ನು ಕಣ್ಮರೆ ಮಾಡುವಷ್ಟು ಪ್ರಭಲವೇ. ದಕ್ಷಿಣ ಭಾರತದಲ್ಲಿ ಕೂಡ ಈ ಒಂದು ನೆಪೋಲಿಸಂ ಮನೆಮಾಡಿದೆ ಇಲ್ಲಿನ ಅನೇಕ ಸ್ಟಾರ್ ನಟರ ತಮ್ಮ ಫ್ಯಾಮಿಲಿಯ ಹಿಂದಿನ ಬೆಂಬಲದಿಂದ ಮೇಲೆ ಬಂದಿ ದ್ದಾರೆ. ಈ ಒಂದು ಬೆಳವಣಿಗೆ ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ ದೆ ದಕ್ಷಿಣ ಭಾರತದಲ್ಲಿ ಕೂಡ ಇದೆ ಎಂಬುದು ಅನೇಕ ಉತ್ತರ ಭಾರತೀಯರ ಅಥವಾ ಬಾಲಿವುಡ್ ಚಿತ್ರ ಅಭಿಮಾನಿಗಳ ನಿಲುವು. ಅದಕ್ಕಾಗಿ ಅನೇಕ ಹೀರೋಗಳು ವಂಶವೃಕ್ಷವನ್ನು ಸಾಧರ ಪಡಿಸುತ್ತಾರೆ.
ಅವರು ಹೇಳುವಂತೆ ದಕ್ಷಿಣ ಭಾರತದಲ್ಲಿ ಮಾಜಿ ಸೂಪರ್ ಸ್ಟಾರ್ ಗಳ ಮಕ್ಕಳು ಹಾಗೂ ಮೊಮ್ಮಕ್ಕಳು ಅತಿದೊಡ್ಡ ಫ್ಯಾನ್ ಬೇಸ್ ಪಡೆದು ಮುನ್ನುಗ್ಗುತ್ತಾ ಇರುವುದು ಸತ್ಯ ಆದರೆ ಇಂತಹ ಬಹುತೇಕ ನಟರ ಹಿಂದೆ ಟೀಕೆ ಮಾಡುವವರಿಗೆ ಅವರ ಬಗ್ಗೆ ತಿಳಿಯದ ಅನೇಕ ಸಂಗತಿಗಳು ಸಹ ಇದೆ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಎಂಬ ಹೆಸರು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದು ಬಾಹುಬಲಿ ಎಂಬ ಸಾರ್ವಕಾಲಿಕ ಸೂಪರ್ ಹಿಟ್ ಚಿತ್ರ ತೆರೆಗೆ ಬಂದ ಮೇಲೆ ಪ್ರಬಾಸ್ ಘನಕ್ಕೇರಿದರು. ಇವರ ತಂದೆ ನಿರ್ಮಾಪಕರಾಗಿದ್ದರು ಆದ್ದರಿಂದ ಇವರು ಸಿನಿಮಾ ಜಾಗತಿಕ ಮಟ್ಟದಲ್ಲಿ ಹೋಯಿತು ಎಂದು ಹೇಳಿದರೆ ತಪ್ಪಾಗುತ್ತದೆ ಇವರು ಆಕಿರುವಂತಹ ಪರಿಶ್ರಮದ ಮೇಲೆಯೇ ಅವರ ಹೆಸರನ್ನು ಪಡೆದುಕೊಂಡಿದಾರೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.