ಪುನೀತ್ ಗೆ ಮೊದಲೇ ಸಿಕ್ಕಿತಾ ಮುನ್ಸೂಚನೆ, ಫಿಸಿಯೋಥೆರೆಪಿ ಮಾಡಿಸಿದ್ದು ಯಾಕೆ...? » Karnataka's Best News Portal

ಪುನೀತ್ ಗೆ ಮೊದಲೇ ಸಿಕ್ಕಿತಾ ಮುನ್ಸೂಚನೆ, ಫಿಸಿಯೋಥೆರೆಪಿ ಮಾಡಿಸಿದ್ದು ಯಾಕೆ…?

ಪುನೀತ್ ಗೆ ಮೊದಲೇ ಸಿಕ್ಕಿತ ಮುನ್ಸೂಚನೆ, ಫಿಸಿಯೋಥೆರೆಪಿ ಮಾಡಿಸಿದ್ದು ಯಾಕೆ…?ನಟ ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿ ಹದಿನೆಂಟು ದಿನಗಳಾದರೂ ಕೂಡ ಅವರು ನಮ್ಮ ಜೊತೆ ಇಲ್ಲ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಬರಿ 46 ವರ್ಷಕ್ಕೆ ಒಬ್ಬ ಅದ್ಭುತವಾದಂತಹ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದರೆ ಯಾರಿಂದ ತಾನೆ ಇದನ್ನು ನಂಬಲು ಸಾಧ್ಯವಾಗುತ್ತದೆ ಹೇಳಿ. ಪುನೀತ್ ರಾಜಕುಮಾರ್ ಅವರು ಇಂದಿಗೂ ಕೂಡ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. ಇನ್ನು ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಅವರ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ ಇದಕ್ಕೆ ಮುಖ್ಯ ಕಾರಣ. ಪುನೀತ್ ರಾಜ್ ಕುಮಾರ್ ಅವರು ಜೀವಂತವಾಗಿ ಇದ್ದಾಗ ಕೋಟ್ಯಂತರ ಜನ ಅಭಿಮಾನಿಗಳ ಹೃದಯದಲ್ಲಿ ಇದ್ದರು. ಅವರು ಓರ್ವ ನಟ ಸರಳಜೀವಿ ಇದಿಷ್ಟೇ ಮಾತ್ರ ಎಲ್ಲರಿಗೂ ತಿಳಿದ ವಿಚಾರ ಆದರೆ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಅವರ ಸಾಮಾಜಿಕ ಕೆಲಸಗಳು ಇತರ ಜನರಿಗೆ ತಿಳಿದಿದೆ.

ವೃದ್ಧಾಶ್ರಮ, ಅನಾಥಾಶ್ರಮ, ಗೋ ಶಾಲೆ, ಈ ರೀತಿ ನಾನಾ ರೀತಿಯ ಸಮಾಜಮುಖಿ ಕೆಲಸ ಮಾಡಿದಂತಹ ಅದೆಷ್ಟು ವಿಚಾರಗಳು ಪುನೀತ್ ಅವರು ಸಾವನ್ನಪ್ಪಿದ ನಂತರ ತಿಳಿದು ಬಂದಿತು. ಪುನೀತ್ ರಾಜಕುಮಾರ್ ಅವರ ಸ್ನೇಹದ ಬಳಗ ಎಷ್ಟು ದೊಡ್ಡದಾಗಿದೆ ಎಂಬ ವಿಚಾರವೂ ಕೂಡ ಈ ಒಂದು ಸಮಯದಲ್ಲಿಯೇ ತಿಳಿಯಿತು. ಪುನೀತ್ ರಾಜಕುಮಾರ್ ಅವರ ಅಭಿಮಾನಿ ಬಳಗವು ಎಷ್ಟು ದೊಡ್ಡದಾಗಿದೆ ಎಂಬ ವಿಚಾರವೂ ಕೂಡ ಅವರು ಅಗಲಿದ ನಂತರವೇ ಇಡೀ ಭಾರತದ ಜನರಿಗೆ ತಿಳಿಯಿತು. ಈ ಒಂದು ಕಾರಣದಿಂದಾಗಿಯೇ ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಅವರನ್ನು ಆರಾಧಿಸುವವರ ಸಂಖ್ಯೆ ಕಡಿಮೆ ಇತ್ತೋ ಏನೋ ಗೊತ್ತಿಲ್ಲ ಆದರೆ ಅವರು ಅಗಲಿದ ನಂತರ ಅವರನ್ನು ಆರಾಧಿಸುವವರ ಸಂಖ್ಯೆಯ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿ ಹೆಚ್ಚಾಗಿದೆ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

WhatsApp Group Join Now
Telegram Group Join Now
[irp]


crossorigin="anonymous">