ತನ್ನ ಗಂಡನ ಸಹವಾಸ ಬಿಟ್ಟು ಬೇರೆಯವನ ಜೊತೆ ಸಂಬಂಧ, ತಪ್ಪಿನ ಅರಿವಾಗಿ ಗಂಡನ ಜೊತೆ ಬದುಕಲು ನಿರ್ಧರಿಸಿದ ಈಕೆಯ ಸ್ಥಿತಿ ಕೊನೆಗೆ ಏನಾಗಿದೆ ನೋಡಿ..! » Karnataka's Best News Portal

ತನ್ನ ಗಂಡನ ಸಹವಾಸ ಬಿಟ್ಟು ಬೇರೆಯವನ ಜೊತೆ ಸಂಬಂಧ, ತಪ್ಪಿನ ಅರಿವಾಗಿ ಗಂಡನ ಜೊತೆ ಬದುಕಲು ನಿರ್ಧರಿಸಿದ ಈಕೆಯ ಸ್ಥಿತಿ ಕೊನೆಗೆ ಏನಾಗಿದೆ ನೋಡಿ..!

ಹಾಯ್ ಹಲೋlಗೆಳೆಯರೇ ಇಂದು ಬಹಳ ರೋಚಕ ಮಾಹಿತಿಯೊಂ ದಿಗೆ ಬಂದ್ದಿ ದ್ದೇವೆ ಏನಪ್ಪಾ ಅಂತೀರಾ..! ನೋಡಿದರೆ ನಿಜಕ್ಕೂ ನೀವು ಬೆಚ್ಚಿಬೀ ಳ್ತಿರಾ ಅಷ್ಟಕ್ಕೂ ಅವರಿಬ್ಬರದ್ದು ಇನ್ನೂ ಚಿಕ್ಕ ವಯಸ್ಸು ಇಬ್ಬರು ಒಟ್ಟಿಗೆ ಖಾಸಗಿ ಮೆಡಿಕಲ್​​​ ಶಾಪ್​​ನಲ್ಲಿ ಕೆಲಸ ಮಾಡುತ್ತಿದ್ದರು ಹರೆಯದ ಸಹೋದ್ಯೋಗಿಗಳ ಮಧ್ಯೆ ಸ್ನೇಹ ಬೆಳೆದು, ಸಲುಗೆ ಶುರುವಾಗಿತ್ತು. ಇಬ್ಬರ ಮಧ್ಯೆ ಪ್ರೇಮ ಅರಳಿ ಮನಸ್ಸುಗಳ ಜೊತೆ ದೇಹಗಳು ಒಂದಾಗಿ ದ್ದವು. ಹಾಗೂ ಅಕ್ರಮ ಸಂಬಂಧ ಎನಿಸಿಕೊಂಡಿದ್ದೇ ಈ ಕಥೆಯ ದುರಂತ ನಾಯಕಿಯಿಂದ ಮೇಲೆ ಹೇಳಿದ ಪ್ರೇಮ ಕಹಾನಿ ಶುರುವಾ ಗಿದ್ದೇ 23 ವರ್ಷದ ವಿವಾಹಿತೆ ಹಾಗೂ 27 ವರ್ಷದ ಯುವಕನ ಮಧ್ಯೆ ಯಾರನ್ನು ಯಾರು ಪುಸಲಾಯಿಸಿದ್ರೋ, ಯಾರು ಯಾರ ಮೋಹದ ಬಲೆಗೆ ಬಿದ್ದರೋ ಗೊತ್ತಿಲ್ಲ. ಕಳೆದ 3 ವರ್ಷಗಳ ಹಿಂದೆ ಪರಿಚಯವಾದವರ ಮಧ್ಯೆ ಸಂಬಂಧ ಅಂದರೆ ಅಕ್ರಮ ಸಂಬಂ ಧ ವೊಂದುಶುರುವಾಗಿತ್ತು.