ಅಪ್ಪು ಸಾವಿನ ಕೈವಾಡ ಇದೀಗ ಬಯಲು,ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹಾಗೂ ಡಾಕ್ಟರ್ ಬಿಚ್ಚಿಟ್ಟ ಸತ್ಯ ಏನು ನೋಡಿ..! » Karnataka's Best News Portal

ಅಪ್ಪು ಸಾವಿನ ಕೈವಾಡ ಇದೀಗ ಬಯಲು,ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹಾಗೂ ಡಾಕ್ಟರ್ ಬಿಚ್ಚಿಟ್ಟ ಸತ್ಯ ಏನು ನೋಡಿ..!

ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ‌ ಒಂದು ವಾರ ಕಳೆದಿದೆ.ಪುನೀತ್ ಅವರ ಸಾವಿನ ಬಗ್ಗೆ ತನಿಕೆ ಆಗಬೇಕು ಎಂಬ ಕೂಗು,ಒತ್ತಾಯ ಈಗ ಕೇಳಿ ಬರುತ್ತಾ ಇದೆ.ಅದರಲ್ಲೂ ಪ್ರಥಮವಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ಪ್ರಥಮವಾಗಿ ಚಿಕಿತ್ಸೆ ನೀಡಿದ ಡಾ.ರಮಣ್ ರಾವ್ ಅವರ ಹೆಸರು ಹಾಗೂ ಸಾಕಷ್ಟು ವಿಚಾರಗಳು ಕೇಳಿ ಬರುತ್ತಾ ಇದೆ.ಹಾಗಾದರೆ ಡಾ.ರಮಣ್ ರಾವ್ ಅವರ ಕ್ಲೀನಿಕ್ ಗೆ ಬಂದಾಗ ಏನಾಯ್ತು ಅಂತ ರಮಣ್ ರಾವ್ ಅವರು ಸ್ವತಃ TV9 ಗೆ ಸ್ಪಷ್ಟನೆ ಕೊಡುವ ಕೆಲಸವನ್ನು ಮಾಡಿದ್ರು.ಇದಾದ ಮೇಲೂ ಸಹ ಪುನೀತ್ ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣ ಆಗಿರಬಹುದು,ಬೇರೆ ಬೇರೆ ಕಡೆ ಆಗಿರಬಹುದು ಅವರ ಸಾವಿನ ಬಗ್ಗೆ ತನಿಕೆ ಆಗಬೇಕು ಅಂತ ದೂರು ಕೊಡುವ ಕೆಲಸಗಳು ಸಹ ಆಗ್ತಾ ಇದೆ.ಆದರೆ ಅವತ್ತು ನಡೆದ ಸತ್ಯ ಏನು?ಡಾ ರಮಣ್ ಅವರು ಹೇಳುವ ಪ್ರಕಾರ ಅವತ್ತಿನ ದಿನ ಪುನೀತ್ ಅವರಿಗೆ ಏನಾಗಿತ್ತು ಎಂದು ಡಾ.ರಮಣ್ ರಾವ್ ಅವರೆ ಈ ಕೆಳಗಿನ ವಿಡಿಯೋದಲ್ಲಿ ಸ್ಷಷ್ಟನೆ ಕೊಟ್ಟಿದ್ದಾರೆ.ತಪ್ಪದೇ ಈ ವಿಡಿಯೋ ನೋಡಿ.

