ಸಾಂಸಾರಿಕ ಜೀವನಕ್ಕೊಂದು ಐತಿಹಾಸಿಕ ತೀರ್ಪು ಇನ್ನು ಮುಂದೆ ಅತ್ತೆಯನ್ನು ಮನೆಯಿಂದ ಆಚೆ ಕಳುಹಿಸುವಂತಹ ಸೊಸೆಯರೇ ಎಚ್ಚೆತ್ತುಕೊಳ್ಳಿ.ಬಿ ಗಣಪತಿ » Karnataka's Best News Portal

ಸಾಂಸಾರಿಕ ಜೀವನಕ್ಕೊಂದು ಐತಿಹಾಸಿಕ ತೀರ್ಪು ಇನ್ನು ಮುಂದೆ ಅತ್ತೆಯನ್ನು ಮನೆಯಿಂದ ಆಚೆ ಕಳುಹಿಸುವಂತಹ ಸೊಸೆಯರೇ ಎಚ್ಚೆತ್ತುಕೊಳ್ಳಿ.ಬಿ ಗಣಪತಿ

ಸಾಂಸಾರಿಕ ಜೀವನಕ್ಕೊಂದು ಐತಿಹಾಸಿಕ ತೀರ್ಪು ಇನ್ನು ಮುಂದೆ ಅತ್ತೆಯನ್ನು ಮನೆಯಿಂದ ಆಚೆ ಕಳುಹಿಸುವಂತಹ ಸೊಸೆಯರೇ ಎಚ್ಚೆತ್ತುಕೊಳ್ಳಿ…ಇತ್ತೀಚಿನ ದಿನದಲ್ಲಿ ವೃದ್ಧಾಶ್ರಮಗಳು ಹೆಚ್ಚಾಗಿ ಕಂಡು ಬರುತ್ತಿದೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ಸಂಸಾರದಲ್ಲಿ ಹೊಂದಾಣಿಕೆ ಇಲ್ಲದಿರುವುದು‌. ಸಾಮಾನ್ಯವಾಗಿ ವೃದ್ಧಾಶ್ರಮದಲ್ಲಿ ಅನಾಥರು ಹೆಚ್ಚಾಗಿ ಇರುವುದರ ಬದಲಾಗಿ ಕುಟುಂಬಸ್ಥರ ಹೆಚ್ಚಾಗಿರುವುದು ಕಾಣುವುದು ನಿಜಕ್ಕೂ ವಿಪರ್ಯಾಸ ಅಂತನೇ ಹೇಳಬಹುದು. ಏಕೆಂದರೆ ಆಸ್ತಿ, ಅಂತಸ್ತು, ಕುಟುಂಬ ಎಲ್ಲವೂ ಕೂಡ ಇರುತ್ತದೆ ಆದರೆ ಕೊನೆಯ ಗಳಿಗೆಯಲ್ಲಿ ಇವರು ಎಲ್ಲವನ್ನೂ ಬಿಟ್ಟು ವೃದ್ಧಾಶ್ರಮದಲ್ಲಿ ಬಂದು ಸೇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಮನೆಗೆ ಬಂದಂತಹ ಸೊಸೆಯರು ಅಂತಾನೆ ಹೇಳಬಹುದು. ಹೊಸದರಲ್ಲಿ ಎಲ್ಲವೂ ಕೂಡ ಸುಗಮವಾಗಿರುತ್ತದೆ ಆದರೆ ದಿನಕಳೆದಂತೆ ಸಂಸಾರದಲ್ಲಿ ಮನಸ್ತಾಪಗಳು, ಬಿರುಕುಗಳು ಹೆಚ್ಚಾಗಿ ಉಂಟಾಗುತ್ತದೆ. ಈ ಕಾರಣದಿಂದಾಗಿ ಮನೆಯಲ್ಲಿ ಇರುವಂತಹ ಸದಸ್ಯರು ದೂರ ಆಗುವಂತಹ ಸಂದರ್ಭಗಳು ಒದಗಿ ಬರುತ್ತದೆ. ಅದರಲ್ಲೂ ಕೂಡ ಮನೆಯಲ್ಲಿ ಇರುವಂತಹ ಅತ್ತೆ ಆಗಿರಬಹುದು ಅಥವಾ ಮಾವ ಆಗಿರಬಹುದು ಅವರು ತಮ್ಮ ಮನೆಯನ್ನು ಬಿಟ್ಟು ವೃದ್ಧಾಶ್ರಮ ಸೇರುವಂತಹ ಪರಿಸ್ಥಿತಿ ಏರ್ಪಡುತ್ತದೆ.

ಇಂತಹ ಸಾಕಷ್ಟು ಉದಾಹರಣೆಗಳನ್ನು ನಾವು ಈಗಾಗಲೇ ನೋಡಿದ್ದೇವೆ ಆದರೆ ಇದೆಲ್ಲದಕ್ಕೂ ಕೂಡ ಈಗ ಕಡಿವಾಣ ಬೀಳುವಂತಹ ಕಾಲ ಬಂದಿದೆ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಇದೇ ರೀತಿ ವೃದ್ಧಾಶ್ರಮಕ್ಕೆ ಸೇರಿದಂತಹ ದಂಪತಿಗಳಿಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ನಲ್ಲಿ ತಮಗೆ ಆದಂತಹ ಅನ್ಯಾಯದ ಬಗ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ತಮ್ಮನ್ನು ವೃದ್ಧಾಶ್ರಮಕ್ಕೆ ಸೇರುವಂತಹ ಪರಿಸ್ಥಿತಿ ಒದಗಿಸಿದಂತಹ ಸೊಸೆಯನ್ನು ಈ ಒಂದು ವಿಚಾರಣೆಯಲ್ಲಿ ಕರೆತರಲಾಗಿದೆ. ವಿಶೇಷವೇನೆಂದರೆ ಸಾಮಾನ್ಯವಾಗಿ ಹಣ ಇರುವ ಕಡೆ ಜಯ ಇರುತ್ತದೆ ಎಂಬ ಮಾತನ್ನು ನಾವು ಸಾಕಷ್ಟು ಬಾರಿ ಕೇಳಿದ್ದೇವೆ ಇದಕ್ಕೆ ಹಲವಾರು ಉದಾಹರಣೆಗಳು ಕೂಡ ನಮಗೆ ದೊರೆತಿದೆ. ಆದರೆ ಒಂದು ಕೋರ್ಟ್ ನಲ್ಲಿ ಹಣಬಲವಿಲ್ಲದೆ ವೃದ್ಧಾಶ್ರಮದಲ್ಲಿ ಇದ್ದಂತಹ ದಂಪತಿಗಳ ಪರವಾಗಿ ತೀರ್ಪು ದೊರೆತಿದೆ.

WhatsApp Group Join Now
Telegram Group Join Now
[irp]


crossorigin="anonymous">