ಪುನೀತ್ ರಾಜ್ ಕುಮಾರ್ ಅವರ ಆತ್ಮದ ಜೊತೆ ಮಾತಾಡಿದ್ದು ನಿಜಾನ ? ನೀವು ತಿಳಿಯದ ಶಾಕಿಂಗ್ ಸತ್ಯ ಹುಲಿಕಲ್ ನಟರಾಜ್ ಅವರಿಂದ ಬಯಲು » Karnataka's Best News Portal

ಪುನೀತ್ ರಾಜ್ ಕುಮಾರ್ ಅವರ ಆತ್ಮದ ಜೊತೆ ಮಾತಾಡಿದ್ದು ನಿಜಾನ ? ನೀವು ತಿಳಿಯದ ಶಾಕಿಂಗ್ ಸತ್ಯ ಹುಲಿಕಲ್ ನಟರಾಜ್ ಅವರಿಂದ ಬಯಲು

ಹಾಯ್ ಗೆಳೆಯರೇ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ರಾಜಕುಮಾರ್ ಅವರ ಹೆಸರಿನ ಟ್ರೆಂಡ್ ಶುರುವಾಗಿತ್ತು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ರಾಜಕುಮಾರ್ ಅವರು ಪೋಸ್ಟ್ ಗಳು ವಿದ್ಯುತ್ ಅಂತೆ ಹರಿಯುತ್ತಿತ್ತು. ಪುನೀತ್ ರಾಜಕುಮಾರ್ ಒಬ್ಬ ಕಲಾವಿದ ಸಮಾಜ ಸೇವಕ ಹೃದಯಸ್ಪರ್ಶಿ ಮಾನವೀಯತೆ ಹರಿಕಾರ ಈ ದುರುಪಯೋಗ ಪಡೆದುಕೊಳ್ಳಲು ಪುನೀತ್ ರಾಜಕುಮಾರ್ ಅವರನ್ನು ಸಾವಿಗೆ ಕಾರಣ ಏನು ಜಾತಕದಲ್ಲಿ ಇದ್ದಂತಹ ದೋಷ ಏನು ಹುಟ್ಟಿದ ದಿನಾಂಕಕ್ಕೂ ಸಾವಿನ ದಿನಾಂಕಕ್ಕೂ ಇರುವಂತಹ ಸಂಬಂಧವೇನು 17 ಹಿಂದೆ ಇರುವಂತಹ ಸತ್ಯ ಸತ್ಯತೆ ಏನೂ ಎಂಬುದನ್ನೆಲ್ಲಾ ವಿಡಿಯೋ ಮಾಡುತ್ತಾ ನ್ಯೂಸ್ ನಲ್ಲಿ ಹೊಸ ಹೊಸ ಸುದ್ದಿಯನ್ನು ಹಾಕುತ್ತಾ ನಮ್ಮನ್ನಗಲಿದ ಖ್ಯಾತ ನಟ ಹೆಸರನ್ನು ಬಳಸಿಕೊಂಡು ಅಂತಹ ಪುನೀತ್ ರಾಜಕುಮಾರ್ ಅವರನ್ನು ಇಲ್ಲಸಲ್ಲದ ಪೊಳ್ಳು ನುಡಿಗಳನ್ನು ಹರಿದು ಬಿಡುತ್ತಿದ್ದರು.

ಇಲ್ಲಸಲ್ಲದ ಘಟನೆಗಳನ್ನು ತಳಕು ಗಳನ್ನು ಹಾಕಿಕೊಂಡು ಅಂದ್ರೆ ಕನ್ನೆಕ್ಟ್ ಮಾಡಿಕೊಂಡು ತಾವು ಅಪಪ್ರಚಾರ ಮಾಡಿಕೊಳ್ಳುತ್ತೀರಾ.ಇದು ಎಷ್ಟು ಪ್ರಸ್ತುತ ಎನ್ನುವುದರ ಬಗ್ಗೆ ನಿಮ್ಮ ಕುಟುಂಬದಲ್ಲಿ ರೀತಿಯಾದರೆ ನಿಮ್ಮಲ್ಲಿ ರೀತಿ ಆದರೆ ಎಷ್ಟು ನೋವಾಗುತ್ತೆ ಅಲ್ವ ಈ ವಿಚಾರ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿ ಬಿಬಿಸಿ ಎಂಬ ದೊಡ್ಡ ನ್ಯೂಸ್ ಚಾನೆಲ್ ಹೊರದೇಶಕ್ಕೆ ತಲುಪಿ ಒಂದಿಷ್ಟು ಜನ ಸುಶಾಂತ್ ಸಿಂಗ್ ರಜಪೂತ್ ಹಾಗೂ ಚಿರಂಜೀವಿ ಸರ್ಜಾ ಸಾವಿನ ಸಂದರ್ಭದಲ್ಲಿ ಅವರ ಆತ್ಮಗಳೊಂದಿಗೆ ಮಾತನಾಡಿರುವುದಾಗಿ ತಿಳಿಸಿದಂತೆ ಪುನೀತ್ ರಾಜಕುಮಾರ್ ಅವರ ಆತ್ಮದೊಂದಿಗೆ ಮಾತನಾಡುವ ಮುಂದಾಗುವಂತೆ ಮಾಡಿದ್ದಾರೆ. ಆಗಿದ್ರೆ ಏನು ಮಾತನಾಡಿದ್ದಾರೆ ಎಂದು ಹೇಳಿದ್ದನು ಆದಷ್ಟು ಕುತೂಹಲ ಮತ್ತು ರೋಚಕಗೊಳಿಸಿ ರುವಂತಹ ಮಾಹಿತಿಯನ್ನು ಏನು ಎಂಬ ಎಲ್ಲ ರಹಸ್ಯಗಳನ್ನು ಈ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

See also  ವಿಪರೀತವಾಗಿ ದಪ್ಪ ಆಗುತ್ತಿರುವ ನಿತ್ಯಾ ಮೆನನ್ ಗೆ ನಿಜಕ್ಕೂ ಏನಾಗಿದೆ ಗೊತ್ತಾ ? ಆಕೆಯನ್ನು ಬ್ಯಾನ್ ಮಾಡಲು ಮುಂದಾಗಿದ್ದು ಯಾಕೆ ಗೊತ್ತಾ ? ಈ ವಿಡಿಯೋ ನೋಡಿ

WhatsApp Group Join Now
Telegram Group Join Now
[irp]


crossorigin="anonymous">