ಡಾ.ರಮಣ್ ರಾವ್ ಅವರು ಹೇಳುವ ಪ್ರಕಾರ: ಅವತ್ತಿನ ದಿನ ಪುನೀತ್ ಅವರು ಸಾಮಾನ್ಯವಾಗಿ ನಡೆದುಕೊಂಡೆ ಬಂದರು,ಒಂದು ನಿಮಿಷ ಕುತ್ಕೊಳಿ ಅಂತ ಕೂರಿಸಿ ಸೆಕ್ರೆಟರಿ ಬಂದು ಪುನೀತ್ ಅವರು ಬಂದಿದ್ದಾರೆ ಅಂದಾಗ ಅವರನ್ನು ಒಳಗೆ ಕರೆಸಿ ಪರೀಕ್ಷೆ ಮಾಡಿದಾಗ ಅಪ್ಪು ಅವರಿಗೆ ಹಾರ್ಟ್ ಬೀಟ್ ನಾರ್ಮಲ್ ಆಗಿತ್ತು.ಆದರೆ ಅಪ್ಪು ತುಂಬಾ ಬೆವರುತ್ತಾ ಇದ್ರು ಯಾಕೆ ಇಷ್ಟು ಬೆವರ್ತಾ ಇದ್ದಿರಾ ಅಂದಾಗ.ಅಪ್ಪು ಇಲ್ಲ ಈಗ ತಾನೆ ಜಿಮ್‌ ಇಂದ ವ್ಯಾಯಾಮ ಮುಗಿಸಿ ಬಂದೆ ಅಂತ ಹೆಳ್ತಾರೆ.ಆಗ ನಾನು ತಕ್ಷಣ ECG ಮಾಡಲೆಬೇಕು ಅಂತ ಪಕ್ಕದ ರೂಮಿನಲ್ಲೇ ECG ಮಾಡೋದಕ್ಕೆ ಸಿದ್ದತೆ ಮಾಡ್ಕೊತ್ತಿವಿ.ECG ಪ್ರಕಾರ ಸಮಸ್ಯೆ ಇದ್ದಿದ್ದು ಗಮನಕ್ಕೆ ಬಂದಾಗ ತಕ್ಷಣ Higer centre ,ಅಥವಾ Higer Cardiac care ಬೇಕು ಅಂದಾಗ ಅಪ್ಪು ಅವರನ್ನು ಮೂರು ಜನರ ಸಹಾಯದಿಂದ ಅಪ್ಪು ಅವರ ಕಾರಿನಲ್ಲೇ ಕರೆದುಕೊಂಡು ಹೋಗುವ ಪ್ರಯತ್ನ ಮಾಡ್ತೀವಿ.ಕಾರಿನಲ್ಲಿ ಕೂರಬೇಡಿ ಮಲಗಿ ಅಂದಾಗ ಅಪ್ಪು ಅವರನ್ನು ಮಲಗಿಸಿಯೇ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿವಿ.ಇದು ಡಾ ರಮಣ್ ರಾವ್ ಅವರ ಸ್ಪಷ್ಟನೆ.ಆದರೆ ನೀವು ಯಾಕೆ ನಿಮ್ಮ ಕ್ಲೀನಿಕ್ ನಲ್ಲೇ ಚಿಕಿತ್ಸೆ ಕೊಡೊದಕ್ಕೆ ಆಗಿಲ್ಲ ಅಂದಾಗ ರಮಣ್ ಏನು ಉತ್ತರ ನೀಡಿದ್ರು ತಿಳಿಯಲು ಈ ವಿಡಿಯೋ ನೋಡಿ.

ವಿಡಿಯೋ ಹಾಗೂ ಸಂಪೂರ್ಣ ಮಾಹಿತಿ ಕೃಪೆ : One Type Rakshi Youtube Channel
ಈ‌ ಲೇಖನದ ಬಗ್ಗೆ ವಿಡಿಯೋ ಬಗ್ಗೆ ಯಾವುದೇ ಮಾಹಿತಿ ಅಥವಾ ಗೊಂದಲ ಇದ್ದರೆ ಸಂಬಂಧಿಸಿದ ಯೂಟ್ಯೂಬ್ ಚಾನಲ್ ಅನ್ನು ಸಂಪರ್ಕಿಸತಕ್ಕದ್ದು.

WhatsApp Group Join Now
Telegram Group Join Now


crossorigin="anonymous">