ಊಹೆ ಮಾಡುವುದಕ್ಕೂ ಅಸಾಧ್ಯವಾಗಿರು ವ ಹಾಗೆ ಒಂದು ಘಟನೆ ನಡೆಯಿ ತು ಒಂದು ಘಟನೆ ನಡೆಯಿತು ಅದೇನಪ್ಪ ಅಂತೀರಾ ..! ಇಂದು ಬೆಳಗ್ಗೆ ಅಪರಾಧದಲ್ಲಿ ಕೊನೆಯಾ ಗಿದೆ ಒಬ್ಬರು ಕೊಲೆಯಾ ದರೆ, ಮತ್ತೊಬ್ಬರು ಕೊಲೆಗಾರರಾಗಿದ್ದಾರೆ. ಮೋಹದಲ್ಲಿ ಶುರುವಾದ ಸಂಬಂಧ ಪಾಪಪ್ರಜ್ಞೆಯ ಬೆಂಕಿಯಲ್ಲಿ ಬೆಂದು ಇಂದು ಸ್ಮಶಾಣ ಸೇರಿದೆ. ಇಂದು ಬೆಳ್ಳಂಬೆಳಗ್ಗೆ ಕೆಂಗೇರಿ ಠಾಣಾ ವ್ಯಾ ಪ್ತಿಯಲ್ಲಿ ಮಹಿಳೆ ಯೊಬ್ಬರ ಕೊಲೆ ನಡೆದಿದೆ. ಕೊಲೆಯಾದಾಕೆ ಅನಿತಾ 23 ವರ್ಷ,ಕೊಲೆ ಮಾಡಿದ್ದು ಆಕೆಯ ಸಹೋದ್ಯೋಗಿ ವೆಂಕಟೇಶ್ 27ವರ್ಷ, ಇಬ್ಬರು ಖಾಸ ಗಿ ಮೆಡಿಕಲ್​ ಶಾಪ್​ನಲ್ಲಿ ಕೆಲಸ ಮಾಡುತ್ತಿ ದ್ದರು. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಭೇಟಿಯಾಗಿದ್ದರು, ಸ್ವಲ್ಪ ಹೊತ್ತು ಇಬ್ಬರು ಮಾತ ನಾಡಿದ್ದರು. ನಂತರ ವೆಂಕಟೇಶ್​ ಏಕಾಏಕಿ ಅನಿತಾ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಅನಿತಾಳ ಪ್ರಾಣ ಪಕ್ಷಿ ಹಾರಿ ಹೋಗಿ ಕೆಲವೇ ಕ್ಷಣಗಳಲ್ಲಿ ಹೆಣವಾಗಿದ್ದಾಳೆ.ಪಾಪಪ್ರಜ್ಞೆಯೇ ಅನಿತಾಳನ್ನು ಇಂದು ಶವವಾಗಿಸಿದೆ 3 ವರ್ಷಗಳ ಹಿಂದೆ ಅನಿತಾಗೆ 20ರ ಹರೆಯ, ಅಷ್ಟರಲ್ಲಿ ಆಗಲೇ ತಾಳಿ ಕೊರಳಲ್ಲಿ ಇತ್ತು. ಆದರೆ

