ಈ ಒಂದು ಅಪಘಾತವನ್ನು ನೋಡಿದರೆ ಇಷ್ಟೇ ಜೀವ ಮತ್ತು ಜೀವನ ಎಂದು ಎನಿಸಿಬಿಡುತ್ತದೆ ತುಂಬಾ ರಭಸದಲ್ಲಿ ಬಂದಂತಹ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಇದ್ದಂತಹ ಕಬ್ಬಿಣದ ಕಂಬಿಗಳ ಗುದ್ದಿ ಮುಂದೆ ಹೋಗಿ ಕಾಂಪೌಂಡ್ ಗೋಡೆಗೆ ಹೊಡೆದು ಹಿಂದಕ್ಕೆ ಬಂದಿದೆ ಒಳಗೆ ಇದ್ದಂತಹ ಜನರು ಕೇವಲ 5 ಸೆಕೆಂಡ್ ನಲ್ಲಿ ಸಾವ ನ್ನಪ್ಪಿದ್ದಾರೆ. ಈ ಒಂದು ಘಟನೆ ಬೆಂಗಳೂರಿನಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ 7 ಮಂದಿ ದುರ್ಮಣಕ್ಕೀಡಾಗಿದ್ದು, ಇದರಲ್ಲಿ ತಮಿ ಳುನಾಡಿನ ಶಾಸಕರ ಪುತ್ರ ಹಾಗೂ ಸೊಸೆಯೂ ಬಲಿಯಾಗಿದ್ದಾರೆ. ಹೊಸೂರು ಶಾಸಕರ ಮಗ ಕರುಣಾಸಾಗರ್ ಹಾಗೂ ಸೊಸೆ ಬಿಂದು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇಬ್ಬರೂ ಕಾರಿನಲ್ಲಿ ಪ್ರಯಾ ಣಿಸುತ್ತಿದ್ದರು. ಈ ಒಂದು ಡೆಡ್ಲಿ ಆಕ್ಸಿಡೆಂಟ್ 7 ಮಂದಿಯನ್ನು ಬಲಿ ಪಡೆದಿದೆ.
ಅತಿಯಾದ ವೇಗಲ್ಲಿ ಕಾರು ಬಂದ ಕಾರಣ, ಹಾಗೂ ಸೀಟ್ ಬೆಲ್ಟ್ ಕೂಡಾ ಧರಿಸಿರಲಿಲ್ಲ. 4 ಜನ ಪ್ರಯಾಣಿಸುವ ಕಾರಿನಲ್ಲಿ 7 ಜನರು ಇದ್ದರು, ಸೀಟ್ ಬೆಲ್ಟ್ ಹಾಕದ ಕಾರಣ ಏರ್ ಬ್ಯಾಗ್ ಓಪನ್ ಆಗಿರ ಲಿಲ್ಲ. ಎರಡು ಟಯರ್ಗಳು ಚೂರು ಚೂರಾಗಿದೆ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ, ಎಲ್ಲರೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಈ ಒಂದು ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ರಸ್ತೆಯಲ್ಲಿ ನಾವು ವಾಹನಗಳನ್ನು ಚಲಾವಣೆ ಮಾಡುವಾಗ ನಿಧಾನವಾಗಿ ಚಲಿಸಬೇಕು ಹಾಗೆಯೇ ಸೀಟುಗಳನ್ನು ಹಾಕಿಕೊಳ್ಳಬೇಕು. ಈ ಒಂದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವ ದೃಶ್ಯಾವಳಿಗಳನ್ನು ನೋಡಲು ತಪ್ಪದೆ ಮೇಲಿನ ವಿಡಿಯೋ ನೋಡಿ.