ಪುನೀತ್ ರಾಜ್ ಕುಮಾರ್ ಸಾವಿನ ಸುತ್ತ ಅನುಮಾನ,ಅಶ್ವಿನಿ ಅವರು ಹೇಳೊದೇನು ನೋಡಿ » Karnataka's Best News Portal

ಪುನೀತ್ ರಾಜ್ ಕುಮಾರ್ ಸಾವಿನ ಸುತ್ತ ಅನುಮಾನ,ಅಶ್ವಿನಿ ಅವರು ಹೇಳೊದೇನು ನೋಡಿ

ಪುನೀತ್ ರಾಜಕುಮಾರ್ ಅವರ ಸಾವನ್ನು ಯಾರು ಕೂಡ ಮರಿಯೋದಕ್ಕೆ ಆಗುತ್ತಿಲ್ಲ ಹೇಗೆ ಜೀರ್ಣ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ ಹೇಳಿ ನಾವು ಕಂಡಿದ್ದು ಸುಳ್ಳು ಎಂದು ಒಂದುಕ್ಷಣ ಆಗಲಿ ಎಂದು ಅದೆಷ್ಟೋ ಜನರು ಆಸೆ ಪಡುತ್ತಿದ್ದಾರೆ. ಯಾವುದು ಕೂಡ ವಾಸ್ತವ ಆಗಲೇಬಾರದು ಎಂದು ಅವರೆಲ್ಲರ ಆರೈಕೆ ಆದರೆ ಇದು ವಾಸ್ತವ ಒಪ್ಪಿಕೊಳ್ಳಲೇಬೇಕಾದ ಸಂಗತಿಯಾಗಿದೆ ಆದರೂ ಕೂಡ ದುಃಖವಾಗುತ್ತದೆ. ಹಾಗೂ ಅವರ ಅಭಿಮಾನಿಗಳು ಅವರ ಸಮಾಧಿಯನ್ನು ದೇವಸ್ಥಾನ ಎಂದು ಭಾವಿಸುತ್ತಿದ್ದಾರೆ ಸಾವಿರ ಸಾವಿರ ಜನ ಬಂದು ದರ್ಶನ ಮಾಡುತ್ತಿದ್ದಾರೆ.ಕಣ್ಣೀರು ಹಾಕುತ್ತ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಒಂದಷ್ಟು ಜನ ದೇವಸ್ಥಾನ ಎಂದು ತಿಳಿದು ಮದುವೆ ಕೂಡ ಆಗುತ್ತಿದ್ದಾರೆ

ಇನ್ನೂ ಅಂತಿಮ ದರ್ಶನದ ಬಗ್ಗೆ ಹೇಳುವುದೇ ಬೇಡ 20 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿ ದರ್ಶನ ಪಡೆದಿದ್ದಾರೆ.ರಾಜಕೀಯ ಫಂಕ್ಷನ್ ಗಳಿಗೆ ಹಣಕೊಟ್ಟು ಬರುವುದಕ್ಕೆ ಹಿಂದುಮುಂದು ನೋಡುವ ಈ ಕಾಲದಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ತಂದಂತಹ ಸಹಸ್ರ ಲಕ್ಷ ಜನಗಳು ನೋಡಿದರೆ ಆಶ್ಚರ್ಯವಾಗುತ್ತದೆ ಕೇವಲ ಅಪ್ಪು ನಟ ಮಾತ್ರವಲ್ಲ ಅಪ್ಪು ಮಾನವೀಯತೆಯ ಸಹಕಾರ ಮೂರ್ತಿ ಅಪ್ಪು ಸರಳ ಮೂರ್ತಿ ಅಪ್ಪು ಡಾಕ್ಟರ್ ರಾಜಕುಮಾರ್ ಅವರ ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡು ಬಂದಂತಹ ವಿಶೇಷವಾದಂತಹ ವ್ಯಕ್ತಿ ಈ ಕಾರಣಕ್ಕಾಗಿಯೇ ನಟ ಪ್ರೀತಿಸುತ್ತಿದ್ದರೆ ಹೆಚ್ಚು ಜನ ರಮನ ರಾವ್ ಅವರ ಮೇಲೆ ಜನ ಹೇಗೆ ಬಹಳಷ್ಟು ಸಂದೇಹ ಪಡುತ್ತಿದ್ದಾರೆ ಏನಾಗಿದೆ ಸತ್ಯ ಬನ್ನಿ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ.

See also  ಮೋದಿನ ಸೋಲಿಸಲು ಹೊರಟ ಗೀತ ಶಿವರಾಜ್ ಕುಮಾರ್ ಆಸ್ತಿ ಎಷ್ಟು ಗೊತ್ತಾ? ಕೇಳುದ್ರೇನೆ ತಲೆ ತಿರುಗುತ್ತದೆ..

WhatsApp Group Join Now
Telegram Group Join Now
[irp]


crossorigin="anonymous">