ನನಗೆ ಪ್ಯಾರಲಿಸಿಸ್ ಆಗಿ ತುಂಬಾ ತೊಂದರೆಯನ್ನು ಅನುಭವಿಸಿದ್ದೇನೆ. ಈ ತೊಂದರೆಯಿಂದ ಬಳಲುತ್ತಿದ್ದಾರೆ ವಿಮಾನ್ಸ್ ಗೆ ಹೋದೆವು. ಅಲ್ಲಿ ಯಾವುದೇ ರೀತಿಯ ಬೆಡ್ ಗಳಿಲ್ಲ ಒಂದು ದೊಡ್ಡ ರೂಮಿಗೆ ಅದ ರೊಳಗಡೆ ಮಲಗಿಸಿ ನೀವು ಹೊರಗಡೆ ಇರಿ ಅವರಿಗೆ ಏನಾದರೂ ತೊಂದರೆ ಏನಾಗಿದೆ ಎಂಬುದನ್ನು ನಾವು ಆಮೇಲೆ ತಿಳಿಸುತ್ತೇನೆ ಅಂತ ದವಾಖಾನೆಯಲ್ಲಿ ಇರುವಂತಹ ಸಿಬ್ಬಂದಿಗಳು ಹೇಳಿದರು. ನಂತರ ಅಲ್ಲಿ ಬೇಡ ಎಂದು ಸ್ಯಾಂಜೋ ದವಾಖಾನೆಗೆ ಕರೆದುಕೊಂಡು ಬಂದೆ ವು. ಅಲ್ಲಿ ಚಿನ್ನ ಬೆಳ್ಳಿ ಯಲ್ಲ ಕೂಡ ಮಾರಾಟ ಮಾಡಿ ಹಣ ತಂದು ಕೊಟ್ಟಿದ್ದಾರೆ ಇನ್ನು ಕೂಡ ಹಣ ಸಾಲುತ್ತಿಲ್ಲ. ಆನಂತರ ಶೃತಿ ರವರಿಗೆ ಕರೆ ಮಾಡಿ ನನಗೆ ಕಷ್ಟ ಇದೆ ಸಹಾಯ ಮಾಡಿ ಎಂದು ಕೇಳಿದಾಗ ಐದು ಸಾವಿರ ರೂಪಾಯಿಗಳನ್ನು ಕೊಟ್ಟರು. ತಮಿಳುನಾಡಿನ ಅಭಿ ಮಾನಿಗಳು ಕೂಡ ಅವರ ಕೈಯಲ್ಲಿ ಆದಷ್ಟು ಇಂತಹ ಸಹಾಯವನ್ನು ನನಗೆ ಮಾಡಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ.
ನನ್ನ ಅಕ್ಕನಿಗೆ ತುಂಬಾ ಹುಷಾರಿಲ್ಲ ಅವರು ಎದ್ದು ಕೂಡ ನಡೆಯಲು ಸಾಧ್ಯವಾಗುತ್ತಿಲ್ಲ. ತಮಿಳುನಾಡಿನ ಚಿತ್ರೀಕರಣದ ಅವರು ನನ್ನ ಕೈಬಿ ಟ್ಟರು ಎಂದು ಮತ್ತೆ ವಾಪಸ್ ನಾನು ಕರ್ನಾಟಕಕ್ಕೆ ಬಂದಿದ್ದೇನೆ. 19ನೇ ಶತಮಾನದಲ್ಲಿ ಮಾಡಿರುವ ತಪ್ಪನ್ನ ಇಡ್ಕೊಂಡು ಮಾತನಾ ಡಬಾರದು. ನನ್ನಿಂದ ತಪ್ಪಾಗಿದ್ದರೆ ದಯವಿಟ್ಟು ಎಲ್ಲರೂ ಕೂಡ ಕ್ಷಮಿಸು. ಆದರೆ ನಾನು ಕಷ್ಟದಲ್ಲಿರುವಾಗ ನನಗೆ ಸಹಾಯ ಮಾಡಲು ಮುಂದೆ ಬನ್ನಿ ಸುದೀಪ್ ದರ್ಶನ್ ಯಶ್ ಇವರುಗಳನ್ನು ನನಗೆ ಕೇವಲ ಒಂದು ಲಕ್ಷ ರೂಪಾಯಿಗಳನ್ನು ಕೊಟ್ಟು ಸಹಾಯ ಮಾಡಿ ಅಂತ ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ಆದರೆ ಯಾರೂ ಕೂಡ ನನ್ನ ಸಹಾಯಕ್ಕೆ ಬರಲಿಲ್ಲ. ನಿಜಕ್ಕೂ ನಾನು ಅಣ್ಣವರನ್ನು ನೆನೆಸಿಕೊಳ್ಳು ತ್ತೇನೆ. ಕಾರಣ ಅವರಲ್ಲಿ ಕ್ಷಮಿಸುವ ಗುಣವಿತ್ತು ಯಾರು ಎಷ್ಟೇ ತಪ್ಪು ಮಾಡಲಿ ಏನೇ ಆಗಲಿ ಮನುಷ್ಯರು ಅಂದಮೇಲೆ ತಪ್ಪು ಮಾಡಲೇ ಬೇಕು. ಎಂದು ಅವರು ದೇವರ ರೀತಿಯಲ್ಲಿ ಎಲ್ಲರನ್ನೂ ಕೂಡ ಕ್ಷಮಿಸುತ್ತಾ ಬರುತ್ತಿದ್ದರು. ಎಂದು ವಿಜಯಲಕ್ಷ್ಮಿ ಅವರು ತಮ್ಮ ಮನದಾಳದ ಮಾತನ್ನು ಬಂದಿರುವಂತಹ ಕಷ್ಟಗಳನ್ನು ಈ ರೀತಿಯಾಗಿ ಹೇಳಿಕೊಂಡಿದ್ದಾರೆ.