ಅಭಿನಯ ಚಕ್ರವರ್ತಿ ಮತ್ತು ಕನ್ನಡದ ಮಾಣಿಕ್ಯ ಅಭಿಮಾನಿಗಳ ಪಾಲಿ ನ ಪ್ರೀತಿಯ ರನ್ನ 48 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬ ತುಂ ಬಾ ಸಿಂಪಲ್ ಆಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ ಕೊರೋನ ಇರುವ ಕಾರಣಕ್ಕಾಗಿ ಅಭಿಮಾನಿಗಳನ್ನು ಭೇಟಿಯಾಗುವುದಿಲ್ಲ ಎಂದು ಮೊದಲೇ ತಿಳಿಸಿದ್ದರು ಆದರೂ ಕೂಡ ಮನೆಯ ಹತ್ತಿರ ಒಂದಷ್ಟು ಅಭಿಮಾನಿ ಗಳು ಪ್ರೀತಿಯನ್ನು ತೋರಿಸುವಂತಹ ಉದ್ದೇಶದಿಂದ ಜಮಾಯಿಸಿದ್ದರು, ಅಂತಿಮವಾಗಿ ಕೆಲವೇ ಕೆಲವು ಅಭಿಮಾನಿಗಳಿಗೆ ಕಿಚ್ಚ ಸುದೀಪ್ ದರ್ಶ ನ ಕೊಡುತ್ತಾರೆ ಇನ್ನೂ ಸುದೀಪ್ ಅವರಿಗೆ ಸಾಕಷ್ಟು ಕಡೆಗಳಿಂದ ಅಭಿ ಮಾನದ ಮಹಾಪೂರವೇ ಹರಿದುಬಂದಿದೆ. ಸೆಲೆಬ್ರಿಟಿಗಳಿಂದ ಹಿಡಿದು ಬೇರೆ ಬೇರೆ ವರ್ಗಗಳಿಂದ ಬೇರೆ ಬೇರೆ ಕ್ಷೇತ್ರಗಳಿಂದ ಸಾಕಷ್ಟು ವಿಶಸ್ ಕೂಡ ಬಂದಿದೆ. ಒಂದು ರೀತಿಯಲ್ಲಿ 2 ನೇ ತಾರೀಕು ಕಿಚ್ಚೋತ್ಸವ ಎಂದರೆ ತಪ್ಪಾಗುವುದಿಲ್ಲ ಅಷ್ಟರಮಟ್ಟಿಗೆ ಸುದೀಪ್ ಅಭಿಮಾನಿಗಳು ಅಭಿಮಾನದ ಸುರಿಮಳೆಯನ್ನೇ ಸುರಿಸಿದ್ದಾರೆ.
ಸುದೀಪ್ ನಟರಾಗಿ ಅಷ್ಟೇ ಅಲ್ಲದೆ ಒಳ್ಳೆಯ ವ್ಯಕ್ತಿತ್ವ ಇರುವಂತಹ ವ್ಯಕ್ತಿಯಾಗಿಯೂ ಸಹ ಜನರೆಲ್ಲರೂ ಅವರನ್ನು ಇಷ್ಟಪಡುತ್ತಾರೆ. ನಟ ದರ್ಶನ್ ಮತ್ತು ಸುದೀಪ್ ಅವರ ನಡುವಿನ ಭಿನ್ನಾಭಿಪ್ರಾಯ ನಿಮ್ಮೆಲ್ಲ ರಿಗೂ ಗೊತ್ತೇ ಇದೆ ಆದರೆ ನಾವಿಲ್ಲಿ ಹೇಳಹೊರಟಿರುವ ವಿಷಯವೇನೆಂ ದರೆ ಪ್ರತಿವರ್ಷವೂ ಕೂಡ ಸುಮಲತಾ ಅಂಬರೀಶ್ ಅವರು ಸುದೀಪ್ ಅವರಿಗೆ ಬರ್ತಡೆ ವಿಷಸ್ ತಿಳಿಸುತ್ತಿದ್ದರು ಆದರೆ 2019 ಲೋಕಸಭಾ ಚುನಾವಣೆಯ ನಂತರ ಲೋಕಸಭಾ ಸದಸ್ಯರಾದ ನಂತರ ಸುಮಲತಾ ಅಂಬರೀಶ್ ಅವರು ಸುದೀಪ್ ಅವರಿಗೆ ವಿಷ್ ಮಾಡುತ್ತಿಲ್ಲ, ಎಲ್ಲರೂ ಹೇಳುವಂತೆ ಸುಮಲತಾ ಅಂಬರೀಶ್ ದರ್ಶನ್ ಮತ್ತು ಯಶ್ ಅವ ರೊಂದಿಗೆ ಚೆನ್ನಾಗಿದ್ದಾರೆ ದರ್ಶನ್ ಮತ್ತು ಸುದೀಪ್ ನಡುವಿನ ಭಿನ್ನಾ ಭಿಪ್ರಾಯ ಉಂಟಾದ ನಂತರ ಆ ಸುದೀಪ್ ಮತ್ತು ದರ್ಶನ್ ನಡುವೆ ಬ್ರೇಕಪ್ ಆಗಿರುವುದರಿಂದ ಸುಮಲತಾ ಅಂಬರೀಶ್ ಅವರು ಸುದೀಪ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಂದು ಹೇಳುತ್ತಿದ್ದಾರೆ.