ಅಪ್ಪು ಕೊನೆಯ ಪಾರ್ಟಿಯಲ್ಲಿ ನಡೆದಿದ್ದೇನು ? ಸಂಗೀತ ನಿರ್ದೇಶಕ ಗುರು‌ ಕಿರಣ್ ಬಿಚ್ಚಿಟ್ಟ ಸತ್ಯ.ಅಂದು ಪಾರ್ಟಿ ದಿನ ಆಗಿದ್ದು ಇಷ್ಟೇ..! » Karnataka's Best News Portal

ಅಪ್ಪು ಕೊನೆಯ ಪಾರ್ಟಿಯಲ್ಲಿ ನಡೆದಿದ್ದೇನು ? ಸಂಗೀತ ನಿರ್ದೇಶಕ ಗುರು‌ ಕಿರಣ್ ಬಿಚ್ಚಿಟ್ಟ ಸತ್ಯ.ಅಂದು ಪಾರ್ಟಿ ದಿನ ಆಗಿದ್ದು ಇಷ್ಟೇ..!

ಅಪ್ಪು ನಮ್ಮನ್ನೆಲಾ ಬಿಟ್ಟು ಬಾರದ ಲೋಕಕೆ ಪಯಣ ಮಾಡಿ ಒಂದು ವಾರವಾಗುತ್ತಿದೆ.ಅಪ್ಪು ಸಾವಿನ ಬಗ್ಗೆ ಈಗಲೂ ಸಹ ಸಾಕಷ್ಟು ಗೊಂದಲಗಳು ಅಪ್ಪುವಿನ ಸಾವನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.ಉತ್ತಮ ನಟನೆ,ನಿಜ ಜೀವನದಲ್ಲಿ ಅವರು ಮಾಡಿದ ಸಾಧನೆ ಸಹಾಯ ಎಲ್ಲವೂ ಕಣ್ಣಮುಂದೆ ಹಾಗೆ ಇದೆ.ಅಪ್ಪು ಭಾಗವಹಿಸಬೇಕಿದ್ದ ಪಾರ್ಟಿಯ ಬಗ್ಗೆ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಕೆಲವು ಮಾತುಗಳನ್ನಾಡಿದ್ದಾರೆ.ಅವರು ಹೇಳೊದೆನು ಅಂದರೆ ಅಪ್ಪು ಅವರು ಹಾಗೂ ನಾನು ಕುಟುಂಬ ಸ್ನೇಹಿತರು ಸಿನಿಮಾ,ಸಂಗೀತ ಅನ್ನೋದಕ್ಕಿಂತ ಹೆಚ್ಚಿನ ಭಾಂದವ್ಯ ನಮ್ಮಿಬ್ಬರ ನಡುವೆ ಇತ್ತು.ಈಗಲೂ ಸಹ ನಾನು ಅವರ ಪ್ರೊಡಕ್ಷನ್ ಅಂದರೆ PRK Studio ದಲ್ಲಿ ಕೆಲಸ ಮಾಡ್ತಾ ಇದ್ದೀನಿ.ಅಪ್ಪು ಅವರು ಯಾವುದೇ ಸಮಾರಂಭ ಸಭೆಗಳಿಗೆ ಪಾರ್ಟಿಗಳಿಗೆ ಬಂದಾಗ ಅಲ್ಲಿದ್ದ ಅಷ್ಟು ಜನರ ಮನಸ್ಸನ್ನು ಗೆದ್ದು ಹೋಗ್ತಾ ಇದ್ರು.

ಅಂತ ಮನಸ್ಸು ಅಪ್ಪುದು ಎಲ್ಲರನ್ನೂ ಬಹಳ ಪ್ರೀತಿಯಿಂದ ಮಾತಾನಾಡಿಸುತ್ತಾ ಇದ್ದರು‌.ಅವತ್ತು ಗುರುವಾರ ಅವರು ನಾನ್ ವೆಜ್ ತಿನ್ಮೋಲ್ಲ ಸೋ ಹಾಗಾಗಿ ಮನೆಯಲ್ಲೇ ನಾವು ಸಿಂಪಲ್ ಆಗಿ ಪಾರ್ಟಿ ಅರೆಂಜ್ ಮಾಡಿದ್ವಿ ಅವತ್ತು ರಮೇಶ್ ಅರವಿಂದ್ ಇದ್ರು,ಅನಿರುದ್ದ ಇದ್ದರು.ಅವತ್ತು ಪಾರ್ಟಿಯಲ್ಲಿ ಸಿನಿಮಾದವರು ಇರಲಿಲ್ಲ.ನನ್ನ ಸಂಬಂಧಿಕರು ಬಂದಿದ್ದರು.ಪುನೀತ್ ಅವರು 11-10 ಕ್ಕೆ ಹೊರಡಲಾ ಅಂತ ಕೇಳಿದಾಗ ಇಲ್ಲ ಕೇಕ್ ಕಟ್ ಮಾಡೋಕೆ ಅರೆಂಜ್ ಮಾಡ್ತಾ ಇದ್ವಿ.ಅಷ್ಟರಲ್ಲಿ ಅಪ್ಪು ಊಟ ಮುಗಿಸಿ ಬಂದರು ಕೇಕ್ ಕಟ್ ಮಾಡಿದ ನಂತರ ಹೊರಡ್ತಾರೆ‌.ಹೀಗೆ ಅವತ್ತಿನ ಪಾರ್ಟಿ ಬಗ್ಗೆ ಮಾತಾನಾಡತ್ತಾ ಹಲವಾರು ವಿಚಾರಗಳನ್ನು ಅಪ್ಲು ಬಗ್ಗೆ ಈ ವಿಡಿಯೋದಲ್ಲಿ ತಿಳಿಸಿದ್ದಾರೆ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now
[irp]


crossorigin="anonymous">