WhatsApp Group Join Now
Telegram Group Join Now
See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!

ಹರೆಯದ ಮನಸ್ಸಿಗೆ ಯಾವ ಬೇಲಿಯೂ ಇರಲಿಲ್ಲ ಅಂದು 24 ವರ್ಷ ದ ವೆಂಕಟೇಶನ ಮೋಹಕ್ಕೆ ಬಿದ್ದದ್ದಳು 3 ವರ್ಷಗ ಳಿಂದ ಇವರ ಸರಸ ಸಲ್ಲಾಪ ನಡೆಯುತ್ತಿತ್ತು ಅದೇನಾಯಿತೋ ಗೊತ್ತಿಲ್ಲ ಇದ್ದಕ್ಕಿದ್ದಂತೆ ಅನಿ ತಾಗೆ ವೆಂಕಟೇಶ್​ ಜೊತೆಗಿನ ಪ್ರೇಮ-ಕಾಮದ ಬಗ್ಗೆ ಜಿಗುಪ್ಸೆ ಬಂದು ಬಿಟ್ಟಿತ್ತು ಮನಸಾಕ್ಷಿ ಅನ್ನೋದು ಒಂದು ಇರುತ್ತಲ್ಲ ಅದು ಒಂದಲ್ಲ ಒಂದು ದಿನ ಕಾಡಲು ಆರಂಭಿಸಿಯೇ ಬಿಡುತ್ತೆ. ಅನಿತಾಗೆ ಆಗಿದ್ದು ಅದೇ ಸಾಕು. ಬದುಕಿನ ಈ ಅಕ್ರಮ ಅಧ್ಯಾಯ ಮುಗಿಯಲಿ ಅಂತ
ಬಯಸಿದ್ದಳು ಅನಿತಾ. ಪ್ರಿಯಕರ ವೆಂಕಟೇಶನಿಗೆ ನೇರಾನೇರ ಹೇಳಿದ್ದ ಳು ಕೂಡ ಎಷ್ಟಾದರೂ ನನ್ನೊಂದಿಗೆ 3 ವರ್ಷ ಅಲೆದವನು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾನೆ ಎಂದು ಅನಿತಾ ಭಾವಿಸಿದ್ದಳು ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ, ನಮ್ಮ ಸಂಬಂಧವನ್ನು ಕೊನೆ ಮಾಡಲು ಬಯಸಿ ದ್ದೇನೆ. ಇನ್ಮುಂದೆ ನನ್ನ ದಾರಿ ನನಗೆ, ನಿನ್ನ ದಾರಿ ನಿನಗೆ ಎಂದು ಬಿಟ್ಟಳು.ಅನಿತಾ ಬೇಡ ಅಂತಿದ್ದೇ ದೂರವಾಗುವ ಮನಸ್ಸು ವೆಂಕಟೇಶ್​ಗೆ ಇರಲಿ ಲ್ಲ. ಫೋನ್​ನಲ್ಲಿ ಆಕೆಯ ಮನವೊಲಿಸಲು ಪ್ರಯತ್ನಿಸಿ ದ್ದಾನೆ. ಯಾವಾ ಗ ಅನಿತಾ ಬಿಲ್​ಕುಲ್​ ಒಪ್ಪುಲಿಲ್ಲವೋ, ವೆಂಕ ಟೇಶನ ಮನ ದಲ್ಲಿ ಕೆಟ್ಟ ಯೋಚನೆ ಬಂದೇ ಬಿಟ್ಟಿತ್ತು. ಮಾತನಾ ಡಬೇಕು ಅಂತ ಪುಸ ಲಾಯಿಸಿ ಅನಿತಾಳನ್ನು ಕರೆದಿದ್ದಾನೆ ನೇರವಾಗಿ ಮಾತನಾಡಿ ಎಲ್ಲದ್ದ ಕ್ಕೂ ಕೊನೆಯಾಡಲು ಬಂದ ಅನಿತಾಳ ಜೀವನವೇ ಕೊನೆಯಾ ಗಿದೆ ಅಕ್ರಮ ಸಂಬಂಧ ಬೇಡ ಎಂದಿದ್ದಕ್ಕೆ ವೆಂಕಟೇಶ ಅನಿತಾಳನ್ನು ಕೊಂದೇ ಬಿಟ್ಟಿದ್ದಾನೆ.  ಕೆಂಗೇರಿ ಪೊಲೀಸರು ಆರೋಪಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಆರೋಪಿ ವೆಂಕ ಟೇಶ್​ ತಮ್ಮ ಸಂಬಂಧ, ಕೊಲೆ ಹಿಂದಿನ ಕಾರಣದ ಬಗ್ಗೆ ಬಾಯ್ಬಿಟ್ಟಿ ದ್ದಾನೆ. ನೋಡಿ ದ್ರಾ ಸ್ನೇಹಿ ತರೆ ಅಕ್ರಮ ಸಂಬಂಧ ಅನ್ನೋದು ಎಷ್ಟು ವಿಷಕಾರಿ ಎಲ್ಲಾ ಕೆಟ್ಟ ಕೆಲಸಗಳನ್ನು ಬಿಟ್ಟು ನ್ಯಾಯ ದಾರಿಯಲ್ಲಿ ನಡೆದರೆ ಬದುಕು ಖಂಡಿತ ಸುಖಮಯವಾಗಿರುತ್ತದೆ ಇಂಥ ಕೆಲಸದಲ್ಲಿ ಯಾರಿದ್ದರೂ ಮೊದಲು ಬಿಟ್ಟು ಸರಿದಾರಿಯಲ್ಲಿ ನಡೆಯಿರಿ . ಒಂದಲ್ಲಾ ಒಂದು ದಿನ ಅದು ನ್ಯಾಯ ಕೊಡುತ್ತದೆ ಕಷ್ಟ ಕಟ್ಟಿಟ್ಟ ಬುತ್ತಿ ಎಚ್ಚರ. .! ಈ ಮಾಹಿತಿ ಯನ್ನು ಸಂಪೂರ್ಣವಾಗಿ ನೋಡಿರುವುದಾಗಿ ವಂದನೆ ಗಳು ಎಲ್ಲ ಕಡೆ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು.

See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

[irp]


crossorigin="anonymous">