ಪುನೀತ್ ಸಾವಿನ ರಹಸ್ಯ ಬಿಚ್ಚಿಟ್ಟ ವಿದ್ಯಾಶಂಕರ ಗುರೂಜಿ.ಅಂದು ನಿಜವಾಗಿಯೂ ಏನಾಗಿತ್ತು ನೋಡಿ. » Karnataka's Best News Portal

ಪುನೀತ್ ಸಾವಿನ ರಹಸ್ಯ ಬಿಚ್ಚಿಟ್ಟ ವಿದ್ಯಾಶಂಕರ ಗುರೂಜಿ.ಅಂದು ನಿಜವಾಗಿಯೂ ಏನಾಗಿತ್ತು ನೋಡಿ.

ಹಾಯ್ ಗೆಳೆಯರೇ ಇಂದು ಹಲವಾರು ಜನರು ನನ್ನನ್ನು ಕೇಳಿದಂತಹ ಪ್ರಶ್ನೆ ಉತ್ತರವನ್ನು ಹುಡುಕುವ ಒಂದು ಸಣ್ಣ ಪ್ರಯತ್ನ. ಆದರೆ ದುಃಖದ ವಿಚಾರ ಏನಪ್ಪಾ ಅಂದರೆ ಈ ರೀತಿಯಾಗಿ ನಾವು ಉತ್ತರವ ನ್ನು ಹುಡುಕಬೇಕಾದ ಅಂತಹ ಸಂದರ್ಭ ಪರಿಸ್ಥಿತಿ ಬಂದಿದೆ. ಎಲ್ಲರೂ ಮಾನಸಿಕವಾಗಿ ತುಂಬಾ ಗಟ್ಟಿ ಆಗಿರುತ್ತಾರೆ ಆದರೆ ಪರಿಸ್ಥಿತಿಗಳು ಬಂದು ತಟ್ಟುವವರಿಗೂ ಅಲ್ಲಿಯವರೆಗೆ ಮಾನಸಿಕವಾಗಿ ದೈರ್ಯವಾಗಿ ಇದ್ದಾರೆ ಎಂದು ಏಕೆಂದರೆ ನಾವು ನೋಡ್ತಾ ಇದ್ದೇವೆ ನೆನ್ನೆ ಇದ್ದ ಮನುಷ್ಯ ಇವತ್ತಿಲ್ಲ. ರೋಗಿಷ್ಟ ನಾ ಅಲ್ಲ ಕಾಯಿಲೆಯಿಂದ ಬಳಲುತ್ತಿದ್ದ ನ ಇಲ್ಲ ಓಡಾಡುತ್ತಿದ್ದ ಮತ್ತೆ ಹೋಗಿಬಿಟ್ಟ ಎಂತಹ ಸಂಕಷ್ಟದ ಪರಿ ಸ್ಥಿತಿ ಇಡೀ ಭಾರತೀಯ ಚಿತ್ರರಂಗ ಎಲ್ಲರ ಪ್ರೀತಿಯ ಅಪ್ಪು ಅವರಪ್ಪ ನನ್ನ ಸೇರಲಿಕ್ಕೆ ಹೊರಟುಹೋದರು ಹೇಳಲಿಲ್ಲ ಕೇಳಲಿಲ್ಲ. ಇರಬಹು ದಿತ್ತು ಸ್ವಲ್ಪ ದಿನಗಳ ಕಾಲ ಭಗವಂತನ ಇಚ್ಛೆ ಅನ್ನೋದಕ್ಕಿಂತ ವಿಧಿ ಅಷ್ಟೇ ಏನಪ್ಪಾ ಹಲವಾರು ಜನ ನನ್ನನ್ನು ಕೇಳಿದ ಪ್ರಶ್ನೆ ಅಕಾಲಿಕ ಮರಣ ಸಂಭವಿಸಿದ್ದು ಏಕೆ ಜಾತಕ ದೋಷ ಏನು ಜಾತಕ ದೋಷಕ್ಕೂ

ಮೃತ್ಯು ಸಂಬಂಧವಿದೆಯಾ. ಇಲ್ಲಿ ಒಂದು ರಿಲೇಷನ್ಶಿಪ್ ಅಷ್ಟೆ ತೆಗೆ ದುಕೊಳ್ಳುವುದು ಒಂದು ರಿಲೇಟಿವಿಟಿ ಅಂತ ಹೇಳ್ತಿವಿ ಒಂದು ಕನೆಕ್ಷ ನ್ ಮಾತ್ರನೇ ತೆಗೆದುಕೊಳ್ಳುತ್ತಾರೆ ಬೇರೆ ಬೇರೆ ಯಾವುದೇ ರೀತಿಯ ವಿಶೇಷ ಅರ್ಥಗಳನ್ನು ಕಲ್ಪಿಸುವ ಅವಶ್ಯಕತೆ ಇಲ್ಲ. ಕಲ್ಪಿಸಿಕೊಂಡರೆ ಅದು ನಿಮ್ಮ ಮನಸ್ಸಿನ ಪರಿಣಾಮ ಬೀರುತ್ತದೆ ಇದು ಕೇವಲ ಯಾರು ಜ್ಯೋತಿಷ್ಯವನ್ನು ನಂಬುತ್ತಾರೆ ಜ್ಯೋತಿಷ್ಯದ ಅಭ್ಯಾಸವನ್ನು ಮಾಡ್ತಾ ಇದ್ದಾರೆ ಜ್ಯೋತಿಷ್ಯ ವಿದ್ಯಾರ್ಥಿಗಳು ಅವರಿಗೆ ಸೀಮಿತವಾಗಿರುತ್ತದೆ ಜಾತಕದಲ್ಲಿ ಅಪಮೃತ್ಯ ವನ್ನು ಹೇಗೆ ಕಂಡುಹಿಡಿಯುವುದು ತಿಳಿಸಿ ಕೊ ಡುವುದಕ್ಕೆ ಒಂದು ಸಣ್ಣ ಪ್ರಯತ್ನ ಮನಸ್ಸಿಲ್ಲ ಖಂಡಿತವಾಗಲೂ ಅದು ಅಪ್ಪು ವಿಚಾರದಲ್ಲಿ ಇಲ್ಲ ಖಂಡಿತವಾಗಲೂ ಇಲ್ಲ ಈ ಕ್ಷಣದ ಕೂಡ ನಂಬುವುದಕ್ಕೆ ಆಗುತ್ತಿಲ್ಲ ಪಾರ್ಥಿವ ಶರೀರ ಅನಿಸ್ತಾ ಇಲ್ಲ ಮುಂದೆ ಹೋಗಿ ನೋಡಿದೆ ಮಲಗಿದ್ದಾರೆ ಎಂದು ಬಹಳ ನೊಂದಿದ್ದೇ ವೇ ಆದ ರೆ ಅಪ್ಪು ಅವರ ಜಾತಕ ನೋಡುವುದಾದರೆ ಏನಿದೆ ಎಂಬ ಎಲ್ಲ ಮಾ ಹಿತಿಯನ್ನು ಅಗೋಚರವಾದ ಸತ್ಯವನ್ನು ಈ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

WhatsApp Group Join Now
Telegram Group Join Now
[irp]


crossorigin="anonymous">